Загрузка страницы

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ

ಉಡುಪಿ ಎಂದ ಕೂಡಲೆ ಮೊದಲು ನೆನಪಾಗುವುದು ಪೇಜಾವರ ಶ್ರೀಗಳು ಯಾಕೆಂದರೆ ಉಡುಪಿಗೆ ಅವರು ನೀಡಿರುವ ಕೊಡುಗೆ ಅಪಾರ ಹಾಗೆಯೇ ಅವರು ಧರ್ಮಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಸಿದವರು, ಬರಿ ಸನ್ಯಾಸಿ ವೃತ್ತಿಯನ್ನು ಅನುಸರಿಸದೆ ರಾಮಾನುಜ, ಮಧ್ವರಾಜರ ತರ ಕ್ರಾಂತಿಯ ಜೀವನ ನಡೆಸಿದವರು. ಹಿಂದುಳಿದ ವರ್ಗದವರ ಉದ್ದಾರಕ್ಕಾಗಿ ಶ್ರಮಿಸಿದವರು, ಯಾವ ಮಡಿವಂತಿಕೆಯನ್ನು ನೋಡದೆ ಅಸ್ಪೃಶ್ಯತೆ ತೊಲಗಿಸಿಲು ಜೋತೆಗೆ ಸಹ ಭೋಜನ ಮಾಡಿ ಅವರ ಜೀವನ ಶೈಲಿಯಲ್ಲಿ ಬೆರೆತವರು. ಎಲ್ಲಾ ದರ್ಮದ ಜನರು ಒಂದೇ ಹಾಗೆಯೇ "ದೇವನೊಬ್ಬ ನಾಮ ಹಲವು" ಎನ್ನುವ ಮೂಲಕ ಸಹಬಾಳ್ವೆಯನ್ನು ತೋರಿಸಿಕೊಟ್ಟವರು.

ಕಲಿಯುಗದ ಬಾಜೀರಾಜರು ಎಂದರೆ ತಪ್ಪಾಗಲಾರದು ಯಾಕೆಂದರೆ ಬಾಜಿರಾಜರನ್ನು ವಾದದಲ್ಲಿ ಸೋಲಿಸಲು ಆಗುತ್ತಿರಲಿಲ್ಲ ಅಷ್ಟು ಜ್ಞಾನ ನಿಧಿ ಅವರಲ್ಲಿ ಅಡಗಿತ್ತು, ಹಾಗೇಯೇ ಅವರ ನಂತರ ಅಂತಹ ಜ್ಞಾನವನ್ನು ಮತ್ತೊಮ್ಮೆ ತೋರಿಸಿಕೊಟ್ಟವರೇ ಪೇಜಾವರ ಶ್ರೀಗಳು. ದ್ವೈತ ಸಿದ್ಧಾಂತ, ಗೀತೆ, ಕಾನೂನು ರಾಜಕೀಯ, ರಾಜತಂತ್ರ ,ಆರ್ಥಿಕ ಸಲಹೆ, ಸಾಮಾಜಿಕ ನಿಲುವು ಹೀಗೆಯೇ ಎಲ್ಲಾ ತರಹ ಸಲಹೆಗಾರ ಎಂದರೂ ತಪ್ಪಾಗಲಾರದು, ಇದೆಲ್ಲವೂ ಅವರ ಬಾಜೀರಾಜ ಎನ್ನುವ ಮಾತಿಗೆ ತೂಕ ಕೊಡುವಂತಹದ್ದು.


ಅಷ್ಠ ಮಠದ ಪೀಠಾಧೀಶರಾದರೂ ತುಂಬಾ ಸರಳತೆಯನ್ನು ಹೊಂದಿರುವಂತವರು, ಅಹಂಕಾರ ವಿಲ್ಲದೇ ಮಗುವಿನಂತೆ ಇರುವವರನ್ನ ಜ್ಞಾನಿ ಅಂತ ಶಾಸ್ತ್ರದಲ್ಲಿ ಹೇಳುತ್ತಾರೆ ಅದಕ್ಕೆ ಹೋಲುವಂತೆ ಇದ್ದದ್ದೇ ಪೇಜಾವರ ಶ್ರೀಗಳು ಅಂತಹ ನಡೆತೆ ಗುಣವನ್ನು ಹೊಂದಿದ್ದಂತಹವರು.

For More Videos

https://youtu.be/2XsfB-q6zf0​​​​​​
Sri Vinay Guruji | Uttarahalli | Pravachana | Part-1 - https://youtu.be/zUw3SvoCO90​​​​​​

Sri Vinay Guruji | Uttarahalli | Pravachana | Part - 2 - https://youtu.be/QAe25rlzf4s​​​​​​

Influence of Technology on Students | Sri Vinay Guruji | Q & A| Pravachana | Uttarahalli | Bengaluru -
- https://youtu.be/cAcX6NNWF2g​​​​​​

ಶ್ರೀ ವಿನಯ್ ಗುರೂಜಿ | Deepavali Wishes | Uttarahalli - https://youtu.be/BdChw4fvfUo​​​​​​

ಆಧ್ಯಾತ್ಮಿಕ ಮತ್ತು ಲೌಕಿಕ ಜೀವನ | ಶ್ರೀ ವಿನಯ್ ಗುರೂಜಿ | Q & A Session | Uttarahalli
- https://youtu.be/jyOypjJ9-L8​​​​​​

ಶ್ರೀ ವಿನಯ್ ಗುರೂಜಿ | Uttarahalli | Pravachana | Part - 3 - https://youtu.be/jfx_Md3yvHs​​​​​​

ಶ್ರೀ ವಿನಯ್ ಗುರೂಜಿ | Deepavali Wishes | Uttarahalli - https://youtu.be/BdChw4fvfUo​​​​​​

ಆವಧೂತ ಶ್ರೀ ಶ್ರೀ ವಿನಯ್ ಗುರೂಜಿ |ಕುಂಬಳಗೋಡು ನವೀಕೃತ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪೂಜಾ ಕಾರ್ಯಕ್ರಮ - https://youtu.be/gg-E9JP9ojE​​​​​​

ಶ್ರೀ ವಿನಯ್ ಗುರೂಜಿ | Uttarahalli | Pravachana | Part - 4 - https://youtu.be/qmoMdhT0I9Y​​​​​​

ದೇವ ಮಾನವ vs ಸಾಮಾನ್ಯ ಮಾನವ .? | Sri Vinay Guruji | Q & A | Pravachana | Uttarahalli | Bengaluru -
- https://youtu.be/U1w0xB8g-l4​​​​​​

ಶ್ರೀ ವಿನಯ್ ಗುರೂಜಿ | ದಯೆಯೇ ಧರ್ಮದ ಮೂಲ | Uttarahalli | Pravachana | Part - 8-
- https://youtu.be/xY2LSQkC4KM​​​​​​

#ಶ್ರೀವಿನಯ್​​​​​​ ಗುರೂಜಿ #vinaygurujifollowers​​​​​​ #avadhoothavinayguruji​​​​​​ #MahatmaGandhi​​​​​​ #upanishads​​​​​ #MahatmaGandhiSevaTrust​ #PejavaraSri #shriVishweshaTeertharu #Udupi #UdupiMadhwaMatta

Видео ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 февраля 2021 г. 11:28:15
00:08:12
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ !  | ಅವಧೂತ ಶ್ರೀ ವಿನಯ್ ಗುರೂಜಿತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಇದುವೇ ನೋಡಿ ನಿಜವಾದ ಶ್ರೀಮಂತಿಕೆ! | Prosperity | Avadhootha Sri Vinay Gurujiಇದುವೇ ನೋಡಿ ನಿಜವಾದ ಶ್ರೀಮಂತಿಕೆ! | Prosperity | Avadhootha Sri Vinay Gurujiಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ  ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡುವುದರಿಂದ ಸಂಬಂಧಗಳು ಸದೃಢವಾಗಿರುತ್ತವೆ | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡುವುದರಿಂದ ಸಂಬಂಧಗಳು ಸದೃಢವಾಗಿರುತ್ತವೆ | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ  | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರುತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರು
Яндекс.Метрика