ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
ಪ್ರತಿಯೊಂದು ಧರ್ಮಗಳೂ ಪ್ರತಿಪಾದಿಸುವುದು ಸಮಾನತೆಯನ್ನೇ. ದೇವರ ಮುಂದೆ ಬಡವ ಶ್ರೀಮಂತ ಎಂಬ ವ್ಯತ್ಯಾಸ ಇಲ್ಲ ಅನ್ನುವುದೇ ಇಸ್ಲಾಂ ಧರ್ಮ ಕೂಡಾ ಹೇಳಿರುವುದು. ಎಲ್ಲವನ್ನೂ ಸಮಾನವಾಗಿ ಎಲ್ಲರಿಗೂ ಹಂಚಬೇಕು ಅನ್ನುವುದೇ ಇಸ್ಲಾಂ ಧರ್ಮ ಹೇಳಿರುವುದು. ಗಲಾಟೆಯನ್ನು ಪ್ರತಿಪಾದಿಸುವವನು ನೈಜ ಇಸ್ಲಾಂ ಧರ್ಮದವನಲ್ಲ. ಯಾಕೆಂದರೆ ಇಸ್ಲಾಂನಲ್ಲಿ ಗಲಾಟೆಯನ್ನು ಎಲ್ಲೂ ಹೇಳಿಲ್ಲ. ಪ್ರತಿಯೊಂದು ಧರ್ಮದಲ್ಲೂ ಆಯಾ ಕಾಲದಲ್ಲಿ ಒಂದು ಸಮೂಹಕ್ಕೆ ತೊಂದರೆ ಉಂಟಾದಾಗ ಮಾತ್ರ ಶಸ್ತ್ರ ಹಿಡಿಯಲಾಗಿದೆಯೇ ಹೊರತು ಬೇರೆ ಯಾವ ಕಾರಣಕ್ಕೂ ಶಸ್ತ್ರವನ್ನು ಪ್ರೇರೇಪಿಸಿಲ್ಲ. ಈಗಿನ ಕಾಲದಲ್ಲಿ ನಡೆಯುವ ಗಲಭೆಗಳು ಕೂಡಾ ಧರ್ಮ ಯುದ್ದವಾಗಲು ಸಾಧ್ಯವೇ ಇಲ್ಲ. ಹಾಗಾಗಿಯೇ ಇಸ್ಲಾಂ ಧರ್ಮದ ಅಥವಾ ಇತರ ಧರ್ಮಗಳ ನಾಯಕರು ಅವರ ಅನುಯಾಯಿಗಳಿಗೆ ಅಥವಾ ಅವರ ಧರ್ಮ ವಿಶ್ವಾಸಿಗಳಿಗೆ ಸತ್ಯವನ್ನು ತಿಳಿಹೇಳಬೇಕಿದೆ,.
ಎಲ್ಲರನ್ನೂ ಒಮ್ಮತದಲ್ಲಿ ಕೊಂಡುಹೋಗುವುದೇ ಸನಾತನ ಧರ್ಮ. ಅದೇ ರೀತಿ ಕ್ರಿಶ್ಚಿಯನ್ ಧರ್ಮದ ಮೂಲ ತತ್ವವೇ ಕ್ಷಮೆ. ಹಿಂದೂ ಧರ್ಮದ ಮೂಲ ತತ್ವ ಸಹಿಷ್ಣುತೆ. ಇಸ್ಲಾಂ ಧರ್ಮದ ಮೂಲ ತತ್ವ ಸಮಾನತೆ ಮತ್ತು ಕ್ರಿಶ್ಚಿಯನ್ ಧರ್ಮ ಕ್ಷಮಾ ಮತ್ತೆ ದಯೆ ಎಂಬ ಮೂಲ ತತ್ವವನ್ನು ಹೊಂದಿದೆ.
ಭಗವಂತ ಕಾಲಕಾಲಕ್ಕೆ ಅನುಗುಣವಾಗಿ ಒಂದೊಂದು ರೂಪದಲ್ಲಿ ಬಂದು ಒಂದೊಂದು ತತ್ವವನ್ನು ಪ್ರತಿಪಾದಿಸಿದ್ದಾನೆ. ಆದರೆ ಇವೆಲ್ಲವಕ್ಕೂ ಮೂಲ ತತ್ವ ಸಮಾನತೆ ಮತ್ತು ದಯೆಯಾಗಿದೆ. ಇವೆಲ್ಲ ಸತ್ಯವನ್ನು ತಿಳಿದು ಬದುಕಿದಾಗ ಧರ್ಮಯುದ್ದಗಳೆಂದು ಹೇಳಿಕೊಳ್ಳುವ ಗಲಭೆಗಳು ನಿಲ್ಲುತ್ತವೆ. ಯಾವುದೇ ಧರ್ಮದವನಾಗಲೀ ತಪ್ಪು ಮಾಡಿದಾಗ, ಧರ್ಮಕ್ಕೆ ವಿರುದ್ಧವಾದ ಕೆಲಸಗಳನ್ನು ಧರ್ಮದ ಹೆಸರಿನಲ್ಲಿ ಮಾಡಿದಾಗ ಆಯಾ ಧರ್ಮದ ನಾಯಕರು ಅಥವಾ ಪಂಡಿತರು ಅವನು ತಪ್ಪುಗಾರ ಅಥವಾ ಆ ಧರ್ಮಕ್ಕೆ ಸೇರಿದವನಲ್ಲ ಎಂದು ಅಥವಾ ಆಯಾ ಮಂದಿರ ಮಸೀದಿಗಳಿಂದ ದೂರ ಇಡಬೇಕಾದ ಕರ್ತವ್ಯವನ್ನು ಹೊಂದಬೇಕು. ಧರ್ಮ, ಮಂದಿರ, ಮಸೀದಿಗಳು ಯಾವತ್ತೂ ರಾಜಕೀಯಕ್ಕೆ ತಳಹದಿಯಾಗಬೇಕೇ ಹೊರತು ರಾಜಕೀಯಕ್ಕೆ ಧರ್ಮ, ಮಂದಿರ ಮಸೀದಿಗಳು ತಳಹದಿಯಾಗಬಾರದು.
For More Videos:
ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xOy-55Jo56c
ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/HLAxf9Ra9KE
ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/fiknFb7fWr0
ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ra-qwUA6bIM
ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/WTBljrIqVHI
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing
Видео ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ಪ್ರತಿಯೊಂದು ಧರ್ಮಗಳೂ ಪ್ರತಿಪಾದಿಸುವುದು ಸಮಾನತೆಯನ್ನೇ. ದೇವರ ಮುಂದೆ ಬಡವ ಶ್ರೀಮಂತ ಎಂಬ ವ್ಯತ್ಯಾಸ ಇಲ್ಲ ಅನ್ನುವುದೇ ಇಸ್ಲಾಂ ಧರ್ಮ ಕೂಡಾ ಹೇಳಿರುವುದು. ಎಲ್ಲವನ್ನೂ ಸಮಾನವಾಗಿ ಎಲ್ಲರಿಗೂ ಹಂಚಬೇಕು ಅನ್ನುವುದೇ ಇಸ್ಲಾಂ ಧರ್ಮ ಹೇಳಿರುವುದು. ಗಲಾಟೆಯನ್ನು ಪ್ರತಿಪಾದಿಸುವವನು ನೈಜ ಇಸ್ಲಾಂ ಧರ್ಮದವನಲ್ಲ. ಯಾಕೆಂದರೆ ಇಸ್ಲಾಂನಲ್ಲಿ ಗಲಾಟೆಯನ್ನು ಎಲ್ಲೂ ಹೇಳಿಲ್ಲ. ಪ್ರತಿಯೊಂದು ಧರ್ಮದಲ್ಲೂ ಆಯಾ ಕಾಲದಲ್ಲಿ ಒಂದು ಸಮೂಹಕ್ಕೆ ತೊಂದರೆ ಉಂಟಾದಾಗ ಮಾತ್ರ ಶಸ್ತ್ರ ಹಿಡಿಯಲಾಗಿದೆಯೇ ಹೊರತು ಬೇರೆ ಯಾವ ಕಾರಣಕ್ಕೂ ಶಸ್ತ್ರವನ್ನು ಪ್ರೇರೇಪಿಸಿಲ್ಲ. ಈಗಿನ ಕಾಲದಲ್ಲಿ ನಡೆಯುವ ಗಲಭೆಗಳು ಕೂಡಾ ಧರ್ಮ ಯುದ್ದವಾಗಲು ಸಾಧ್ಯವೇ ಇಲ್ಲ. ಹಾಗಾಗಿಯೇ ಇಸ್ಲಾಂ ಧರ್ಮದ ಅಥವಾ ಇತರ ಧರ್ಮಗಳ ನಾಯಕರು ಅವರ ಅನುಯಾಯಿಗಳಿಗೆ ಅಥವಾ ಅವರ ಧರ್ಮ ವಿಶ್ವಾಸಿಗಳಿಗೆ ಸತ್ಯವನ್ನು ತಿಳಿಹೇಳಬೇಕಿದೆ,.
ಎಲ್ಲರನ್ನೂ ಒಮ್ಮತದಲ್ಲಿ ಕೊಂಡುಹೋಗುವುದೇ ಸನಾತನ ಧರ್ಮ. ಅದೇ ರೀತಿ ಕ್ರಿಶ್ಚಿಯನ್ ಧರ್ಮದ ಮೂಲ ತತ್ವವೇ ಕ್ಷಮೆ. ಹಿಂದೂ ಧರ್ಮದ ಮೂಲ ತತ್ವ ಸಹಿಷ್ಣುತೆ. ಇಸ್ಲಾಂ ಧರ್ಮದ ಮೂಲ ತತ್ವ ಸಮಾನತೆ ಮತ್ತು ಕ್ರಿಶ್ಚಿಯನ್ ಧರ್ಮ ಕ್ಷಮಾ ಮತ್ತೆ ದಯೆ ಎಂಬ ಮೂಲ ತತ್ವವನ್ನು ಹೊಂದಿದೆ.
ಭಗವಂತ ಕಾಲಕಾಲಕ್ಕೆ ಅನುಗುಣವಾಗಿ ಒಂದೊಂದು ರೂಪದಲ್ಲಿ ಬಂದು ಒಂದೊಂದು ತತ್ವವನ್ನು ಪ್ರತಿಪಾದಿಸಿದ್ದಾನೆ. ಆದರೆ ಇವೆಲ್ಲವಕ್ಕೂ ಮೂಲ ತತ್ವ ಸಮಾನತೆ ಮತ್ತು ದಯೆಯಾಗಿದೆ. ಇವೆಲ್ಲ ಸತ್ಯವನ್ನು ತಿಳಿದು ಬದುಕಿದಾಗ ಧರ್ಮಯುದ್ದಗಳೆಂದು ಹೇಳಿಕೊಳ್ಳುವ ಗಲಭೆಗಳು ನಿಲ್ಲುತ್ತವೆ. ಯಾವುದೇ ಧರ್ಮದವನಾಗಲೀ ತಪ್ಪು ಮಾಡಿದಾಗ, ಧರ್ಮಕ್ಕೆ ವಿರುದ್ಧವಾದ ಕೆಲಸಗಳನ್ನು ಧರ್ಮದ ಹೆಸರಿನಲ್ಲಿ ಮಾಡಿದಾಗ ಆಯಾ ಧರ್ಮದ ನಾಯಕರು ಅಥವಾ ಪಂಡಿತರು ಅವನು ತಪ್ಪುಗಾರ ಅಥವಾ ಆ ಧರ್ಮಕ್ಕೆ ಸೇರಿದವನಲ್ಲ ಎಂದು ಅಥವಾ ಆಯಾ ಮಂದಿರ ಮಸೀದಿಗಳಿಂದ ದೂರ ಇಡಬೇಕಾದ ಕರ್ತವ್ಯವನ್ನು ಹೊಂದಬೇಕು. ಧರ್ಮ, ಮಂದಿರ, ಮಸೀದಿಗಳು ಯಾವತ್ತೂ ರಾಜಕೀಯಕ್ಕೆ ತಳಹದಿಯಾಗಬೇಕೇ ಹೊರತು ರಾಜಕೀಯಕ್ಕೆ ಧರ್ಮ, ಮಂದಿರ ಮಸೀದಿಗಳು ತಳಹದಿಯಾಗಬಾರದು.
For More Videos:
ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xOy-55Jo56c
ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/HLAxf9Ra9KE
ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/fiknFb7fWr0
ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ra-qwUA6bIM
ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/WTBljrIqVHI
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing
Видео ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ರಾಮನವಮಿಯ ಪುಣ್ಯದಿನ ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ವಿಶೇಷ ಪೂಜೆ! | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡುವುದರಿಂದ ಸಂಬಂಧಗಳು ಸದೃಢವಾಗಿರುತ್ತವೆ | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮವರೇ ನಮ್ಮನ್ನು ದೂರವಿಡಲು ಏನು ಕಾರಣ? | Humanity | Avadhootha Sri Vinay Guruji