ಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ
ಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ
ಶಿವನಿಗೆ ನಿಜ ಸ್ವರೂಪದಲ್ಲಿ ರೂಪವಿಲ್ಲ. ಅವನ ಒಳಗೆ ಸರ್ವವೂ ಅಡಕವಾಗಿರುತ್ತದೆ. ದೇವಾಲಯಗಳಲ್ಲಿ ದೇವರ ಬಗೆಗೆ ಭಕ್ತಿ ಜಾಗೃತವಾಗಬೇಕಾದರೆ ಅದಕ್ಕೆ ಲಿಂಗ ಅಥವಾ ಮೂರ್ತಿ ರೂಪ ದೊರಕಬೇಕಿರುತ್ತದೆ. ಇದರ ಅರ್ಥ ಲಿಂಗವೇ ಶಿವ ಎಂದಾಗುವುದಿಲ್ಲ, ಬದಲಿಗೆ ಶಿವನ ಸ್ವರೂಪ ಆ ಲಿಂಗದಲ್ಲಿದೆ ಎನ್ನಬಹುದು. ಶಿವಲಿಂಗದ ವಿಶೇಷತೆ ಏನು ಅನ್ನುವ ಪ್ರಶ್ನೆಗೆ ಉತ್ತರ, ಲಿಂಗವನ್ನು ಯಾವ ದಿಕ್ಕಿನಿಂದ ದರ್ಶಿಸಿದರೂ ಅದು ಒಂದೇ ತೆರನಾಗಿ ಕಾಣುತ್ತದೆ. ಕಾರಣ ಅದಕ್ಕೆ ಪೂರ್ಣತ್ವವಿರುತ್ತದೆ. ಯಾವ ದೇವರಿಗೆ ಪೂಜೆ ಮಾಡಿದರೆ ಎಲ್ಲಾ ದೇವರಿಗೂ ಸಲ್ಲುತ್ತದೆ ಎಂಬ ಪ್ರಶ್ನೆಯನ್ನಿಡುವವರೂ ಹಲವರಿದ್ದಾರೆ. ಅದಕ್ಕೆ ಉತ್ತರ ಮಹಾದೇವ. ಶಾಸ್ತ್ರಗಳಲ್ಲಿ ಹಲವು ದೇವರುಗಳ ಉಲ್ಲೇಖವಿದ್ದರೂ ಮಹಾದೇವ ಒಬ್ಬನೇ ಆಗಿರುತ್ತಾನೆ. ಶಿವನನ್ನು ಪೂಜಿಸಿದರೆ ಸರ್ವ ದೇವತೆಗಳೂ ಸಂತುಷ್ಟರಾಗುತ್ತಾರೆ. ಶಿವನ ಬಳಿ ಸರ್ವ ದೇವತೆಗಳ ಮೂಲವೂ ಇದೆ. ಇದೇ ಕಾರಣಕ್ಕೆ ಅವನು ನಿರ್ಗುಣನೆನಿಸಿದ್ದಾನೆ. ಶಿವನು ಲಯಕಾರಕ, ಶಿವ ಸಿದ್ಧಾಂತವನ್ನು ಪಾಲಿಸಿದರೆ ಸರ್ವವೂ ಶುದ್ಧವಾಗುತ್ತದೆ. ಮಾನವ ಶರೀರದೊಳಗಿರುವ ಪಂಚೇಂದ್ರಿಯಗಳಲ್ಲಿ ದೇವತೆಗಳು ಪಂಚಭೂತಗಳ ಸ್ವರೂಪದಲ್ಲಿ ನೆಲೆಯಾಗಿರುತ್ತಾರೆ. ಈ ಐದು ಅಂಶಗಳು ಶಿವನ ಐದು ಮುಖಗಳನ್ನು ಹೋಲುತ್ತದೆ. ಇವು ಪಂಚತತ್ವಗಳನ್ನು ಪ್ರತಿಫಲಿಸುತ್ತದೆ.
For More Videos:
ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/EfWbluTPO0s
ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/gErKnEeGhUE
ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/-o9UwCWp0qo
ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/OwRukyHG6PQ
ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VfLCVNLgSMw
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing #GayatriMantra
Видео ಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ಶಿವನಿಗೆ ನಿಜ ಸ್ವರೂಪದಲ್ಲಿ ರೂಪವಿಲ್ಲ. ಅವನ ಒಳಗೆ ಸರ್ವವೂ ಅಡಕವಾಗಿರುತ್ತದೆ. ದೇವಾಲಯಗಳಲ್ಲಿ ದೇವರ ಬಗೆಗೆ ಭಕ್ತಿ ಜಾಗೃತವಾಗಬೇಕಾದರೆ ಅದಕ್ಕೆ ಲಿಂಗ ಅಥವಾ ಮೂರ್ತಿ ರೂಪ ದೊರಕಬೇಕಿರುತ್ತದೆ. ಇದರ ಅರ್ಥ ಲಿಂಗವೇ ಶಿವ ಎಂದಾಗುವುದಿಲ್ಲ, ಬದಲಿಗೆ ಶಿವನ ಸ್ವರೂಪ ಆ ಲಿಂಗದಲ್ಲಿದೆ ಎನ್ನಬಹುದು. ಶಿವಲಿಂಗದ ವಿಶೇಷತೆ ಏನು ಅನ್ನುವ ಪ್ರಶ್ನೆಗೆ ಉತ್ತರ, ಲಿಂಗವನ್ನು ಯಾವ ದಿಕ್ಕಿನಿಂದ ದರ್ಶಿಸಿದರೂ ಅದು ಒಂದೇ ತೆರನಾಗಿ ಕಾಣುತ್ತದೆ. ಕಾರಣ ಅದಕ್ಕೆ ಪೂರ್ಣತ್ವವಿರುತ್ತದೆ. ಯಾವ ದೇವರಿಗೆ ಪೂಜೆ ಮಾಡಿದರೆ ಎಲ್ಲಾ ದೇವರಿಗೂ ಸಲ್ಲುತ್ತದೆ ಎಂಬ ಪ್ರಶ್ನೆಯನ್ನಿಡುವವರೂ ಹಲವರಿದ್ದಾರೆ. ಅದಕ್ಕೆ ಉತ್ತರ ಮಹಾದೇವ. ಶಾಸ್ತ್ರಗಳಲ್ಲಿ ಹಲವು ದೇವರುಗಳ ಉಲ್ಲೇಖವಿದ್ದರೂ ಮಹಾದೇವ ಒಬ್ಬನೇ ಆಗಿರುತ್ತಾನೆ. ಶಿವನನ್ನು ಪೂಜಿಸಿದರೆ ಸರ್ವ ದೇವತೆಗಳೂ ಸಂತುಷ್ಟರಾಗುತ್ತಾರೆ. ಶಿವನ ಬಳಿ ಸರ್ವ ದೇವತೆಗಳ ಮೂಲವೂ ಇದೆ. ಇದೇ ಕಾರಣಕ್ಕೆ ಅವನು ನಿರ್ಗುಣನೆನಿಸಿದ್ದಾನೆ. ಶಿವನು ಲಯಕಾರಕ, ಶಿವ ಸಿದ್ಧಾಂತವನ್ನು ಪಾಲಿಸಿದರೆ ಸರ್ವವೂ ಶುದ್ಧವಾಗುತ್ತದೆ. ಮಾನವ ಶರೀರದೊಳಗಿರುವ ಪಂಚೇಂದ್ರಿಯಗಳಲ್ಲಿ ದೇವತೆಗಳು ಪಂಚಭೂತಗಳ ಸ್ವರೂಪದಲ್ಲಿ ನೆಲೆಯಾಗಿರುತ್ತಾರೆ. ಈ ಐದು ಅಂಶಗಳು ಶಿವನ ಐದು ಮುಖಗಳನ್ನು ಹೋಲುತ್ತದೆ. ಇವು ಪಂಚತತ್ವಗಳನ್ನು ಪ್ರತಿಫಲಿಸುತ್ತದೆ.
For More Videos:
ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/EfWbluTPO0s
ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/gErKnEeGhUE
ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/-o9UwCWp0qo
ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/OwRukyHG6PQ
ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VfLCVNLgSMw
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing #GayatriMantra
Видео ಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಇದುವೇ ನೋಡಿ ನಿಜವಾದ ಶ್ರೀಮಂತಿಕೆ! | Prosperity | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿನೆಮ್ಮದಿ ತುಂಬಿದ ಜೀವನ ನಡೆಸಲು ಈ ಒಂದು ಕೆಲಸವನ್ನು ತಪ್ಪದೇ ಮಾಡಿ! | How to live a Happy life? | Avadhoothaಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಹೀಗೆ ಮಾಡಿ! | Concentration | Avadhootha Sri Vinay Gurujiಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ