ಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿ
ಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿ
ಸೂರ್ಯ ನಮಸ್ಕಾರವನ್ನು ಶಾಸ್ತ್ರೀಯವಾಗಿ ಗಮನಿಸಿದರೆ ಸೂರ್ಯನಿಗೆ ಸಾಷ್ಠಾಂಗವಾಗಿ ನಮಸ್ಕಾರ ಮಾಡುವ ವಿಧಾನ. ಜೀವಿಯ ಕಣ್ಣಿಗೆ ಲೋಕವನ್ನು ತೋರಿಸುವ ಚಕ್ರ ಸೂರ್ಯ. ಅದಕ್ಕೆ ಸನಾತನ ಧರ್ಮದಲ್ಲಿ ಸೂರ್ಯನನ್ನು ಭಗವಂತನ ಕಣ್ಣು ಎಂದು ಸಂಭೋಧಿಸಲಾಗಿದೆ. ಸೂರ್ಯನಿಲ್ಲದಿದ್ದರೆ ಜಗತ್ತಿನ ಯಾವ ವಸ್ತುಗಳೂ ನಮಗೆ ಕಾಣುವುದಿಲ್ಲ. ಆ ಬೆಳಕು ನಮ್ಮ ಶರೀರದಲ್ಲಿರುವ ಸೂರ್ಯನೆಂದು ಕರೆಯಲ್ಪಡುವ ಕಣ್ಣನ್ನು ಪ್ರವೇಶಿಸುತ್ತದೆ. ಶಾರೀರಿಕವಾಗಿ ನೋಡಿದಾಗ ಸೂರ್ಯ ನಮಸ್ಕಾರವು ವ್ಯಾಯಾಮದ ರೂಪ ಪಡೆದು ಮನುಷ್ಯನ ದೇಹದಲ್ಲಿರುವ ವಿಷಾಂಶಗಳನ್ನು ಹೊರಹಾಕುವ ವಿಧಾನ. ಸೂರ್ಯ ನಮಸ್ಕಾರವು ದೇಹದ 21 ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯ ನಮಸ್ಕಾರ ಮಾಡುವಾಗ ಉಸಿರಾಟ ಕ್ರಿಯೆಯು ಆಮ್ಲಜನಕವನ್ನು ಸ್ವೀಕರಿಸಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಹಾಕಲು ಅನುಕೂಲವಾಗುತ್ತದೆ. ಆರೋಗ್ಯ ದೃಷ್ಠಿಯಿಂದ ಈ ಕ್ರಿಯೆಯು ಅತ್ಯಂತ ಸೂಕ್ತವಾಗಿದೆ. ಒಬ್ಬ ವ್ಯಕ್ತಿಗೆ ಯೋಗದ ಎಲ್ಲಾ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೆ 21 ಸೂರ್ಯ ನಮಸ್ಕಾರಗಳನ್ನು ಮಾಡಿದರೆ ಸಾಕಾಗುತ್ತದೆ ಎಂದು ಯೋಗವಿದ್ಯೆ ಸ್ಪಷ್ಟ ಪಡಿಸುತ್ತದೆ. ಭಗವಂತ ಬೆಳಕಿನ ರೂಪದಲ್ಲಿ ಭೂಮಿಯನ್ನು ಪ್ರವೇಶಿಸುತ್ತಾನೆ. ಒಬ್ಬ ಮನುಷ್ಯ ತನ್ನೊಳಗಿರುವ ಬೆಳಕನ್ನು ಕಂಡುಕೊಂಡಾಗ ಜ್ಞಾನಿ ಎನಿಸುತ್ತಾನೆ. ಕನಕದಾಸರು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಕೃಷ್ಣ ಎಂದು ಕರೆದಿರುವುದು ಈ ಬೆಳಕನ್ನೇ ಆಗಿದೆ. ಈ ಸಿದ್ಧಾಂತವನ್ನು ಕಂಡುಕೊಳ್ಳುವುದಕ್ಕೂ ಸೂರ್ಯನಮಸ್ಕಾರ ಸಹಕರಿಸುತ್ತದೆ. ಬೆಳಗ್ಗಿನ ಸೂರ್ಯ ಬಾಲಸೂರ್ಯನಾಗಿರುತ್ತಾನೆ. ಇದು ಸೂರ್ಯ ನಮಸ್ಕಾರಕ್ಕೆ ಪ್ರಶಸ್ತ ಸಮಯ. ಮಧ್ಯಾಹ್ನದ ಉರಿಬಿಸಿಲಿನ ಸಮಯದಲ್ಲಿ ದೇಹವನ್ನು ಹಾನಿಕಾರಕ ಅಣುಗಳು ಭಾಧಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಾಲಸೂರ್ಯ ಆರೋಗ್ಯವನ್ನು ಕರುಣಿಸುವ ಬೆಳಕು. ಸೂರ್ಯನಿಗೆ ಅಭಿಮುಖವಾಗಿ ನಮಸ್ಕಾರ ಮಾಡಿದಾಗ ಸೂರ್ಯರಶ್ಮಿ ಶರೀರವನ್ನು ಪ್ರವೇಶಿಸುತ್ತದೆ. ದೇಹದ ಮಕ್ಕಾಲು ಭಾಗ ವಿಷಾಂಶಗಳು ಹೊರ ಹೋಗುವುದು ಬೆವರಿನ ಮೂಲಕ. ಬೆಳಗ್ಗೆ ಯೋಗ ಮಾಡುವುದರಿಂದ ವಾಯು ಮತ್ತು ಶರೀರ ಶುದ್ಧವಾಗುವ ಜೊತೆಗೆ ದೇಹದಲ್ಲಿರುವ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಮಾನವ ಶರೀರದಲ್ಲಿ ಸೂರ್ಯನಾಡಿ ಮತ್ತು ಚಂದ್ರನಾಡಿಗಳಿವೆ. ನಾವು ಯಾವ ನಾಡಿಯಿಂದ ಶ್ವಾಸವನ್ನು ಒಳಗೆಳೆಯುತ್ತೇವೆ ಎನ್ನುವುದರ ಮೇಲೆ ನಮ್ಮ ಶರೀರದ ಆರೋಗ್ಯ ನಿರ್ಧರಿತವಾಗುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಪಿತೃದೋಷಗಳಿಗೂ ಪರಿಹಾರ ಎನ್ನುವುದು ಶಾಸ್ತ್ರಗಳಲ್ಲಿದೆ.
For More Videos:
ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xOy-55Jo56c
ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/HLAxf9Ra9KE
ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/fiknFb7fWr0
ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ra-qwUA6bIM
ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/WTBljrIqVHI
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine
Видео ಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ಸೂರ್ಯ ನಮಸ್ಕಾರವನ್ನು ಶಾಸ್ತ್ರೀಯವಾಗಿ ಗಮನಿಸಿದರೆ ಸೂರ್ಯನಿಗೆ ಸಾಷ್ಠಾಂಗವಾಗಿ ನಮಸ್ಕಾರ ಮಾಡುವ ವಿಧಾನ. ಜೀವಿಯ ಕಣ್ಣಿಗೆ ಲೋಕವನ್ನು ತೋರಿಸುವ ಚಕ್ರ ಸೂರ್ಯ. ಅದಕ್ಕೆ ಸನಾತನ ಧರ್ಮದಲ್ಲಿ ಸೂರ್ಯನನ್ನು ಭಗವಂತನ ಕಣ್ಣು ಎಂದು ಸಂಭೋಧಿಸಲಾಗಿದೆ. ಸೂರ್ಯನಿಲ್ಲದಿದ್ದರೆ ಜಗತ್ತಿನ ಯಾವ ವಸ್ತುಗಳೂ ನಮಗೆ ಕಾಣುವುದಿಲ್ಲ. ಆ ಬೆಳಕು ನಮ್ಮ ಶರೀರದಲ್ಲಿರುವ ಸೂರ್ಯನೆಂದು ಕರೆಯಲ್ಪಡುವ ಕಣ್ಣನ್ನು ಪ್ರವೇಶಿಸುತ್ತದೆ. ಶಾರೀರಿಕವಾಗಿ ನೋಡಿದಾಗ ಸೂರ್ಯ ನಮಸ್ಕಾರವು ವ್ಯಾಯಾಮದ ರೂಪ ಪಡೆದು ಮನುಷ್ಯನ ದೇಹದಲ್ಲಿರುವ ವಿಷಾಂಶಗಳನ್ನು ಹೊರಹಾಕುವ ವಿಧಾನ. ಸೂರ್ಯ ನಮಸ್ಕಾರವು ದೇಹದ 21 ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯ ನಮಸ್ಕಾರ ಮಾಡುವಾಗ ಉಸಿರಾಟ ಕ್ರಿಯೆಯು ಆಮ್ಲಜನಕವನ್ನು ಸ್ವೀಕರಿಸಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಹಾಕಲು ಅನುಕೂಲವಾಗುತ್ತದೆ. ಆರೋಗ್ಯ ದೃಷ್ಠಿಯಿಂದ ಈ ಕ್ರಿಯೆಯು ಅತ್ಯಂತ ಸೂಕ್ತವಾಗಿದೆ. ಒಬ್ಬ ವ್ಯಕ್ತಿಗೆ ಯೋಗದ ಎಲ್ಲಾ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೆ 21 ಸೂರ್ಯ ನಮಸ್ಕಾರಗಳನ್ನು ಮಾಡಿದರೆ ಸಾಕಾಗುತ್ತದೆ ಎಂದು ಯೋಗವಿದ್ಯೆ ಸ್ಪಷ್ಟ ಪಡಿಸುತ್ತದೆ. ಭಗವಂತ ಬೆಳಕಿನ ರೂಪದಲ್ಲಿ ಭೂಮಿಯನ್ನು ಪ್ರವೇಶಿಸುತ್ತಾನೆ. ಒಬ್ಬ ಮನುಷ್ಯ ತನ್ನೊಳಗಿರುವ ಬೆಳಕನ್ನು ಕಂಡುಕೊಂಡಾಗ ಜ್ಞಾನಿ ಎನಿಸುತ್ತಾನೆ. ಕನಕದಾಸರು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಕೃಷ್ಣ ಎಂದು ಕರೆದಿರುವುದು ಈ ಬೆಳಕನ್ನೇ ಆಗಿದೆ. ಈ ಸಿದ್ಧಾಂತವನ್ನು ಕಂಡುಕೊಳ್ಳುವುದಕ್ಕೂ ಸೂರ್ಯನಮಸ್ಕಾರ ಸಹಕರಿಸುತ್ತದೆ. ಬೆಳಗ್ಗಿನ ಸೂರ್ಯ ಬಾಲಸೂರ್ಯನಾಗಿರುತ್ತಾನೆ. ಇದು ಸೂರ್ಯ ನಮಸ್ಕಾರಕ್ಕೆ ಪ್ರಶಸ್ತ ಸಮಯ. ಮಧ್ಯಾಹ್ನದ ಉರಿಬಿಸಿಲಿನ ಸಮಯದಲ್ಲಿ ದೇಹವನ್ನು ಹಾನಿಕಾರಕ ಅಣುಗಳು ಭಾಧಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಾಲಸೂರ್ಯ ಆರೋಗ್ಯವನ್ನು ಕರುಣಿಸುವ ಬೆಳಕು. ಸೂರ್ಯನಿಗೆ ಅಭಿಮುಖವಾಗಿ ನಮಸ್ಕಾರ ಮಾಡಿದಾಗ ಸೂರ್ಯರಶ್ಮಿ ಶರೀರವನ್ನು ಪ್ರವೇಶಿಸುತ್ತದೆ. ದೇಹದ ಮಕ್ಕಾಲು ಭಾಗ ವಿಷಾಂಶಗಳು ಹೊರ ಹೋಗುವುದು ಬೆವರಿನ ಮೂಲಕ. ಬೆಳಗ್ಗೆ ಯೋಗ ಮಾಡುವುದರಿಂದ ವಾಯು ಮತ್ತು ಶರೀರ ಶುದ್ಧವಾಗುವ ಜೊತೆಗೆ ದೇಹದಲ್ಲಿರುವ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಮಾನವ ಶರೀರದಲ್ಲಿ ಸೂರ್ಯನಾಡಿ ಮತ್ತು ಚಂದ್ರನಾಡಿಗಳಿವೆ. ನಾವು ಯಾವ ನಾಡಿಯಿಂದ ಶ್ವಾಸವನ್ನು ಒಳಗೆಳೆಯುತ್ತೇವೆ ಎನ್ನುವುದರ ಮೇಲೆ ನಮ್ಮ ಶರೀರದ ಆರೋಗ್ಯ ನಿರ್ಧರಿತವಾಗುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಪಿತೃದೋಷಗಳಿಗೂ ಪರಿಹಾರ ಎನ್ನುವುದು ಶಾಸ್ತ್ರಗಳಲ್ಲಿದೆ.
For More Videos:
ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xOy-55Jo56c
ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/HLAxf9Ra9KE
ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/fiknFb7fWr0
ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ra-qwUA6bIM
ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/WTBljrIqVHI
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine
Видео ಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Gurujiಬಾಲರಾಮನ ಪ್ರಾಣಪ್ರತಿಷ್ಠೆಯ ಮುನ್ನ ತಿಳಿದುಕೊಳ್ಳಲೇಬೇಕಾದ ರಾಮ ನಾಮದ ರಹಸ್ಯ! | Ayodhya Sri Ram | Avadhhothaಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಪ್ರಕೃತಿಯ ವಿಷಯದಲ್ಲಿ ಮನುಷ್ಯ ಮಾಡುವ ತಪ್ಪು ಇದೇ! | Nature | Avadhootha Sri Vinay Guruji8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಇದು ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಜಾಗ! | Village Life | Avadhootha Sri Vinay Gurujiಇಂದಿನ ಸಮಾಜಕ್ಕೆ ಸನಾತನ ಗುರುಕುಲ ಸಿಸ್ಟಮ್ ಅಗತ್ಯವಿದೆಯೇ ? | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಮನುಷ್ಯನನ್ನು ಆಳುತ್ತಿರುವ ರಾಕ್ಷಸ ಪ್ರಜ್ಞೆಯನ್ನು ಗೆಲ್ಲುವುದು ಹೇಗೆ? Selfishness |Avadhootha Sri Vinay Gurujiಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿನಿರುದ್ಯೋಗ ನಿವಾರಣೆಗೆ ಇದುವೇ ಸರಿಯಾದ ದಾರಿ! | Unemployment | Avadhootha Sri Vinay Gurujiತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇದು ಬದುಕನ್ನು ಬಲು ಸುಂದರವಾಗಿಸುವ ಮೂರು ದಾರಿಗಳು! | 3 Ways To Make Your Life Beautiful | Avadhoothaಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Guruji