ಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿ
ಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿ
ನರನಾರಾಯಣ ಅವತಾರವು ಬದ್ರೀನಾಥದಲ್ಲಾದ ಭಗವಂತನ ಅವತಾರವಾಗಿದೆ. ಆ ಪ್ರದೇಶದಲ್ಲಿ ನರ ಮತ್ತು ನಾರಾಯಣ ಎನ್ನುವ ಎರಡು ಬೆಟ್ಟಗಳು ಕಾಣಸಿಗುತ್ತವೆ. ದ್ವಾಪರ ಯುಗದಲ್ಲಿ ಕೃಷ್ಣನು ನಾರಾಯಣ ಅವತಾರದಲ್ಲಿ ತಪಸ್ಸನ್ನಾಚರಿಸಿದರೆ ಅರ್ಜುನನು ನರನ ರೂಪದಲ್ಲಿ ತಪಾಚರಣೆ ಮಾಡುತ್ತಾನೆ. ಪರಮಾತ್ಮನ ಈ ಅವತಾರದ ಮೂಲ ಉದ್ದೇಶವೇ ತಪಸ್ಸು. ಅಖಂಡವಾದ ತಪಸ್ಸನ್ನು ಭೂಮಿಗೆ ಪರಿಚಯಿಸಲು ಭಗವಂತನು ಬದರಿಯಲ್ಲಿ ಈ ಅವತಾರವನ್ನೆತ್ತುತ್ತಾನೆ. ಬದರಿಯಲ್ಲಿರುವ ಅವನ ವಿಗ್ರಹದಲ್ಲೂ ಹಸ್ತವು ತಪಸ್ವೀ ರೂಪದಲ್ಲಿರುವುದನ್ನು ಕಾಣಬಹುದು. ಬದರೀ ಪ್ರದೇಶವನ್ನು ಅಲಕಪುರೀ ಎಂದೂ ಕರೆಯಲಾಗುತ್ತದೆ. ಅದು ಕುಬೇರನ ಊರು. ಇಲ್ಲಿ ಸಾಕ್ಷಾತ್ ಕುಬೇರನೇ ನಾರಾಯಣನ ಪೂಜೆ ಮಾಡುತ್ತಾನೆ. ಇಲ್ಲಿ ಆರು ತಿಂಗಳು ಜನರಿಂದ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುವ ಭಗವಂತನು ಇನ್ನಾರು ತಿಂಗಳು ಕುಬೇರ ಮತ್ತು ನಾರದರಿಂದ ಆರಾಧಿಸಲ್ಪಡುತ್ತಾನೆ. ಇದು ಸತ್ಯವೂ ಹೌದು. ನರನಾರಾಯಣರು ನೆಲೆಯಾಗಿರುವ ಪ್ರದೇಶದಲ್ಲಿ ನೀಲಕಂಠ ಪರ್ವತವಿದ್ದು ಅಲ್ಲಿ ನಿತ್ಯವೂ ಬ್ರಹ್ಮ ಕಮಲ ಅರಳುತ್ತದೆ. ಆ ಬ್ರಹ್ಮಕಮಲವನ್ನು ತಂದು ಕುಬೇರ ನಿತ್ಯ ನಾರಾಯಣನನ್ನು ಭಜಿಸುವ ಜಾಗ ಬದರೀನಾಥ್. ಇನ್ನೊಂದೆಡೆ ಇದಕ್ಕೆ ಮೋಕ್ಷಪುರಿ ಎಂಬ ಹೆಸರೂ ಇದೆ. ಇಲ್ಲಿ ಪರಮ ಪವಿತ್ರವಾದ ಅಲಕಾನಂದ ನದಿ ಹರಿಯುತ್ತದೆ. ನಾರಾಯಣನು ತಿರುಪತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾರಣ ಅಲ್ಲಿ ಗೃಹಸ್ಥರು ಅವನನ್ನು ಆರಾಧಿಸುತ್ತಾರೆ. ಉಡುಪಿಯಲ್ಲಿ ಭಗವಂತ ಕೌಪೀನ್ಯ ಧರಿಸಿ ಸನ್ಯಾಸ ಪಾಲಿಸುತ್ತಿದ್ದ ಕಾರಣ ಉಡುಪಿಯಲ್ಲಿ ಸನ್ಯಾಸಿಗಳ ಸೇವೆ ಸಲ್ಲುವುದು. ಬದ್ರಿಯಲ್ಲಿ ಭಗವಂತನಿಗೆ ಮಹಾಋಷಿಗಳಿಂದ ಪೂಜೆ ಸಮರ್ಪಿತವಾಗುತ್ತದೆ. ಋಷಿಗಳೆಲ್ಲಾ ಬದ್ರೀ ನಾರಾಯಣನನ್ನು ಆರಾಧಿಸುತ್ತಾರೆ. ವ್ಯಾಸರು ನಾರಾಯಣನನ್ನು ಆರಾಧಿಸಿದ ಜಾಗ, ಮಹಾ ಉಪನಿಷತ್ತುಗಳು ರಚನೆಯಾದ ಪವಿತ್ರ ಜಾಗವೂ ಇದೇ ಆಗಿದೆ. ನರನಾಗಿ ಆದಿಶೇಷ ಬದ್ರಿಯಲ್ಲಿ ಜನ್ಮವೆತ್ತುತ್ತಾನೆ. ಇಲ್ಲಿ ತಪಸ್ಸಿನ ಮೂಲಕ ನರನೂ ನಾರಾಯಣನಾಗಬಹುದು ಎನ್ನುವ ಮಹಾತತ್ವವನ್ನು ವಿಶ್ವಕ್ಕೇ ನೀಡಲಾಗಿದೆ. ಜ್ಞಾನ ಮತ್ತು ತಪಸ್ಸನ್ನು ಪ್ರಪಂಚಕ್ಕೆ ಪರಿಚಯಿಸುವ ಮಹೋದ್ದೇಶದಿಂದಲೇ ತಾಳಿದ ನರ ನಾರಾಯಣ ಅವತಾರವು ವಿಷ್ಣುವಿನ ನಾಲ್ಕನೇ ಅವತಾರವಾಗಿದೆ.
For More Videos:
ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/EfWbluTPO0s
ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/gErKnEeGhUE
ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/-o9UwCWp0qo
ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/OwRukyHG6PQ
ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VfLCVNLgSMw
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #nature #Life #bengaluru #livenews #bhagavadgita
Видео ಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ನರನಾರಾಯಣ ಅವತಾರವು ಬದ್ರೀನಾಥದಲ್ಲಾದ ಭಗವಂತನ ಅವತಾರವಾಗಿದೆ. ಆ ಪ್ರದೇಶದಲ್ಲಿ ನರ ಮತ್ತು ನಾರಾಯಣ ಎನ್ನುವ ಎರಡು ಬೆಟ್ಟಗಳು ಕಾಣಸಿಗುತ್ತವೆ. ದ್ವಾಪರ ಯುಗದಲ್ಲಿ ಕೃಷ್ಣನು ನಾರಾಯಣ ಅವತಾರದಲ್ಲಿ ತಪಸ್ಸನ್ನಾಚರಿಸಿದರೆ ಅರ್ಜುನನು ನರನ ರೂಪದಲ್ಲಿ ತಪಾಚರಣೆ ಮಾಡುತ್ತಾನೆ. ಪರಮಾತ್ಮನ ಈ ಅವತಾರದ ಮೂಲ ಉದ್ದೇಶವೇ ತಪಸ್ಸು. ಅಖಂಡವಾದ ತಪಸ್ಸನ್ನು ಭೂಮಿಗೆ ಪರಿಚಯಿಸಲು ಭಗವಂತನು ಬದರಿಯಲ್ಲಿ ಈ ಅವತಾರವನ್ನೆತ್ತುತ್ತಾನೆ. ಬದರಿಯಲ್ಲಿರುವ ಅವನ ವಿಗ್ರಹದಲ್ಲೂ ಹಸ್ತವು ತಪಸ್ವೀ ರೂಪದಲ್ಲಿರುವುದನ್ನು ಕಾಣಬಹುದು. ಬದರೀ ಪ್ರದೇಶವನ್ನು ಅಲಕಪುರೀ ಎಂದೂ ಕರೆಯಲಾಗುತ್ತದೆ. ಅದು ಕುಬೇರನ ಊರು. ಇಲ್ಲಿ ಸಾಕ್ಷಾತ್ ಕುಬೇರನೇ ನಾರಾಯಣನ ಪೂಜೆ ಮಾಡುತ್ತಾನೆ. ಇಲ್ಲಿ ಆರು ತಿಂಗಳು ಜನರಿಂದ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುವ ಭಗವಂತನು ಇನ್ನಾರು ತಿಂಗಳು ಕುಬೇರ ಮತ್ತು ನಾರದರಿಂದ ಆರಾಧಿಸಲ್ಪಡುತ್ತಾನೆ. ಇದು ಸತ್ಯವೂ ಹೌದು. ನರನಾರಾಯಣರು ನೆಲೆಯಾಗಿರುವ ಪ್ರದೇಶದಲ್ಲಿ ನೀಲಕಂಠ ಪರ್ವತವಿದ್ದು ಅಲ್ಲಿ ನಿತ್ಯವೂ ಬ್ರಹ್ಮ ಕಮಲ ಅರಳುತ್ತದೆ. ಆ ಬ್ರಹ್ಮಕಮಲವನ್ನು ತಂದು ಕುಬೇರ ನಿತ್ಯ ನಾರಾಯಣನನ್ನು ಭಜಿಸುವ ಜಾಗ ಬದರೀನಾಥ್. ಇನ್ನೊಂದೆಡೆ ಇದಕ್ಕೆ ಮೋಕ್ಷಪುರಿ ಎಂಬ ಹೆಸರೂ ಇದೆ. ಇಲ್ಲಿ ಪರಮ ಪವಿತ್ರವಾದ ಅಲಕಾನಂದ ನದಿ ಹರಿಯುತ್ತದೆ. ನಾರಾಯಣನು ತಿರುಪತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾರಣ ಅಲ್ಲಿ ಗೃಹಸ್ಥರು ಅವನನ್ನು ಆರಾಧಿಸುತ್ತಾರೆ. ಉಡುಪಿಯಲ್ಲಿ ಭಗವಂತ ಕೌಪೀನ್ಯ ಧರಿಸಿ ಸನ್ಯಾಸ ಪಾಲಿಸುತ್ತಿದ್ದ ಕಾರಣ ಉಡುಪಿಯಲ್ಲಿ ಸನ್ಯಾಸಿಗಳ ಸೇವೆ ಸಲ್ಲುವುದು. ಬದ್ರಿಯಲ್ಲಿ ಭಗವಂತನಿಗೆ ಮಹಾಋಷಿಗಳಿಂದ ಪೂಜೆ ಸಮರ್ಪಿತವಾಗುತ್ತದೆ. ಋಷಿಗಳೆಲ್ಲಾ ಬದ್ರೀ ನಾರಾಯಣನನ್ನು ಆರಾಧಿಸುತ್ತಾರೆ. ವ್ಯಾಸರು ನಾರಾಯಣನನ್ನು ಆರಾಧಿಸಿದ ಜಾಗ, ಮಹಾ ಉಪನಿಷತ್ತುಗಳು ರಚನೆಯಾದ ಪವಿತ್ರ ಜಾಗವೂ ಇದೇ ಆಗಿದೆ. ನರನಾಗಿ ಆದಿಶೇಷ ಬದ್ರಿಯಲ್ಲಿ ಜನ್ಮವೆತ್ತುತ್ತಾನೆ. ಇಲ್ಲಿ ತಪಸ್ಸಿನ ಮೂಲಕ ನರನೂ ನಾರಾಯಣನಾಗಬಹುದು ಎನ್ನುವ ಮಹಾತತ್ವವನ್ನು ವಿಶ್ವಕ್ಕೇ ನೀಡಲಾಗಿದೆ. ಜ್ಞಾನ ಮತ್ತು ತಪಸ್ಸನ್ನು ಪ್ರಪಂಚಕ್ಕೆ ಪರಿಚಯಿಸುವ ಮಹೋದ್ದೇಶದಿಂದಲೇ ತಾಳಿದ ನರ ನಾರಾಯಣ ಅವತಾರವು ವಿಷ್ಣುವಿನ ನಾಲ್ಕನೇ ಅವತಾರವಾಗಿದೆ.
For More Videos:
ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/EfWbluTPO0s
ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/gErKnEeGhUE
ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/-o9UwCWp0qo
ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/OwRukyHG6PQ
ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VfLCVNLgSMw
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #nature #Life #bengaluru #livenews #bhagavadgita
Видео ಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Gurujiಬಾಲರಾಮನ ಪ್ರಾಣಪ್ರತಿಷ್ಠೆಯ ಮುನ್ನ ತಿಳಿದುಕೊಳ್ಳಲೇಬೇಕಾದ ರಾಮ ನಾಮದ ರಹಸ್ಯ! | Ayodhya Sri Ram | Avadhhothaಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿಇದೆ ಅಕ್ಷಯ ಪಾತ್ರೆ ನೀಡಿದ ದಿನ | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿಜೀವನದ ನೆಮ್ಮದಿ ಹಾಳಾಗಲು ಇದುವೇ ಮುಖ್ಯ ಕಾರಣ! | Peace of Mind | Avadhootha Sri Vinay Gurujiಬೇಗ ಹಣ ಬೇಕು, ಒಂದೇ ದಿನದಲ್ಲಿ ಪ್ರಧಾನಿ ಆಗಬೇಕು | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಇಂದಿನ ಸಮಾಜಕ್ಕೆ ಸನಾತನ ಗುರುಕುಲ ಸಿಸ್ಟಮ್ ಅಗತ್ಯವಿದೆಯೇ ? | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಹೀಗೆ ಮಾಡಿ! | Concentration | Avadhootha Sri Vinay Gurujiಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ನ ಇದನ್ನು ತಪ್ಪದೇ ತಿಳಿದುಕೊಳ್ಳಬೇಕು! | Temple | Avadhootha Sri Vinay Gurujiಈ ಬೆಳವಣಿಗೆ ಮಕ್ಕಳ ಭವಿಷ್ಯಕ್ಕೆ ಮಾರಕ! | Moral education | Avadhootha Sri Vinay Gurujiಇದು ಶಿವತತ್ವದ ಮಹಾ ರಹಸ್ಯ! | Shaivism | Avadhootha Sri Vinay Guruji