ಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Guruji
ಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Guruji
ಪ್ರಸ್ತುತ ಮಕ್ಕಳು ಪೋಷಕರನ್ನು ಗೌರವಿಸುವ ಪ್ರಮಾಣ ಕಡಿಮೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಮಕ್ಕಳು ತನ್ನ ಪೋಷಕರು ಅವರ ತಂದೆ ತಾಯಿಗಳ ಆರೈಕೆ ಮಾಡುವುದನ್ನು ಕಣ್ಣಾರೆ ನೋಡುತ್ತಿದ್ದರು ಮತ್ತು ಜೀವನಕ್ಕೆ ಅಳವಡಿಸಿಕೊಳ್ಳುತ್ತಿದ್ದರು. ಈ ಪ್ರಕ್ರಿಯೆಯಿಂದ ಬೆಳೆಯುವ ಮಕ್ಕಳಲ್ಲಿ ಶರೀರದ ಅಸ್ತಿತ್ವವಿರುವುದು ಇತರರ ಸೇವೆ ಮಾಡುವುದಕ್ಕಾಗಿ ಎನ್ನುವ ಜ್ಞಾನ ಅನುಭವದಿಂದ ತಿಳಿದುಬರುತ್ತದೆ. ಮನುಷ್ಯತ್ವದ ಭಾವನೆ ಈ ಕಾಲಘಟ್ಟದ ಮಕ್ಕಳಲ್ಲಿ ಇಲ್ಲದಿರುವುದಕ್ಕೆ ಕಾರಣ ಹೆತ್ತವರ ಪ್ರೀತಿ ಕಾಳಜಿಯ ಕೊರತೆ. ಮನುಷ್ಯನ ಜೀವನದಲ್ಲಿ ಗರ್ಭಪಾತ್ರೆ ಮತ್ತು ಮೃತ್ಯು ಪಾತ್ರೆ ಬಹು ಮುಖ್ಯವಾಗಿದೆ. ಭೂಮಿಯ ಒಡಲು ಮತ್ತು ತಾಯಿಯ ಮಡಿಲು ಮನುಷ್ಯನಿಗೆ ನೆಮ್ಮದಿ ನೀಡುವ ಜಾಗ. ಪೋಷಕರು ಮಕ್ಕಳಿಗೆ ಸಮಯ ಕೊಡುವ ಅನಿವಾರ್ಯತೆ ಸಮಾಜದಲ್ಲಿದೆ. ಜನರಿಗೆ ಪ್ರಬುದ್ಧತೆಗಿಂತ ವೈಭವೀಕರಣವೆ ಹೆಚ್ಚು ಇಷ್ಟವಾಗುತ್ತಿದೆ. ಹಿರಿಯರಿಗೆ ನೀಡುವ ಗೌರವ ಅವಮಾನವಲ್ಲ. ಇದು ಪ್ರೀತಿ ವಿಶ್ವಾಸದ ಸಂಕೇತವಾಗಿದೆ.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/v9MO9NalzS0
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/O2IcboeORSs
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/WZxeuK10P14
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/F1XruyF4NEM
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/SuNtV8Gv0f4
Видео ಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Guruji канала Avadhootha
ಪ್ರಸ್ತುತ ಮಕ್ಕಳು ಪೋಷಕರನ್ನು ಗೌರವಿಸುವ ಪ್ರಮಾಣ ಕಡಿಮೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಮಕ್ಕಳು ತನ್ನ ಪೋಷಕರು ಅವರ ತಂದೆ ತಾಯಿಗಳ ಆರೈಕೆ ಮಾಡುವುದನ್ನು ಕಣ್ಣಾರೆ ನೋಡುತ್ತಿದ್ದರು ಮತ್ತು ಜೀವನಕ್ಕೆ ಅಳವಡಿಸಿಕೊಳ್ಳುತ್ತಿದ್ದರು. ಈ ಪ್ರಕ್ರಿಯೆಯಿಂದ ಬೆಳೆಯುವ ಮಕ್ಕಳಲ್ಲಿ ಶರೀರದ ಅಸ್ತಿತ್ವವಿರುವುದು ಇತರರ ಸೇವೆ ಮಾಡುವುದಕ್ಕಾಗಿ ಎನ್ನುವ ಜ್ಞಾನ ಅನುಭವದಿಂದ ತಿಳಿದುಬರುತ್ತದೆ. ಮನುಷ್ಯತ್ವದ ಭಾವನೆ ಈ ಕಾಲಘಟ್ಟದ ಮಕ್ಕಳಲ್ಲಿ ಇಲ್ಲದಿರುವುದಕ್ಕೆ ಕಾರಣ ಹೆತ್ತವರ ಪ್ರೀತಿ ಕಾಳಜಿಯ ಕೊರತೆ. ಮನುಷ್ಯನ ಜೀವನದಲ್ಲಿ ಗರ್ಭಪಾತ್ರೆ ಮತ್ತು ಮೃತ್ಯು ಪಾತ್ರೆ ಬಹು ಮುಖ್ಯವಾಗಿದೆ. ಭೂಮಿಯ ಒಡಲು ಮತ್ತು ತಾಯಿಯ ಮಡಿಲು ಮನುಷ್ಯನಿಗೆ ನೆಮ್ಮದಿ ನೀಡುವ ಜಾಗ. ಪೋಷಕರು ಮಕ್ಕಳಿಗೆ ಸಮಯ ಕೊಡುವ ಅನಿವಾರ್ಯತೆ ಸಮಾಜದಲ್ಲಿದೆ. ಜನರಿಗೆ ಪ್ರಬುದ್ಧತೆಗಿಂತ ವೈಭವೀಕರಣವೆ ಹೆಚ್ಚು ಇಷ್ಟವಾಗುತ್ತಿದೆ. ಹಿರಿಯರಿಗೆ ನೀಡುವ ಗೌರವ ಅವಮಾನವಲ್ಲ. ಇದು ಪ್ರೀತಿ ವಿಶ್ವಾಸದ ಸಂಕೇತವಾಗಿದೆ.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/v9MO9NalzS0
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/O2IcboeORSs
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/WZxeuK10P14
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/F1XruyF4NEM
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/SuNtV8Gv0f4
Видео ಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Guruji канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಮನಸ್ಸು ಶುದ್ದಿಯಾಗಿಡಲು ಈ ರೀತಿ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀರಾಮ ಪ್ರತಿಷ್ಠೆಯ ದಿನ 1600 ಗಿಡಮೂಲಿಕೆಗಳಿಂದ ವಿಶೇಷ ಹೋಮ ಸಲ್ಲಿಸಿದ ಅವಧೂತರು! | Sri Ram | Avadhoothaಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಣ್ಣ ಸಲಹೆಯ ಸಹಾಯ ಸಾಕು! | Money Problem | Avadhootha Sri Vinay Gurujiಎಲೆಗಳು ಲಕ್ಷ್ಮಿಯ ಪ್ರತಿರೂಪ ಮತ್ತು ರೋಗಗಳಿಗೆ ಔಷಧ | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ