ಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿ
ಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮ ಮನಸ್ಸಿಗೆ ತಿರುಗುವ ಹವ್ಯಾಸವಿದೆ. ಅದು ಹೆಬ್ಬೆಟ್ಟಿನಿಂದ ಬ್ರಹ್ಮ ರಂಧ್ರದವರೆಗೆ ನಿತ್ಯಸಂಚಾರ ಮಾಡುತ್ತಿರುತ್ತದೆ. ಹೇಗೆ ಗಾಳಿಯು ವಿಶ್ವದಲ್ಲಿ ಸಂಚರಿಸುತ್ತದೋ ಅದೇ ರೀತಿ ಆ ಗಾಳಿಯ ಒಂದು ಅಂಶವಾದ ಪ್ರಾಣವು ನಮ್ಮ ಶರೀರದಲ್ಲಿ ಸಂಚರಿಸುತ್ತದೆ. ಮನಸ್ಸಿನ ಈ ಸಂಚಾರ ಶರೀರದ ಅಂಗಾಂಗಗಳಿಗೆ ಚೈತನ್ಯವನ್ನು ನೀಡುತ್ತದೆ. ಜೊತೆಗೆ ಅಂಗಾಂಗಳಿಗೆ ನಾನಾ ಬಗೆಯ ಅಪೇಕ್ಷೆಗಳನ್ನು ಕರುಣಿಸುವುದೂ ಇದೇ ಆಗಿದೆ. ಅಂಗಾಂಗಗಳ ಅಪೇಕ್ಷೆಗಳನ್ನು ನಿಯಂತ್ರಿಸುವ ಹಲವು ಮಾರ್ಗಗಳಿದೆ. ಆದರೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವ ದಾರಿ ಜಪವೇ ಆಗಿದೆ. ಜಪಮಾಲೆಯನ್ನು ಬಳಸುತ್ತಾ ನಾಮ ಸ್ಮರಣೆ ಮಾಡುವುದರಿಂದ ಮನಸ್ಸಿಗೆ ಚೈತನ್ಯದ ಅನುಭೂತಿಯಾಗುತ್ತದೆ. ದೇವರ ಮೇಲೆ ನಂಬಿಕೆ ಇಲ್ಲದವರು ತನ್ನ ಹೆಸರನ್ನು ಹೇಳುವ ಮೂಲಕವೇ ಈ ಪ್ರಯೋಗವನ್ನು ಮಾಡಬಹುದು. ಜಪಮಾಲೆಯನ್ನು ತಿರುಗಿಸುವುದರಿಂದ ಮನಸ್ಸಿನ ಏಕಾಗ್ರತೆ ಜಪಮಾಲೆಯತ್ತ ಕೇಂದ್ರೀಕೃತವಾಗುತ್ತದೆ. ಆ ಸಮಯದಲ್ಲಿ ಮನಸ್ಸಿನ ಸಂಚಾರದ ವೇಗ ಕಡಮೆಯಾಗುತ್ತದೆ. ಇದೇ ಪ್ರಕ್ರಿಯೆಯನ್ನು ನಿರಂತರ ಮಾಡುವುದರಿಂದ ಮನಸ್ಸು ಬುದ್ಧಿಯಲ್ಲಿ ಲಯವಾಗುತ್ತದೆ. ಮನಸ್ಸಿನಲ್ಲಿ ಸಾವಿರ ಆಲೋಚನೆಗಳು ನೆಲೆಸಿ ಕಸದ ಸಂತೆಯಂತಾಗಿರುತ್ತದೆ. ಅದರಲ್ಲಿ ಒಳ್ಳೆಯದನ್ನು ಬುದ್ಧಿಯು ಆರಿಸಿಕೊಳ್ಳುತ್ತದೆ. ಕೆಟ್ಟದ್ದು ಚಿತ್ತದಲ್ಲಿ ಉಳಿಯುತ್ತದೆ. ಮನೋ, ಬುದ್ಧಿ ಮತ್ತು ಚಿತ್ತ ಈ ಮೂರನ್ನೂ ಪಡೆದವನು ಜ್ಞಾನಿಯೆನಿಸುತ್ತಾನೆ. ಬಂಧನದ ಮೂಲವೂ ಮನಸ್ಸೇ ಆಗಿರುತ್ತದೆ. ಆ ಮನಸ್ಸನ್ನು ಜಪ ನಿಯಂತ್ರಣ ಮಾಡುತ್ತದೆ. ತಪ್ಯತೆ ಎನ್ನುವ ಪದದ ಅರ್ಥವು ಕಾಯುವುದನ್ನು ಸೂಚಿಸುತ್ತದೆ. ತನ್ನ ಹುಟ್ಟಿನ ರಹಸ್ಯ ಮತ್ತು ಮೂಲವನ್ನು ಸಾಯುವುದರೊಳಗೆ ಕಂಡುಕೊಳ್ಳುವ ಇಚ್ಛೆಯೇ ಆಧ್ಯಾತ್ಮದ ತಪ್ಪಸ್ಸಾಗುತ್ತದೆ. ಅದಕ್ಕೆ ಜಪ, ನಾಮ, ಪ್ರಾರ್ಥನೆಗಳು ಮುಖ್ಯವಾಗುತ್ತದೆ. ಅಪ್ರಬುದ್ಧ ಮನಸ್ಸು ಪ್ರಬುದ್ಧತೆಯನ್ನು ಪಡೆಯುವ ಪ್ರಕ್ರಿಯೆಯು ದೈಹಿಕ ಮತ್ತು ಮಾನಸಿಕ ನಿಯಂತ್ರಣಕ್ಕೆ ಮುಖ್ಯವಾಗಿದೆ.
For More Videos:
ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/EfWbluTPO0s
ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/gErKnEeGhUE
ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/-o9UwCWp0qo
ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/OwRukyHG6PQ
ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VfLCVNLgSMw
#AvadhoothaSriVinayGuruji #LordSrirama #Sriramanavami2023 #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita
Видео ಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ನಮ್ಮ ಮನಸ್ಸಿಗೆ ತಿರುಗುವ ಹವ್ಯಾಸವಿದೆ. ಅದು ಹೆಬ್ಬೆಟ್ಟಿನಿಂದ ಬ್ರಹ್ಮ ರಂಧ್ರದವರೆಗೆ ನಿತ್ಯಸಂಚಾರ ಮಾಡುತ್ತಿರುತ್ತದೆ. ಹೇಗೆ ಗಾಳಿಯು ವಿಶ್ವದಲ್ಲಿ ಸಂಚರಿಸುತ್ತದೋ ಅದೇ ರೀತಿ ಆ ಗಾಳಿಯ ಒಂದು ಅಂಶವಾದ ಪ್ರಾಣವು ನಮ್ಮ ಶರೀರದಲ್ಲಿ ಸಂಚರಿಸುತ್ತದೆ. ಮನಸ್ಸಿನ ಈ ಸಂಚಾರ ಶರೀರದ ಅಂಗಾಂಗಗಳಿಗೆ ಚೈತನ್ಯವನ್ನು ನೀಡುತ್ತದೆ. ಜೊತೆಗೆ ಅಂಗಾಂಗಳಿಗೆ ನಾನಾ ಬಗೆಯ ಅಪೇಕ್ಷೆಗಳನ್ನು ಕರುಣಿಸುವುದೂ ಇದೇ ಆಗಿದೆ. ಅಂಗಾಂಗಗಳ ಅಪೇಕ್ಷೆಗಳನ್ನು ನಿಯಂತ್ರಿಸುವ ಹಲವು ಮಾರ್ಗಗಳಿದೆ. ಆದರೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವ ದಾರಿ ಜಪವೇ ಆಗಿದೆ. ಜಪಮಾಲೆಯನ್ನು ಬಳಸುತ್ತಾ ನಾಮ ಸ್ಮರಣೆ ಮಾಡುವುದರಿಂದ ಮನಸ್ಸಿಗೆ ಚೈತನ್ಯದ ಅನುಭೂತಿಯಾಗುತ್ತದೆ. ದೇವರ ಮೇಲೆ ನಂಬಿಕೆ ಇಲ್ಲದವರು ತನ್ನ ಹೆಸರನ್ನು ಹೇಳುವ ಮೂಲಕವೇ ಈ ಪ್ರಯೋಗವನ್ನು ಮಾಡಬಹುದು. ಜಪಮಾಲೆಯನ್ನು ತಿರುಗಿಸುವುದರಿಂದ ಮನಸ್ಸಿನ ಏಕಾಗ್ರತೆ ಜಪಮಾಲೆಯತ್ತ ಕೇಂದ್ರೀಕೃತವಾಗುತ್ತದೆ. ಆ ಸಮಯದಲ್ಲಿ ಮನಸ್ಸಿನ ಸಂಚಾರದ ವೇಗ ಕಡಮೆಯಾಗುತ್ತದೆ. ಇದೇ ಪ್ರಕ್ರಿಯೆಯನ್ನು ನಿರಂತರ ಮಾಡುವುದರಿಂದ ಮನಸ್ಸು ಬುದ್ಧಿಯಲ್ಲಿ ಲಯವಾಗುತ್ತದೆ. ಮನಸ್ಸಿನಲ್ಲಿ ಸಾವಿರ ಆಲೋಚನೆಗಳು ನೆಲೆಸಿ ಕಸದ ಸಂತೆಯಂತಾಗಿರುತ್ತದೆ. ಅದರಲ್ಲಿ ಒಳ್ಳೆಯದನ್ನು ಬುದ್ಧಿಯು ಆರಿಸಿಕೊಳ್ಳುತ್ತದೆ. ಕೆಟ್ಟದ್ದು ಚಿತ್ತದಲ್ಲಿ ಉಳಿಯುತ್ತದೆ. ಮನೋ, ಬುದ್ಧಿ ಮತ್ತು ಚಿತ್ತ ಈ ಮೂರನ್ನೂ ಪಡೆದವನು ಜ್ಞಾನಿಯೆನಿಸುತ್ತಾನೆ. ಬಂಧನದ ಮೂಲವೂ ಮನಸ್ಸೇ ಆಗಿರುತ್ತದೆ. ಆ ಮನಸ್ಸನ್ನು ಜಪ ನಿಯಂತ್ರಣ ಮಾಡುತ್ತದೆ. ತಪ್ಯತೆ ಎನ್ನುವ ಪದದ ಅರ್ಥವು ಕಾಯುವುದನ್ನು ಸೂಚಿಸುತ್ತದೆ. ತನ್ನ ಹುಟ್ಟಿನ ರಹಸ್ಯ ಮತ್ತು ಮೂಲವನ್ನು ಸಾಯುವುದರೊಳಗೆ ಕಂಡುಕೊಳ್ಳುವ ಇಚ್ಛೆಯೇ ಆಧ್ಯಾತ್ಮದ ತಪ್ಪಸ್ಸಾಗುತ್ತದೆ. ಅದಕ್ಕೆ ಜಪ, ನಾಮ, ಪ್ರಾರ್ಥನೆಗಳು ಮುಖ್ಯವಾಗುತ್ತದೆ. ಅಪ್ರಬುದ್ಧ ಮನಸ್ಸು ಪ್ರಬುದ್ಧತೆಯನ್ನು ಪಡೆಯುವ ಪ್ರಕ್ರಿಯೆಯು ದೈಹಿಕ ಮತ್ತು ಮಾನಸಿಕ ನಿಯಂತ್ರಣಕ್ಕೆ ಮುಖ್ಯವಾಗಿದೆ.
For More Videos:
ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/EfWbluTPO0s
ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/gErKnEeGhUE
ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/-o9UwCWp0qo
ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/OwRukyHG6PQ
ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VfLCVNLgSMw
#AvadhoothaSriVinayGuruji #LordSrirama #Sriramanavami2023 #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita
Видео ಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಇಲ್ಲಿ ನಾವೆಲ್ಲರೂ ಭಿಕ್ಷುಕರೇ! | ಅವಧೂತ ಶ್ರೀ ವಿನಯ್ ಗುರೂಜಿಬದುಕು ಹಸನಾಗಿಸಲು ಇರುವ ದಾರಿಗಳು | ಅವಧೂತ ಶ್ರೀ ವಿನಯ್ ಗುರೂಜಿನಂಬಿದವರೆಲ್ಲಾ ಕೈ ತೊರೆದಾಗ ಕಾಯುವ ಶಕ್ತಿ ಯಾವುದು? | Power Of God | Avadhootha Sri Vinay Gurujiಹೆಣ್ಣಿಗೆ ಉಪನಯನದ ಅಗತ್ಯವಿದೆಯೇ? | Upanayanam | Avadhootha Sri Vinay Gurujiತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇದು ಬದುಕನ್ನು ಬಲು ಸುಂದರವಾಗಿಸುವ ಮೂರು ದಾರಿಗಳು! | 3 Ways To Make Your Life Beautiful | Avadhoothaಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Gurujiಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ನ ಇದನ್ನು ತಪ್ಪದೇ ತಿಳಿದುಕೊಳ್ಳಬೇಕು! | Temple | Avadhootha Sri Vinay Guruji