ಶಿವರಾತ್ರಿಯ ದಿನ ಶಿವನ ಅನುಗ್ರಹವಾಗುವುದು ಹೇಗೆ? | Shivrathri | Avadhootha Sri Vinay Guruji
ಶಿವರಾತ್ರಿಯ ದಿನ ಶಿವನ ಅನುಗ್ರಹವಾಗುವುದು ಹೇಗೆ? | Shivrathri | Avadhootha Sri Vinay Guruji
ಮನುಷ್ಯನನ್ನು ಹಸಿವು ಮತ್ತು ಸಾವಿನ ಭಯ ಸದಾ ಕಾಡುತ್ತಿರುತ್ತದೆ. ಈ ಎರಡೂ ಭಯಗಳನ್ನು ದಾಟಿಸುವ ದೇವರು ಸದಾಶಿವ. ಯಮ ಹರನ್ನನ್ನಾದರೂ ಸಹಿಸುತ್ತಾನೆ ಆದರೆ ಗುರುವನ್ನು ಸಹಿಸಲು ಸಾಧ್ಯವಿಲ್ಲ. ಮಾಯೆಯನ್ನು ದಾಟುವುದನ್ನು ಕಲಿಸಿದ ಶಿವ ದಕ್ಷಿಣಾ ಮೂರ್ತಿಯಾಗಿದ್ದಾನೆ. ಹರ ಮತ್ತು ಗುರುವನ್ನು ಏಕಕಾಲದಲ್ಲಿ ಕಂಡಾಗ ಅದೇ ಶಿವರಾತ್ರಿಯಾಗುತ್ತದೆ. ಗುರು ಭಾವಗಳನ್ನು ಮೀರಿದ ಅತೀತ ಶಕ್ತಿಯಾಗಿದ್ದಾನೆ. ಹರ ಮುನಿದರೂ ಗುರು ಕಾಯುತ್ತಾನೆ. ತ್ರಿಕರ್ಣದಲ್ಲೂ ಸತ್ಯವನ್ನು ಕಾಯ್ದುಕೊಳ್ಳುವುದೇ ವಿಶ್ವದ ಶ್ರೇಷ್ಠ ವ್ರತ. ಒಳಗೊಂದು ಹೊರಗೊಂದು ಭಾವವೇ ಜೀವ ಒಳಗೂ ಹೊರಗೂ ಒಂದೇ ಆದ ಭಾವವೇ ದೇವ. ಶಿವನಿಗೆ ಅನ್ನವಿಡುವ ಪಾವನ ಕಾರ್ಯವು ಜ್ಞಾನಿಗಳಿಂದಷ್ಟೇ ಜರುಗುತ್ತದೆ. ಶಿವ ತನ್ನ ವಿಷವನ್ನು ಗಂಟಲಲ್ಲಿ ಇಟ್ಟುಕೊಂಡ ಹಿಂದೆ ಭಕ್ತರ ಮೇಲಿನ ವಾತ್ಸಲ್ಯವಿದೆ. ತಾನು ಹಾಲಾಹಲವನ್ನು ಕುಡಿದು ಪರರ ಒಳಿತನ್ನು ಬಯಸುವವನು ಶಿವ. ಹರ ಮತ್ತು ಗುರು ಈರ್ವರೂ ಒಂದೇ ಕೆಲಸವನ್ನು ಮಾಡುತ್ತಾರೆ.
For More Videos:
ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/vkuN_rRuZUE
ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/hoJrpIPrkSI
ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/AOdr1Ik-UGU
ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/_JvWDh6T9FI
ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/nL-ZQsdJmls
Видео ಶಿವರಾತ್ರಿಯ ದಿನ ಶಿವನ ಅನುಗ್ರಹವಾಗುವುದು ಹೇಗೆ? | Shivrathri | Avadhootha Sri Vinay Guruji канала Avadhootha
ಮನುಷ್ಯನನ್ನು ಹಸಿವು ಮತ್ತು ಸಾವಿನ ಭಯ ಸದಾ ಕಾಡುತ್ತಿರುತ್ತದೆ. ಈ ಎರಡೂ ಭಯಗಳನ್ನು ದಾಟಿಸುವ ದೇವರು ಸದಾಶಿವ. ಯಮ ಹರನ್ನನ್ನಾದರೂ ಸಹಿಸುತ್ತಾನೆ ಆದರೆ ಗುರುವನ್ನು ಸಹಿಸಲು ಸಾಧ್ಯವಿಲ್ಲ. ಮಾಯೆಯನ್ನು ದಾಟುವುದನ್ನು ಕಲಿಸಿದ ಶಿವ ದಕ್ಷಿಣಾ ಮೂರ್ತಿಯಾಗಿದ್ದಾನೆ. ಹರ ಮತ್ತು ಗುರುವನ್ನು ಏಕಕಾಲದಲ್ಲಿ ಕಂಡಾಗ ಅದೇ ಶಿವರಾತ್ರಿಯಾಗುತ್ತದೆ. ಗುರು ಭಾವಗಳನ್ನು ಮೀರಿದ ಅತೀತ ಶಕ್ತಿಯಾಗಿದ್ದಾನೆ. ಹರ ಮುನಿದರೂ ಗುರು ಕಾಯುತ್ತಾನೆ. ತ್ರಿಕರ್ಣದಲ್ಲೂ ಸತ್ಯವನ್ನು ಕಾಯ್ದುಕೊಳ್ಳುವುದೇ ವಿಶ್ವದ ಶ್ರೇಷ್ಠ ವ್ರತ. ಒಳಗೊಂದು ಹೊರಗೊಂದು ಭಾವವೇ ಜೀವ ಒಳಗೂ ಹೊರಗೂ ಒಂದೇ ಆದ ಭಾವವೇ ದೇವ. ಶಿವನಿಗೆ ಅನ್ನವಿಡುವ ಪಾವನ ಕಾರ್ಯವು ಜ್ಞಾನಿಗಳಿಂದಷ್ಟೇ ಜರುಗುತ್ತದೆ. ಶಿವ ತನ್ನ ವಿಷವನ್ನು ಗಂಟಲಲ್ಲಿ ಇಟ್ಟುಕೊಂಡ ಹಿಂದೆ ಭಕ್ತರ ಮೇಲಿನ ವಾತ್ಸಲ್ಯವಿದೆ. ತಾನು ಹಾಲಾಹಲವನ್ನು ಕುಡಿದು ಪರರ ಒಳಿತನ್ನು ಬಯಸುವವನು ಶಿವ. ಹರ ಮತ್ತು ಗುರು ಈರ್ವರೂ ಒಂದೇ ಕೆಲಸವನ್ನು ಮಾಡುತ್ತಾರೆ.
For More Videos:
ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/vkuN_rRuZUE
ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/hoJrpIPrkSI
ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/AOdr1Ik-UGU
ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/_JvWDh6T9FI
ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/nL-ZQsdJmls
Видео ಶಿವರಾತ್ರಿಯ ದಿನ ಶಿವನ ಅನುಗ್ರಹವಾಗುವುದು ಹೇಗೆ? | Shivrathri | Avadhootha Sri Vinay Guruji канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಸೂಕ್ಷ್ಮ ಶರೀರದ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿ