ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ?| Naivedyam Offered To God | Avadhootha
ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ? | Naivedyam Offered To God | Avadhootha Sri Vinay Guruji
ಜಗತ್ತನ್ನು ನಿಸ್ವಾರ್ಥವಾಗಿ ಪ್ರೀತಿಸುವವರನ್ನು ಜಗತ್ತು ತಿರುಗಿ ಪ್ರೀತಿಸುತ್ತದೆ ಎನ್ನುವುದು ಜಗದ ನಿಯಮ. ಧರ್ಮ ಮತ್ತು ಅಧರ್ಮದ ಪ್ರತಿಯೊಂದು ಕರ್ಮಕ್ಕೂ ಪ್ರತಿಕ್ರಿಯೆ ಇದ್ದೇ ಇದೆ. ವಿಗ್ರಹಕ್ಕೆ ಮಾಡುವ ಪ್ರಾಣ ಪ್ರತಿಷ್ಠೆಯು ಮಗುವೊಂದಕ್ಕೆ ಜನ್ಮ ನೀಡುವ ಸಮಾನವಾಗಿದೆ. ಅರ್ಚಕ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ಗರ್ಭಗುಡಿಯ ಪಾವಿತ್ರ್ಯ ಹರಣವಾಗುತ್ತದೆ. ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆ ಇಡುವಲ್ಲಿ ತಪ್ಪೇನಿಲ್ಲ. ಭಕ್ತಿ ಮಾರ್ಗದಿಂದ ಮಾಡಿದ ಭಗವಂತನ ಪ್ರತಿಷ್ಠೆ ಬಸವಣ್ಣನ ಮಾರ್ಗವಾಗಿದೆ. ಇಲ್ಲಿ ನಿಯಮ ನಿಬಂಧನೆಗಳ ಅಡ್ಡಿ ಇಲ್ಲ. ಈ ಬಗೆಯ ಪ್ರತಿಷ್ಠೆಯಲ್ಲಿ ಭಾವಶುದ್ಧಿ ಮುಖ್ಯ ಸಂಗತಿ. ಶಾಸ್ತ್ರೋಕ್ತ ಪ್ರತಿಷ್ಠೆಯಲ್ಲಿ ಶಾಸ್ತ್ರವೇ ಮುಖ್ಯವಾಗಿದೆ. ಮಂತ್ರೋಕ್ತ ಪ್ರತಿಷ್ಠೆಯಲ್ಲಿ ಮಂತ್ರವೇ ಪ್ರಾಧಾನ್ಯವಾಗಿದೆ. ಶಬರಿಮಲೆ ಯಾತ್ರೆಯಲ್ಲಿ ಸಾಮೂಹಿಕತೆಯೇ ಪ್ರಾಧಾನ್ಯವೆನಿಸಿಕೊಳ್ಳುತ್ತದೆ. ಆಯಾಯ ಗುಣಗಳಿಗೆ ಅನುಗುಣವಾಗಿ ಜನರು ಗುರುವನ್ನು ಇಷ್ಟಪಡುತ್ತಾರೆ. ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಿಂದ ಆಧ್ಯಾತ್ಮದ ಅಧ್ಯಯನ ಆರಂಭವಾಗುತ್ತದೆ. ಅನುಭವದ ಜೊತೆ ಅಧ್ಯಯನವಾದಾಗ ಮೂಢನಂಬಿಕೆ ಅಳಿಯುತ್ತದೆ. ಸ್ವ ಅನುಭವವಿಲ್ಲದೆ ಸ್ವ ಆನಂದ ಮತ್ತು ಸ್ವರೂಪ ದರ್ಶನವಾಗುವುದಲ್ಲ ಎಂದು ಆಚಾರ್ಯ ಶಂಕರರು ಉಲ್ಲೇಖಿಸಿದ್ದಾರೆ. ಅಧ್ಯಯನದ ಬಗೆಗಿನ ಉದಾಸೀನತೆ ಮತ್ತು ಅನುಭವದ ಬಗೆಗಿನ ಭಯ ಶಮನವಾದಾಗ ಸತ್ಯ ದರ್ಶನವಾಗುತ್ತದೆ. ಪುಣ್ಯವನ್ನು ಧಾರೆ ಎರೆಯುವ ಪ್ರಕ್ರಿಯೆಯೇ ತರ್ಪಣ. ಎಲ್ಲಾ ವೃತಗಳಲ್ಲೂ ದೊಡ್ಡ ವೃತವೆಂದರೆ ಸತ್ಯವೃತ ಎಂಬ ಉಲ್ಲೇಖವಿದೆ ಇದುವೇ ಸತ್ಯನಾರಾಯಣ ವೃತ ಎನಿಸಿಕೊಂಡಿದೆ.
For More Videos:
ಕಾಂತಾರ ಸಿನಿಮಾ ಚಿತ್ರೀಕರಣದ ವೇಳೆ ರಿಷಭ್ ಶೆಟ್ಟಿಗೆ ಅವಧೂತರು ಹೇಳಿದ್ದೇನು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/D51L1tks_Rc
ಇದು ಓಂಕಾರದ ಹಿಂದಿನ ಮಹಾರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/U5O7FbZW2x8
ನಮ್ಮಲ್ಲಿನ ಅಹಂಕಾರವನ್ನು ಕಳೆಯುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/6SGlTJrgJ4c
ಅವಧೂತರ ಅಮೃತ ಹಸ್ತದಿಂದ ಶ್ರೀ ನಿತ್ಯಾನಂದ ಭಗವಾನರ ಆರಾಧನೆ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/sp4E6CVANCw
ಅವಧೂತ ಆಶ್ರಮದಲ್ಲಿ ಶ್ರೀ ಆಂಜನೇಯ ಮತ್ತು ಗರುಡ ದೇವರ ಗುಡಿಗೋಪುರದ ನೂತನ ಕಲಶ ಸ್ಥಾಪನೆ ಮತ್ತು ಕುಂಭಾಭಿಷೇಕ https://youtu.be/lt81IO-EmoY
Видео ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ?| Naivedyam Offered To God | Avadhootha канала Avadhootha
ಜಗತ್ತನ್ನು ನಿಸ್ವಾರ್ಥವಾಗಿ ಪ್ರೀತಿಸುವವರನ್ನು ಜಗತ್ತು ತಿರುಗಿ ಪ್ರೀತಿಸುತ್ತದೆ ಎನ್ನುವುದು ಜಗದ ನಿಯಮ. ಧರ್ಮ ಮತ್ತು ಅಧರ್ಮದ ಪ್ರತಿಯೊಂದು ಕರ್ಮಕ್ಕೂ ಪ್ರತಿಕ್ರಿಯೆ ಇದ್ದೇ ಇದೆ. ವಿಗ್ರಹಕ್ಕೆ ಮಾಡುವ ಪ್ರಾಣ ಪ್ರತಿಷ್ಠೆಯು ಮಗುವೊಂದಕ್ಕೆ ಜನ್ಮ ನೀಡುವ ಸಮಾನವಾಗಿದೆ. ಅರ್ಚಕ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ಗರ್ಭಗುಡಿಯ ಪಾವಿತ್ರ್ಯ ಹರಣವಾಗುತ್ತದೆ. ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆ ಇಡುವಲ್ಲಿ ತಪ್ಪೇನಿಲ್ಲ. ಭಕ್ತಿ ಮಾರ್ಗದಿಂದ ಮಾಡಿದ ಭಗವಂತನ ಪ್ರತಿಷ್ಠೆ ಬಸವಣ್ಣನ ಮಾರ್ಗವಾಗಿದೆ. ಇಲ್ಲಿ ನಿಯಮ ನಿಬಂಧನೆಗಳ ಅಡ್ಡಿ ಇಲ್ಲ. ಈ ಬಗೆಯ ಪ್ರತಿಷ್ಠೆಯಲ್ಲಿ ಭಾವಶುದ್ಧಿ ಮುಖ್ಯ ಸಂಗತಿ. ಶಾಸ್ತ್ರೋಕ್ತ ಪ್ರತಿಷ್ಠೆಯಲ್ಲಿ ಶಾಸ್ತ್ರವೇ ಮುಖ್ಯವಾಗಿದೆ. ಮಂತ್ರೋಕ್ತ ಪ್ರತಿಷ್ಠೆಯಲ್ಲಿ ಮಂತ್ರವೇ ಪ್ರಾಧಾನ್ಯವಾಗಿದೆ. ಶಬರಿಮಲೆ ಯಾತ್ರೆಯಲ್ಲಿ ಸಾಮೂಹಿಕತೆಯೇ ಪ್ರಾಧಾನ್ಯವೆನಿಸಿಕೊಳ್ಳುತ್ತದೆ. ಆಯಾಯ ಗುಣಗಳಿಗೆ ಅನುಗುಣವಾಗಿ ಜನರು ಗುರುವನ್ನು ಇಷ್ಟಪಡುತ್ತಾರೆ. ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಿಂದ ಆಧ್ಯಾತ್ಮದ ಅಧ್ಯಯನ ಆರಂಭವಾಗುತ್ತದೆ. ಅನುಭವದ ಜೊತೆ ಅಧ್ಯಯನವಾದಾಗ ಮೂಢನಂಬಿಕೆ ಅಳಿಯುತ್ತದೆ. ಸ್ವ ಅನುಭವವಿಲ್ಲದೆ ಸ್ವ ಆನಂದ ಮತ್ತು ಸ್ವರೂಪ ದರ್ಶನವಾಗುವುದಲ್ಲ ಎಂದು ಆಚಾರ್ಯ ಶಂಕರರು ಉಲ್ಲೇಖಿಸಿದ್ದಾರೆ. ಅಧ್ಯಯನದ ಬಗೆಗಿನ ಉದಾಸೀನತೆ ಮತ್ತು ಅನುಭವದ ಬಗೆಗಿನ ಭಯ ಶಮನವಾದಾಗ ಸತ್ಯ ದರ್ಶನವಾಗುತ್ತದೆ. ಪುಣ್ಯವನ್ನು ಧಾರೆ ಎರೆಯುವ ಪ್ರಕ್ರಿಯೆಯೇ ತರ್ಪಣ. ಎಲ್ಲಾ ವೃತಗಳಲ್ಲೂ ದೊಡ್ಡ ವೃತವೆಂದರೆ ಸತ್ಯವೃತ ಎಂಬ ಉಲ್ಲೇಖವಿದೆ ಇದುವೇ ಸತ್ಯನಾರಾಯಣ ವೃತ ಎನಿಸಿಕೊಂಡಿದೆ.
For More Videos:
ಕಾಂತಾರ ಸಿನಿಮಾ ಚಿತ್ರೀಕರಣದ ವೇಳೆ ರಿಷಭ್ ಶೆಟ್ಟಿಗೆ ಅವಧೂತರು ಹೇಳಿದ್ದೇನು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/D51L1tks_Rc
ಇದು ಓಂಕಾರದ ಹಿಂದಿನ ಮಹಾರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/U5O7FbZW2x8
ನಮ್ಮಲ್ಲಿನ ಅಹಂಕಾರವನ್ನು ಕಳೆಯುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/6SGlTJrgJ4c
ಅವಧೂತರ ಅಮೃತ ಹಸ್ತದಿಂದ ಶ್ರೀ ನಿತ್ಯಾನಂದ ಭಗವಾನರ ಆರಾಧನೆ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/sp4E6CVANCw
ಅವಧೂತ ಆಶ್ರಮದಲ್ಲಿ ಶ್ರೀ ಆಂಜನೇಯ ಮತ್ತು ಗರುಡ ದೇವರ ಗುಡಿಗೋಪುರದ ನೂತನ ಕಲಶ ಸ್ಥಾಪನೆ ಮತ್ತು ಕುಂಭಾಭಿಷೇಕ https://youtu.be/lt81IO-EmoY
Видео ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ?| Naivedyam Offered To God | Avadhootha канала Avadhootha
Показать
Комментарии отсутствуют
Информация о видео
Другие видео канала
ಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಮೃತ್ಯುವಿನ ನಂತರದ ಜೀವನ! | ಭಾಗ - 3 | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿತ್ರಿಕಾಲ ಜ್ಞಾನ ಎಂದರೇನು? | What is Trikal Gyan? | Avadhootha Sri Vinay Gurujiಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಮನಸ್ಸು ಶುದ್ದಿಯಾಗಿಡಲು ಈ ರೀತಿ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಹೀಗಿದ್ದರೆ ಈ ಜಗತ್ತು ಪ್ರೀತಿಯ ಮನೆಯಾಗುವುದು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ