ಇಲ್ಲಿದೆ ಮಾನವ ಶಕ್ತಿಯ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ
ಇಲ್ಲಿದೆ ಮಾನವ ಶಕ್ತಿಯ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ
ನಾವು ಮೊದಲು ದೇವರು ಮತ್ತು ಆಧ್ಯಾತ್ಮದ ಅರ್ಥವನ್ನು ತಿಳಿದುಕೊಳ್ಳಬೇಕು. ಇವೆರಡನ್ನೂ ತಿಳಿದುಕೊಳ್ಳದಿದ್ದಾಗಲೇ ಅನಾಚಾರಗಳು ಹೆಚ್ಚಾಗುವುದು. ದೇವರ ಅಸ್ಥಿತ್ವವೂ ವಿಜ್ಞಾನದ ಆಶಯಗಳೂ ಒಂದೇ ಆಗಿರುತ್ತವೆ. ಇಂದಿನ ವಿಜ್ಞಾನವು ಹೇಳಿಕೊಳ್ಳುವ ಎಲ್ಲ ಆಶಯಗಳೂ ದೇವರ ಸೃಷ್ಟಿಯಿಂದಲೇ ಬಂದಿರುವುದು ಮತ್ತು ಅವುಗಳಿಗೂ ಧಾರ್ಮಿಕ ಇತಿಹಾಸಗಳಿವೆ ಅನ್ನುವುದನ್ನು ಪುರಾಣಗಳಿಂದ ತಿಳಿದುಕೊಳ್ಳಬಹುದು. ನಮ್ಮ ಪ್ರಾಣಶಕ್ತಿಯ ಮೂಲವೇ ಬೆಳಕು. ಆ ಬೆಳಕಿಲ್ಲದಿದ್ದರೆ ಯಾವುದೂ ನಡೆಯುವುದಿಲ್ಲ. ಆ ಬೆಳಕೇ ದೇವರು. ಅದನ್ನೇ ಮಹಾಕವಿ ಕುವೆಂಪು ಅವರು ಕರುಣಾಳು ಓ ಬೆಳಕೇ ಎಂದು ಪರಾಮರ್ಶಿಸಿರುವುದು. ತುಂಬು ಕತ್ತಲಿರುವ ಮನೆಯೊಳಗೆ ಒಂದು ಚಿಕ್ಕ ಕಿಟಕಿಯ ಮೂಲಕ ಬೆಳಕು ಹಾಯಿಸಿದರೆ ಹೇಗೆ ಪ್ರಕಾಶಿಸುತ್ತದೋ ಹಾಗೆಯೇ ದೇವರ ಸೇವೆಯೂ ಪ್ರಕಾಶಿಸುತ್ತಲೇ ಇರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಪ್ರಾಪ್ತವಾಗುತ್ತದೆ. ನಾವು ಮನೆಯೊಳಗೆ ಹೇಗೆ ಬೆಳಕು ಹಾಯುವಂತೆ ಮಾಡುತ್ತೇವೋ ಹಾಗೆಯೇ ಬೆಳಕೆಂಬ ದೇವರ ನಂಬಿಕೆಯನ್ನು ನಾವು ನಮ್ಮ ಮನಸ್ಸಿನೊಳಗೆ ಚಿಂತನೆ ಮೂಲಕ ಕರೆದಾಗ ಅವನಲ್ಲಿ ದೇವರ ಸಾನಿಧ್ಯ ಉಂಟಾಗುತ್ತದೆ.
For More Videos:
ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪಾಪ ನಿವಾರಣೆಯಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ZUk844YRE7k
ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ySlhpp2-Iyg
ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದು ಹೀಗೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VT8439AT2tw
ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/Lp7ls6rmto8
ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮಾಡಿ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/XupNhuzp9K0
Видео ಇಲ್ಲಿದೆ ಮಾನವ ಶಕ್ತಿಯ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ನಾವು ಮೊದಲು ದೇವರು ಮತ್ತು ಆಧ್ಯಾತ್ಮದ ಅರ್ಥವನ್ನು ತಿಳಿದುಕೊಳ್ಳಬೇಕು. ಇವೆರಡನ್ನೂ ತಿಳಿದುಕೊಳ್ಳದಿದ್ದಾಗಲೇ ಅನಾಚಾರಗಳು ಹೆಚ್ಚಾಗುವುದು. ದೇವರ ಅಸ್ಥಿತ್ವವೂ ವಿಜ್ಞಾನದ ಆಶಯಗಳೂ ಒಂದೇ ಆಗಿರುತ್ತವೆ. ಇಂದಿನ ವಿಜ್ಞಾನವು ಹೇಳಿಕೊಳ್ಳುವ ಎಲ್ಲ ಆಶಯಗಳೂ ದೇವರ ಸೃಷ್ಟಿಯಿಂದಲೇ ಬಂದಿರುವುದು ಮತ್ತು ಅವುಗಳಿಗೂ ಧಾರ್ಮಿಕ ಇತಿಹಾಸಗಳಿವೆ ಅನ್ನುವುದನ್ನು ಪುರಾಣಗಳಿಂದ ತಿಳಿದುಕೊಳ್ಳಬಹುದು. ನಮ್ಮ ಪ್ರಾಣಶಕ್ತಿಯ ಮೂಲವೇ ಬೆಳಕು. ಆ ಬೆಳಕಿಲ್ಲದಿದ್ದರೆ ಯಾವುದೂ ನಡೆಯುವುದಿಲ್ಲ. ಆ ಬೆಳಕೇ ದೇವರು. ಅದನ್ನೇ ಮಹಾಕವಿ ಕುವೆಂಪು ಅವರು ಕರುಣಾಳು ಓ ಬೆಳಕೇ ಎಂದು ಪರಾಮರ್ಶಿಸಿರುವುದು. ತುಂಬು ಕತ್ತಲಿರುವ ಮನೆಯೊಳಗೆ ಒಂದು ಚಿಕ್ಕ ಕಿಟಕಿಯ ಮೂಲಕ ಬೆಳಕು ಹಾಯಿಸಿದರೆ ಹೇಗೆ ಪ್ರಕಾಶಿಸುತ್ತದೋ ಹಾಗೆಯೇ ದೇವರ ಸೇವೆಯೂ ಪ್ರಕಾಶಿಸುತ್ತಲೇ ಇರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಪ್ರಾಪ್ತವಾಗುತ್ತದೆ. ನಾವು ಮನೆಯೊಳಗೆ ಹೇಗೆ ಬೆಳಕು ಹಾಯುವಂತೆ ಮಾಡುತ್ತೇವೋ ಹಾಗೆಯೇ ಬೆಳಕೆಂಬ ದೇವರ ನಂಬಿಕೆಯನ್ನು ನಾವು ನಮ್ಮ ಮನಸ್ಸಿನೊಳಗೆ ಚಿಂತನೆ ಮೂಲಕ ಕರೆದಾಗ ಅವನಲ್ಲಿ ದೇವರ ಸಾನಿಧ್ಯ ಉಂಟಾಗುತ್ತದೆ.
For More Videos:
ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪಾಪ ನಿವಾರಣೆಯಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ZUk844YRE7k
ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ySlhpp2-Iyg
ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದು ಹೀಗೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VT8439AT2tw
ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/Lp7ls6rmto8
ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮಾಡಿ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/XupNhuzp9K0
Видео ಇಲ್ಲಿದೆ ಮಾನವ ಶಕ್ತಿಯ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿಇದೆ ಅಕ್ಷಯ ಪಾತ್ರೆ ನೀಡಿದ ದಿನ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಬೇಗ ಹಣ ಬೇಕು, ಒಂದೇ ದಿನದಲ್ಲಿ ಪ್ರಧಾನಿ ಆಗಬೇಕು | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು | ಅವಧೂತ ಶ್ರೀ ವಿನಯ್ ಗುರೂಜಿಇಂದಿನ ಸಮಾಜಕ್ಕೆ ಸನಾತನ ಗುರುಕುಲ ಸಿಸ್ಟಮ್ ಅಗತ್ಯವಿದೆಯೇ ? | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿತ್ರಿಕಾಲ ಜ್ಞಾನ ಎಂದರೇನು? | What is Trikal Gyan? | Avadhootha Sri Vinay Gurujiಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಶುದ್ಧ ಪ್ರೀತಿ, ಮಮತೆ ಮತ್ತು ಶರಣಾಗತಿಯ ಪ್ರತೀಕವೇ ಗುರು | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರುಸತ್ಯ ಬೆಳಕು ಬದುಕು | ಆಧ್ಯಾತ್ಮ ಅನಾವರಣ | ನಾಳೆ ಸಂಜೆ 6ಕ್ಕೆ