ಸಂಬಂಧಗಳು ದೂರಾಗುವುದು ಈ ಕಾರಣಗಳಿಂದಲೇ! | ಅವಧೂತ ಶ್ರೀ ವಿನಯ್ ಗುರೂಜಿ
ಸಂಬಂಧಗಳು ದೂರಾಗುವುದು ಈ ಕಾರಣಗಳಿಂದಲೇ! | ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮ ಮನಸ್ಸು ಹೇಗಿರುತ್ತೋ ಹಾಗೆಯೇ ನಮ್ಮ ಜೀವನವೂ ಇರುತ್ತದೆ. ನಮಗೆ ಕೆಡುಕು ಬಯಸುವವರಿಗೆ ನಾವು ಅವರ ಮನಸ್ಸು ಶುದ್ಧವಾಗಲಿ ಎಂದು ಪ್ರಾರ್ಥಿಸಬೇಕೇ ಹೊರತು ಕೆಡುಕನ್ನು ಬಯಸಬಾರದು. ಇದರಿಂದ ನಮಗೂ ಒಳಿತು ಬರುತ್ತದೆ. ತಾನು ಏನು ಎಂಬುದನ್ನು ತಿಳಿದು ಅದೇ ರೀತಿ ಬದುಕುವುದೇ ಆಧ್ಯಾತ್ಮ. ಅದು ಬಿಟ್ಟು ತನಗೆ ಹೊಸ ಒಂದು ರೂಪ ಧರಿಸಲು ಹೋಗಬಾರದು. ಇನ್ನೊಬ್ಬರಿಗೆ ತಾನು ಏನೋ ತೋರ್ಪಡಿಕೆಗೆ ಹೋದರೆ ತನ್ನನ್ನು ತಾನೇ ಕೊಂದುಕೊಳ್ಳುವ ಸಾಧ್ಯತೆ ಇದೆ. ನಾವು ನಮಗೋಸ್ಕರ ಬದುಕಬೇಕು, ಆದರೆ ನಮ್ಮ ಆ ಬದುಕು ಇನ್ನೊಬ್ಬರಿಗೆ ಕೆಟ್ಟದಾಗಬಾರದು. ನಮ್ಮ ಮನೋಭಯದಿಂದಲೇ ನಮಗೆ ಮನಶಾಂತಿ ಇಲ್ಲದಾಗುವುದು. ನಮ್ಮ ಹತ್ತಿರದವರು ತಪ್ಪು ಮಾಡಿದಾಗ ಅದನ್ನ ಮರೆಮಾಚುವ ಬದಲು ಅದನ್ನು ಹೇಳಿ ಸರಿಪಡಿಸಬೇಕು. ಆಸೆ ಇರುವುದರಿಂದಲೇ ಶರೀರ ಇರುವುದು. ಅದನ್ನೇ ದತ್ತಾತ್ರೇಯರು ಹೇಳಿರುವುದು “ಮೋಹ ನಶಿಸಿದರೆ ಮೋಕ್ಷ” ಎಂದು. ನಾನು ಶರೀರ ಅನ್ನುವ ಅಜ್ಞಾನದ ಮೋಹ ನಮ್ಮ ಶರೀರಕ್ಕೆ ಇದೆ. ಅದನ್ನ ಸರಿಪಡಿಸಬೇಕು. ಮನಸ್ಸು ಖುಷಿಯಿದ್ದಾಗಲೇ ಶರೀರಕ್ಕೂ ನಿಜವಾದ ಸೌಂದರ್ಯ ಇರುವುದು.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ
• ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾ...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ
• ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ
• ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದ...
Видео ಸಂಬಂಧಗಳು ದೂರಾಗುವುದು ಈ ಕಾರಣಗಳಿಂದಲೇ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ನಮ್ಮ ಮನಸ್ಸು ಹೇಗಿರುತ್ತೋ ಹಾಗೆಯೇ ನಮ್ಮ ಜೀವನವೂ ಇರುತ್ತದೆ. ನಮಗೆ ಕೆಡುಕು ಬಯಸುವವರಿಗೆ ನಾವು ಅವರ ಮನಸ್ಸು ಶುದ್ಧವಾಗಲಿ ಎಂದು ಪ್ರಾರ್ಥಿಸಬೇಕೇ ಹೊರತು ಕೆಡುಕನ್ನು ಬಯಸಬಾರದು. ಇದರಿಂದ ನಮಗೂ ಒಳಿತು ಬರುತ್ತದೆ. ತಾನು ಏನು ಎಂಬುದನ್ನು ತಿಳಿದು ಅದೇ ರೀತಿ ಬದುಕುವುದೇ ಆಧ್ಯಾತ್ಮ. ಅದು ಬಿಟ್ಟು ತನಗೆ ಹೊಸ ಒಂದು ರೂಪ ಧರಿಸಲು ಹೋಗಬಾರದು. ಇನ್ನೊಬ್ಬರಿಗೆ ತಾನು ಏನೋ ತೋರ್ಪಡಿಕೆಗೆ ಹೋದರೆ ತನ್ನನ್ನು ತಾನೇ ಕೊಂದುಕೊಳ್ಳುವ ಸಾಧ್ಯತೆ ಇದೆ. ನಾವು ನಮಗೋಸ್ಕರ ಬದುಕಬೇಕು, ಆದರೆ ನಮ್ಮ ಆ ಬದುಕು ಇನ್ನೊಬ್ಬರಿಗೆ ಕೆಟ್ಟದಾಗಬಾರದು. ನಮ್ಮ ಮನೋಭಯದಿಂದಲೇ ನಮಗೆ ಮನಶಾಂತಿ ಇಲ್ಲದಾಗುವುದು. ನಮ್ಮ ಹತ್ತಿರದವರು ತಪ್ಪು ಮಾಡಿದಾಗ ಅದನ್ನ ಮರೆಮಾಚುವ ಬದಲು ಅದನ್ನು ಹೇಳಿ ಸರಿಪಡಿಸಬೇಕು. ಆಸೆ ಇರುವುದರಿಂದಲೇ ಶರೀರ ಇರುವುದು. ಅದನ್ನೇ ದತ್ತಾತ್ರೇಯರು ಹೇಳಿರುವುದು “ಮೋಹ ನಶಿಸಿದರೆ ಮೋಕ್ಷ” ಎಂದು. ನಾನು ಶರೀರ ಅನ್ನುವ ಅಜ್ಞಾನದ ಮೋಹ ನಮ್ಮ ಶರೀರಕ್ಕೆ ಇದೆ. ಅದನ್ನ ಸರಿಪಡಿಸಬೇಕು. ಮನಸ್ಸು ಖುಷಿಯಿದ್ದಾಗಲೇ ಶರೀರಕ್ಕೂ ನಿಜವಾದ ಸೌಂದರ್ಯ ಇರುವುದು.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ
• ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾ...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ
• ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ
• ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದ...
Видео ಸಂಬಂಧಗಳು ದೂರಾಗುವುದು ಈ ಕಾರಣಗಳಿಂದಲೇ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಮಕ್ಕಳು ತಂದೆ ತಾಯಿಯನ್ನು ಗೌರವಿಸದೇ ಇರಲು ಇದುವೇ ಮೂಲ ಕಾರಣ! | Parenting | Avadhootha Sri Vinay Gurujiಬಾಲರಾಮನ ಪ್ರಾಣಪ್ರತಿಷ್ಠೆಯ ಮುನ್ನ ತಿಳಿದುಕೊಳ್ಳಲೇಬೇಕಾದ ರಾಮ ನಾಮದ ರಹಸ್ಯ! | Ayodhya Sri Ram | Avadhhothaಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಮಕ್ಕಳ ವಿಷಯದಲ್ಲಿ ಪೋಷಕರು ಗಮನಿಸಲೇಬೇಕಾದ 5 ಅಂಶಗಳು | Positive Parenting | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿತ್ರಿಕಾಲ ಜ್ಞಾನ ಎಂದರೇನು? | What is Trikal Gyan? | Avadhootha Sri Vinay Gurujiಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಣ್ಣ ಸಲಹೆಯ ಸಹಾಯ ಸಾಕು! | Money Problem | Avadhootha Sri Vinay Gurujiಎಲೆಗಳು ಲಕ್ಷ್ಮಿಯ ಪ್ರತಿರೂಪ ಮತ್ತು ರೋಗಗಳಿಗೆ ಔಷಧ | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ