Загрузка страницы

CHINMAY KALLADKA | JABALI NANDINI | VIHARA PLUS

#viharaplus #JabbarSamo #talamaddale
ಭೂಮಿಯಲ್ಲಿ ಉಂಟಾದ ಕ್ಷಾಮ ನೀಗಿಸಲು ಜಾಬಾಲಿ ಮಹರ್ಷಿಗಳು ದೇವಲೋಕಕ್ಕೆ ತೆರಳಿ ದೇವೇಂದ್ರನ ನೆರವು ಯಾಚಿಸುತ್ತಾನೆ. ಇದಕ್ಕೆ ಸೂಕ್ತವಾದವಳು ನಂದಿನಿಯೆನ್ನುತ್ತಾನೆ ದೇವೇಂದ್ರ. ಆದರೆ ನಂದಿನಿಯನ್ನು ಪರಿಪರಿಯಾಗಿ ಯಾಚಿಸಿದರೂ ಭೂಮಿಯಲ್ಲಿರುವವರನ್ನು ದೂರುತ್ತಲೇ ಹೋಗುವ ನಂದಿನಿ ಬರಲೊಪ್ಪುವುದಿಲ್ಲ, ಮುನಿಸಿಕೊಂಡ ಜಾಬಾಲಿ ಮಹರ್ಷಿ ನಂದಿನಿಗೆ ನದಿಯಾಗಿ ಭೂಮಿಯಲ್ಲಿ ಹರಿ ಎಂದು ಶಪಿಸುತ್ತಾನೆ. ಆಗ ನಂದಿನಿಯ ಗರ್ವಭಂಗವಾಗುತ್ತದೆ, ಆ ಸನ್ನಿವೇಶ ಇಲ್ಲಿನ ವಿಡಿಯೋದಲ್ಲಿದೆ. ಜಬ್ಬಾರ್‌ ಸಮೋ, ಹರೀಶ ಬಳಂತಿಮೊಗರು ಅವರ ಮನಸೆಳೆವ ಮಾತುಗಾರಿಕೆ, ಯುವ ಭಾಗವತ ಚಿನ್ಮಯ ಭಟ್‌ ಕಲ್ಲಡ್ಕ ಅವರ ಸರಳ ಸುಂದರ ಹಾಡುಗಾರಿಕೆ.

#viharaplus channel subscribe ಮಾಡಿ ಪ್ರೋತ್ಸಾಹಿಸಿ.

Видео CHINMAY KALLADKA | JABALI NANDINI | VIHARA PLUS канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 октября 2022 г. 18:49:36
00:26:06
Яндекс.Метрика