Загрузка страницы

ಹೊಸ ಪಾವಂಜೆ ಮೇಳ ತಿರುಗಾಟ ಪ್ರಾರಂಭ | new pavanje mela begins tirugaata

#Pavanje #PatlaSatheeshShetty #TenkuTittuYakshagana

27-11-2020ರಂದು ನೂತನ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ತನ್ನ ತಿರುಗಾಟ ಪ್ರಾರಂಭಿಸಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟರ ಸಾರಥ್ಯದಲ್ಲಿ ಈ ಮೇಳವು ಮೊದಲ ದಿನ ಪಾಂಡವಾಶ್ವಮೇಧ ಪ್ರಸಂಗವನ್ನು ಪ್ರದರ್ಶಿಸಿತು.
ಆ ದಿನದ ಕೆಲವು ತುಣುಕುಗಳಷ್ಟೇ ನಿಮ್ಮ ಮುಂದಿವೆ.

ಪ್ರಮೀಳಾರ್ಜುನ-ತಾಮ್ರಧ್ವಜ-ವೀರವರ್ಮ ಕಾಳಗ(ಮೊದಲೆರಡು ಪ್ರಸಂಗಗಳ ತುಣುಕುಗಳು ಮಾತ್ರ ಇಲ್ಲಿವೆ)

ಭಾಗವತರು: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲಚಂದ್ರ ನೆಲ್ಯಾಡಿ
ಚೆಂಡೆ ಮದ್ದಳೆ: ಪದ್ಮನಾಭ ಉಪಾಧ್ಯ, ಗುರುಪ್ರಸಾದ್ ಬೊಳಿಂಜಡ್ಕ,
ಪ್ರಶಾಂತ್ ಶೆಟ್ಟಿ ವಗೆನಾಡು
ಸಂಗೀತ: ಪೂರ್ಣೇಶ್ ಆಚಾರ್ಯ

ಅರ್ಜುನ-ರಾಕೇಶ್ ರೈ ಅಡ್ಕ
ದೂತಿ-ವಿಶ್ವಾಸ್
ಪ್ರಮೀಳೆ-ಅಕ್ಷಯ್ ಮಾರ್ನಾಡು
ಮಂತ್ರಿಣಿಯರು- ಲೋಕೇಶ್ ಪಟ್ರಮೆ ಯೋಗಿಶ
ಮಯೂರಧ್ವಜ-ಮಾಧವ
ತಾಮ್ರಧ್ವಜ-ನಾವಡ
ಅರ್ಜುನ-ದಿವಾಣ
ಕ್ರಷ್ಣ- ಹರಿರಾಜ
ಅನುಸಾಲ್ವ-ಮನೀಷ್
ಪ್ರದ್ಯುಮ್ನ-ಕೋಟಿ
ಹಂಸದ್ವಜ-ರೋಹಿತ್
ನೀಲಧ್ವಜ-ಭುವನ್

Видео ಹೊಸ ಪಾವಂಜೆ ಮೇಳ ತಿರುಗಾಟ ಪ್ರಾರಂಭ | new pavanje mela begins tirugaata канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
28 ноября 2020 г. 10:34:23
00:29:27
Яндекс.Метрика