ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್ ಗುರೂಜಿ
ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್ ಗುರೂಜಿ
ಜೀವನದಲ್ಲಿ ಸುಳ್ಳು ಹೇಳಿ ಬದುಕುವುದಕ್ಕಿಂತ ಸತ್ಯದಿಂದ ಬದುಕುವುದನ್ನು ಕಲಿಯೋಣ ಏಕೆಂದರೆ ಆಗ ಮನಸ್ಸಿನ ಭಾರ ಕಡಿಮೆ ಯಾಗುತ್ತದೆ. ಆದರೆ ನಮ್ಮಲ್ಲಿ ಯಾವುದೇ ನಿಜವಾದ ಸತ್ಯವಿಲ್ಲ ದಿನಪೂರ್ತಿ ಶೋ ಕೊಡುತ್ತಾ ಇನ್ನೊಬ್ಬರ ಜೀವನಕ್ಕೆ ಅವಲಂಬಿತವಾಗಿ ಜೀವನವನ್ನು ಮಾಡುತ್ತೇವೆ. ಯಾಕೆ,,...? ಹೀಗೆ ಮಾಡುತ್ತೇವೆ ಎಂಬುದು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದರೆ ಈಗಿರುವ ಸಮಾಜದ ಪರಿಸ್ಥಿತಿಯೇ ಹಾಗಿದೆ ಬರೀ ತೋರಣಿಕೆಯಲ್ಲಿ ಅತಿ ಹೆಚ್ಚು ಬೆಸೆದು ಕೊಂಡಿದೆ.
ಸುಳ್ಳು ಹೇಳದೆ ನಾವು ಜೀವಿಸಲು ಸಾಧ್ಯವಾಗುವುದಿಲ್ಲವಾ. ಪರಮಾತ್ಮನು ಧರ್ಮದ ಹಾದಿಯಲ್ಲಿ ನಡೆಯುವ ದಾರಿಯನ್ನು ನಮಗೆ ತಿಳಿಸಿಕೊಟ್ಟಿದ್ದಾನೆ ಅದರಂತೆ ನಅವು ನಡೆಯಬೇಕಿದೆ. ಅಂದು ನಮ್ಮ ಜೀವನ ಸಾರ್ಥಕವಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಇಂದು ಅತಿ ಹೆಚ್ಚು ಕಲಿತವರೇ ಇದ್ದಾರೆ ಹಾಗಾಗಿ ಅರ್ಥಮಾಡಿಸುವುದು ತುಂಬಾ ಸುಲಭ ಅಂದುಕೊಳ್ಳುತ್ತೇನೆ. ನಮ್ಮಲ್ಲಿನ ಎಲ್ಲಾ ಕೆಟ್ಟ ಯೋಚನೆಗಳನ್ನು ಬಿಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ಸತ್ಯವು ನಮ್ಮಲ್ಲಿಯೇ ಇದೆ ಅದನ್ನು ನಾವು ತಿಳಿಯಬೇಕಿದೆ. ಅದಕ್ಕೆ ನಾವು ನಿಜವಾಗಿಯೂ ಅರ್ಹರಾಗಿದ್ದೇವೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳೋಣ. ಸುಳ್ಳಿನ ಜಗತ್ತಿನಿಂದ ಹೊರಗೆ ಬಂದು ಬದುಕುವುದನ್ನು ಕಲಿತುಕೊಳ್ಳೋಣ- ಅವಧೂತ ಶ್ರೀ ವಿನಯ್ ಗುರೂಜಿ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Blessings #SriVinayguruji #BhagavadGita #BhagavadGitaKannada #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021
Видео ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್ ಗುರೂಜಿ канала Avadhootha
ಜೀವನದಲ್ಲಿ ಸುಳ್ಳು ಹೇಳಿ ಬದುಕುವುದಕ್ಕಿಂತ ಸತ್ಯದಿಂದ ಬದುಕುವುದನ್ನು ಕಲಿಯೋಣ ಏಕೆಂದರೆ ಆಗ ಮನಸ್ಸಿನ ಭಾರ ಕಡಿಮೆ ಯಾಗುತ್ತದೆ. ಆದರೆ ನಮ್ಮಲ್ಲಿ ಯಾವುದೇ ನಿಜವಾದ ಸತ್ಯವಿಲ್ಲ ದಿನಪೂರ್ತಿ ಶೋ ಕೊಡುತ್ತಾ ಇನ್ನೊಬ್ಬರ ಜೀವನಕ್ಕೆ ಅವಲಂಬಿತವಾಗಿ ಜೀವನವನ್ನು ಮಾಡುತ್ತೇವೆ. ಯಾಕೆ,,...? ಹೀಗೆ ಮಾಡುತ್ತೇವೆ ಎಂಬುದು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದರೆ ಈಗಿರುವ ಸಮಾಜದ ಪರಿಸ್ಥಿತಿಯೇ ಹಾಗಿದೆ ಬರೀ ತೋರಣಿಕೆಯಲ್ಲಿ ಅತಿ ಹೆಚ್ಚು ಬೆಸೆದು ಕೊಂಡಿದೆ.
ಸುಳ್ಳು ಹೇಳದೆ ನಾವು ಜೀವಿಸಲು ಸಾಧ್ಯವಾಗುವುದಿಲ್ಲವಾ. ಪರಮಾತ್ಮನು ಧರ್ಮದ ಹಾದಿಯಲ್ಲಿ ನಡೆಯುವ ದಾರಿಯನ್ನು ನಮಗೆ ತಿಳಿಸಿಕೊಟ್ಟಿದ್ದಾನೆ ಅದರಂತೆ ನಅವು ನಡೆಯಬೇಕಿದೆ. ಅಂದು ನಮ್ಮ ಜೀವನ ಸಾರ್ಥಕವಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಇಂದು ಅತಿ ಹೆಚ್ಚು ಕಲಿತವರೇ ಇದ್ದಾರೆ ಹಾಗಾಗಿ ಅರ್ಥಮಾಡಿಸುವುದು ತುಂಬಾ ಸುಲಭ ಅಂದುಕೊಳ್ಳುತ್ತೇನೆ. ನಮ್ಮಲ್ಲಿನ ಎಲ್ಲಾ ಕೆಟ್ಟ ಯೋಚನೆಗಳನ್ನು ಬಿಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ಸತ್ಯವು ನಮ್ಮಲ್ಲಿಯೇ ಇದೆ ಅದನ್ನು ನಾವು ತಿಳಿಯಬೇಕಿದೆ. ಅದಕ್ಕೆ ನಾವು ನಿಜವಾಗಿಯೂ ಅರ್ಹರಾಗಿದ್ದೇವೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳೋಣ. ಸುಳ್ಳಿನ ಜಗತ್ತಿನಿಂದ ಹೊರಗೆ ಬಂದು ಬದುಕುವುದನ್ನು ಕಲಿತುಕೊಳ್ಳೋಣ- ಅವಧೂತ ಶ್ರೀ ವಿನಯ್ ಗುರೂಜಿ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Blessings #SriVinayguruji #BhagavadGita #BhagavadGitaKannada #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021
Видео ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿಇದೆ ಅಕ್ಷಯ ಪಾತ್ರೆ ನೀಡಿದ ದಿನ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಬೇಗ ಹಣ ಬೇಕು, ಒಂದೇ ದಿನದಲ್ಲಿ ಪ್ರಧಾನಿ ಆಗಬೇಕು | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಇಂದಿನ ಸಮಾಜಕ್ಕೆ ಸನಾತನ ಗುರುಕುಲ ಸಿಸ್ಟಮ್ ಅಗತ್ಯವಿದೆಯೇ ? | ಅವಧೂತ ಶ್ರೀ ವಿನಯ್ ಗುರೂಜಿಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಮನಸ್ಸು ಶುದ್ದಿಯಾಗಿಡಲು ಈ ರೀತಿ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇದು ಬದುಕನ್ನು ಬಲು ಸುಂದರವಾಗಿಸುವ ಮೂರು ದಾರಿಗಳು! | 3 Ways To Make Your Life Beautiful | Avadhoothaಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Gurujiಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನೆಮ್ಮದಿ ತುಂಬಿದ ಜೀವನ ನಡೆಸಲು ಈ ಒಂದು ಕೆಲಸವನ್ನು ತಪ್ಪದೇ ಮಾಡಿ! | How to live a Happy life? | Avadhoothaಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashram