ಶುಚಿತ್ವದ ಮಹತ್ವವೇನು...? | ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |
ಶುಚಿತ್ವದ ಮಹತ್ವವೇನು...? | ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |
ನಮ್ಮ ದಿನವನ್ನು ಖುಷಿಯಿಂದ ಆರಂಬಿಸಬೇಕಾಗಿರುವುದು ನಮ್ಮಲ್ಲಿಯೇ ಇರುತ್ತದೆ. ಅಲ್ಲದೆ ಎಲ್ಲವನ್ನೂ ಸಂತೋಷದಿಂದ ನೋಡುವುದನ್ನು ಕಲಿಯಬೇಕು ಅಂದು ಎಲ್ಲವೂ ಶುಚಿಯಾಗಿ ಇರುತ್ತದೆ. ನಾವು ಖುಷಿಯಾಗಿದ್ದಾಗ ನಮ್ಮ ಸುತ್ತಮುತ್ತಲಿನ ಪರಿಸರವೇಲ್ಲವೂ ಶುಚಿತ್ವದಿಂದ ಕೂಡಿರುತ್ತದೆ. ಅದನ್ನು ನೀವುಗಳೇ ರೂಪಿಸಿಕೊಳ್ಳಬೇಕು. ಅಂದಿನಿಂದ ನಿಮ್ಮ ಜೀವನ ತುಂಬಾ ಉಲ್ಲಾಸದಿಂದ ಕೂಡಿರುತ್ತದೆ.
ಧರ್ಮದ ಗ್ರಂಥಗಳಲ್ಲಿ ಕೂಡ ಹೇಳಿರುವುದು ಇದೆ. ಪರಸ್ಪರ ಅನುಸರಿಸುವುದನ್ನು ಸರಿಯಾಗಿ ಕಲಿತಾಗ ಎಲ್ಲವೂ ನಮಗೆ ನಮ್ಮ ಯೋಚನೆಗೆ ತಂಕ್ಕಂತೆ ನಡೆಯುತ್ತವೆ. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳೋಣ. ಅಸೂಹೆಯನ್ನು ಬಿಡೋಣ ಒಳ್ಳೆಯ ಮಾರ್ಗದಲ್ಲಿ ನಡೆಯುವುದನ್ನು ಕಲಿತುಕೊಳ್ಳೋಣ. ಮನೋಶುದ್ಧಿ ಇಂದ ಇರೋಣ. ಬಾಂಧವ್ಯದಿಂದ ಇರುವುದನ್ನು ಕಲಿತುಕೊಳ್ಳೋಣ ಸಂಬಂಧಗಳನ್ನು ಗೌರವಿಸೋಣ.
ಬೇರೆಯವರನ್ನು ಗೌರವಿಸುವುದನ್ನು ಕಲಿತುಕೊಳ್ಳೋಣ ನಮ್ಮ ಸಂಸ್ಕಾರವನ್ನು ಕೊನೆಯಾಗಿಸುವುದು ಬೇಡ, ಎಲ್ಲರೂ ಒಂದಾಗಿ ಬೆಳೆಸೋಣ. ಬೇರೆದೇಶದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಬೇಡ. ಪ್ರೀತಿ, ಸಂತೋಷ, ಸಂಬಂಧಗಳಿಂದ ತುಂಬಿದ ದೇಶ ನಮ್ಮದಾಗಲಿ ಎಂಬುದು ನನ್ನ ಆಶಯ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw...
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E...
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A...
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4...
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI...
#Avadhootha #Avadhoothavinayguruji #SriVinayguruji #spirituality #philosophy #KannadaPravachana #Swamiji #vinaygurujifollowers #live #trendingnews #India #Ashram #kannadaculture #kanadigas #2021 #SavayavaKrushi
Видео ಶುಚಿತ್ವದ ಮಹತ್ವವೇನು...? | ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji | канала Avadhootha
ನಮ್ಮ ದಿನವನ್ನು ಖುಷಿಯಿಂದ ಆರಂಬಿಸಬೇಕಾಗಿರುವುದು ನಮ್ಮಲ್ಲಿಯೇ ಇರುತ್ತದೆ. ಅಲ್ಲದೆ ಎಲ್ಲವನ್ನೂ ಸಂತೋಷದಿಂದ ನೋಡುವುದನ್ನು ಕಲಿಯಬೇಕು ಅಂದು ಎಲ್ಲವೂ ಶುಚಿಯಾಗಿ ಇರುತ್ತದೆ. ನಾವು ಖುಷಿಯಾಗಿದ್ದಾಗ ನಮ್ಮ ಸುತ್ತಮುತ್ತಲಿನ ಪರಿಸರವೇಲ್ಲವೂ ಶುಚಿತ್ವದಿಂದ ಕೂಡಿರುತ್ತದೆ. ಅದನ್ನು ನೀವುಗಳೇ ರೂಪಿಸಿಕೊಳ್ಳಬೇಕು. ಅಂದಿನಿಂದ ನಿಮ್ಮ ಜೀವನ ತುಂಬಾ ಉಲ್ಲಾಸದಿಂದ ಕೂಡಿರುತ್ತದೆ.
ಧರ್ಮದ ಗ್ರಂಥಗಳಲ್ಲಿ ಕೂಡ ಹೇಳಿರುವುದು ಇದೆ. ಪರಸ್ಪರ ಅನುಸರಿಸುವುದನ್ನು ಸರಿಯಾಗಿ ಕಲಿತಾಗ ಎಲ್ಲವೂ ನಮಗೆ ನಮ್ಮ ಯೋಚನೆಗೆ ತಂಕ್ಕಂತೆ ನಡೆಯುತ್ತವೆ. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳೋಣ. ಅಸೂಹೆಯನ್ನು ಬಿಡೋಣ ಒಳ್ಳೆಯ ಮಾರ್ಗದಲ್ಲಿ ನಡೆಯುವುದನ್ನು ಕಲಿತುಕೊಳ್ಳೋಣ. ಮನೋಶುದ್ಧಿ ಇಂದ ಇರೋಣ. ಬಾಂಧವ್ಯದಿಂದ ಇರುವುದನ್ನು ಕಲಿತುಕೊಳ್ಳೋಣ ಸಂಬಂಧಗಳನ್ನು ಗೌರವಿಸೋಣ.
ಬೇರೆಯವರನ್ನು ಗೌರವಿಸುವುದನ್ನು ಕಲಿತುಕೊಳ್ಳೋಣ ನಮ್ಮ ಸಂಸ್ಕಾರವನ್ನು ಕೊನೆಯಾಗಿಸುವುದು ಬೇಡ, ಎಲ್ಲರೂ ಒಂದಾಗಿ ಬೆಳೆಸೋಣ. ಬೇರೆದೇಶದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಬೇಡ. ಪ್ರೀತಿ, ಸಂತೋಷ, ಸಂಬಂಧಗಳಿಂದ ತುಂಬಿದ ದೇಶ ನಮ್ಮದಾಗಲಿ ಎಂಬುದು ನನ್ನ ಆಶಯ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw...
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E...
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A...
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4...
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI...
#Avadhootha #Avadhoothavinayguruji #SriVinayguruji #spirituality #philosophy #KannadaPravachana #Swamiji #vinaygurujifollowers #live #trendingnews #India #Ashram #kannadaculture #kanadigas #2021 #SavayavaKrushi
Видео ಶುಚಿತ್ವದ ಮಹತ್ವವೇನು...? | ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji | канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಇದುವೇ ನೋಡಿ ನಿಜವಾದ ಶ್ರೀಮಂತಿಕೆ! | Prosperity | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಹೀಗೆ ಮಾಡಿ! | Concentration | Avadhootha Sri Vinay Gurujiಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಎಲೆಗಳು ಲಕ್ಷ್ಮಿಯ ಪ್ರತಿರೂಪ ಮತ್ತು ರೋಗಗಳಿಗೆ ಔಷಧ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಸಕಲ ಪಾಪಗಳೂ ಪರಿಹಾರವಾಗುತ್ತದೆ! | Temple | Avadhootha Sri Vinay Guruji