ಲಕ್ಷ್ಮೀ ಪೂಜೆಯನ್ನು ಹೀಗೂ ಮಾಡಬಹುದು! | Charity | Avadhootha Sri Vinay Guruji
ಲಕ್ಷ್ಮೀ ಪೂಜೆಯನ್ನು ಹೀಗೂ ಮಾಡಬಹುದು! | Charity | Avadhootha Sri Vinay Guruji
ಹಿಂದೂ ಧರ್ಮದಲ್ಲಿ ಜಾತಿವಾದ ಇದೆ ಎನ್ನುವ ಕಲ್ಪನೆ ಸತ್ಯಕ್ಕೆ ದೂರವಾದದ್ದು. ಭಗವಂತ ಎಲ್ಲಾ ಕುಲಗಳಲ್ಲೂ ಜನಿಸಿದ. ವಿಷ್ಣು ತನ್ನ ದಶಾವತಾರದಲ್ಲಿ ಮೃಗ-ಮಾನವ ಅವತಾರಗಳನ್ನೆತ್ತಿ ತಾನು ಸಕಲ ಚರಾಚರಗಳಲ್ಲೂ ಸ್ಥಿರನಾಗಿದ್ದೇನೆ ಎನ್ನುವುದನ್ನು ಸಾಬೀತುಪಡಿಸಿದ್ದಾನೆ. ಮನುಷ್ಯ ಜನ್ಮದಿಂದ ಮರಣದವರೆಗೂ ದಶಾವತಾರದ ಅಂಶಗಳೊಂದಿಗೆ ಸಾಗುತ್ತಾನೆ. ರಾವಣನ ತಮ್ಮನಾದ ವಿಭೀಷಣ ರಾಕ್ಷಸ ಕುಲದಲ್ಲಿದ್ದರೂ ಭಕ್ತವತ್ಸಲನಾದ ಶ್ರೀರಾಮ ಆತನಿಗೆ ಅಭಯವನ್ನಿತ್ತ. ಪ್ರಸ್ತುತ ತಂದೆ ತಾಯಿಯ ಜವಾಬ್ದಾರಿಯನ್ನು ಹೊರುವ ಕಾರ್ಯವನ್ನು ಭಾರವೆಂದು ಭಾವಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ವಿಷಾದನೀಯ. ರಾಮ ಜೀವನದ ಭಾಗವಾದರೆ ರಾಮರಾಜ್ಯ ಸ್ಥಾಪನೆಯಾಗುತ್ತದೆ. ರಾಮಾಯಣವು ಆದರ್ಶ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಲಕ್ಷ್ಮಿಗೆ ನೈವೇದ್ಯವಿಡುವ ನಾವು ಅಶಕ್ತರಲ್ಲೂ ಲಕ್ಷ್ಮಿಯನ್ನು ನೋಡುವ ಗುಣವನ್ನು ಬೆಳೆಸಿಕೊಳ್ಳಬೇಕು.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/v9MO9NalzS0
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/O2IcboeORSs
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/WZxeuK10P14
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/F1XruyF4NEM
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/SuNtV8Gv0f4
Видео ಲಕ್ಷ್ಮೀ ಪೂಜೆಯನ್ನು ಹೀಗೂ ಮಾಡಬಹುದು! | Charity | Avadhootha Sri Vinay Guruji канала Avadhootha
ಹಿಂದೂ ಧರ್ಮದಲ್ಲಿ ಜಾತಿವಾದ ಇದೆ ಎನ್ನುವ ಕಲ್ಪನೆ ಸತ್ಯಕ್ಕೆ ದೂರವಾದದ್ದು. ಭಗವಂತ ಎಲ್ಲಾ ಕುಲಗಳಲ್ಲೂ ಜನಿಸಿದ. ವಿಷ್ಣು ತನ್ನ ದಶಾವತಾರದಲ್ಲಿ ಮೃಗ-ಮಾನವ ಅವತಾರಗಳನ್ನೆತ್ತಿ ತಾನು ಸಕಲ ಚರಾಚರಗಳಲ್ಲೂ ಸ್ಥಿರನಾಗಿದ್ದೇನೆ ಎನ್ನುವುದನ್ನು ಸಾಬೀತುಪಡಿಸಿದ್ದಾನೆ. ಮನುಷ್ಯ ಜನ್ಮದಿಂದ ಮರಣದವರೆಗೂ ದಶಾವತಾರದ ಅಂಶಗಳೊಂದಿಗೆ ಸಾಗುತ್ತಾನೆ. ರಾವಣನ ತಮ್ಮನಾದ ವಿಭೀಷಣ ರಾಕ್ಷಸ ಕುಲದಲ್ಲಿದ್ದರೂ ಭಕ್ತವತ್ಸಲನಾದ ಶ್ರೀರಾಮ ಆತನಿಗೆ ಅಭಯವನ್ನಿತ್ತ. ಪ್ರಸ್ತುತ ತಂದೆ ತಾಯಿಯ ಜವಾಬ್ದಾರಿಯನ್ನು ಹೊರುವ ಕಾರ್ಯವನ್ನು ಭಾರವೆಂದು ಭಾವಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ವಿಷಾದನೀಯ. ರಾಮ ಜೀವನದ ಭಾಗವಾದರೆ ರಾಮರಾಜ್ಯ ಸ್ಥಾಪನೆಯಾಗುತ್ತದೆ. ರಾಮಾಯಣವು ಆದರ್ಶ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಲಕ್ಷ್ಮಿಗೆ ನೈವೇದ್ಯವಿಡುವ ನಾವು ಅಶಕ್ತರಲ್ಲೂ ಲಕ್ಷ್ಮಿಯನ್ನು ನೋಡುವ ಗುಣವನ್ನು ಬೆಳೆಸಿಕೊಳ್ಳಬೇಕು.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/v9MO9NalzS0
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/O2IcboeORSs
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/WZxeuK10P14
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/F1XruyF4NEM
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/SuNtV8Gv0f4
Видео ಲಕ್ಷ್ಮೀ ಪೂಜೆಯನ್ನು ಹೀಗೂ ಮಾಡಬಹುದು! | Charity | Avadhootha Sri Vinay Guruji канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಜಾಗ! | Village Life | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಮನಸ್ಸು ಶುದ್ದಿಯಾಗಿಡಲು ಈ ರೀತಿ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿನಂಬಿದವರೆಲ್ಲಾ ಕೈ ತೊರೆದಾಗ ಕಾಯುವ ಶಕ್ತಿ ಯಾವುದು? | Power Of God | Avadhootha Sri Vinay Gurujiಹೆಣ್ಣಿಗೆ ಉಪನಯನದ ಅಗತ್ಯವಿದೆಯೇ? | Upanayanam | Avadhootha Sri Vinay Gurujiಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಹೀಗಿದ್ದರೆ ಈ ಜಗತ್ತು ಪ್ರೀತಿಯ ಮನೆಯಾಗುವುದು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ