ಕಲಿಕೆಗೆ ಎಂದಿಗೂ ಕೊನೆಯಿಲ್ಲ..? | ಅವಧೂತ ಶ್ರೀ ವಿನಯ್ ಗುರೂಜಿ |
ಕಲಿಕೆಗೆ ಎಂದಿಗೂ ಕೊನೆಯಿಲ್ಲ..? | ಅವಧೂತ ಶ್ರೀ ವಿನಯ್ ಗುರೂಜಿ |
ಜೀವನದಲ್ಲಿ ಕಲಿಕೆ ಎಂಬುದು ಒಬ್ಬರಿಗೆ ಅಥವಾ ಒಂದು ಸಮಯದ ವರೆಗೆ ಸೀಮಿತವಾಗಿರುವುದಿಲ್ಲ, ಪ್ರತಿಯೊಂದು ಜೀವಿಯೂ ಜೀವಿಸುವ ಪ್ರತಿಹಂತದಲ್ಲು ಕಲಿಕೆ ಇರುತ್ತದೆ. ಜೀವಿಸುವ ಹಂತದಿಂದ ಸಾವು ಸಂಭವಿಸುವವರೆಗೂ ಮಾನವನು ಕಲಿಯಲ್ಪಡುತ್ತಾನೆ. ಹಾಗಾಗಿ ಕಲಿಕೆಯಲ್ಲಿ ನಾವು ಏನನ್ನು ಕಲಿತುಕೊಳ್ಳುತ್ತೇವೆ ಮತ್ತು ಯಾವುದನ್ನು ನಮ್ಮೊಳಗೆ ತುಂಬಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾಗಿರುತ್ತದೆ.
ನಮ್ಮ ಜೀವನದಲ್ಲಿ ಯಾರಿಗಾರಿಗೂ ಮತ್ತು ಯಾರಿಂದಲೂ ಏನನ್ನು ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು ಯಾಕೆಂದರೆ ಅದು ಕಾರ್ಯ ರೂಪಕ್ಕೆ ಬರುವಲ್ಲಿ ಮತ್ತೊಂದು ತೊಂದರೆ ನಮ್ಮ ಕಣ್ಣ ಮುಂದೆ ಬಂದುಬಿಡುತ್ತದೆ. ಯಾರೇ ಆಗಲಿ ಅವರಿಂದ ಕಲಿತ ಪಾಠಕ್ಕೆ ಗೌರವವನ್ನು ಕೊಡುಬೇಕೆ ವಿನಹ ಅವರಿಗೆ ಎಂದಿಗೂ ಕೇಡನ್ನು ಬಯಸುವುದು ಬೇಡ. ಅದು ನಮ್ಮ ಉದ್ದೇಶವಾಗಬಾರದು ಅದನ್ನು ದೇವರು ಎಂದಿಗೂ ಮೆಚ್ಚುವುದಿಲ್ಲ.-ಅವಧೂತ ಶ್ರೀ ವಿನಯ್ ಗುರೂಜಿ
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #avadhootha #vinayguruji #guruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trending #India #Ashram #kannadaculture #kanadigas #2021
Видео ಕಲಿಕೆಗೆ ಎಂದಿಗೂ ಕೊನೆಯಿಲ್ಲ..? | ಅವಧೂತ ಶ್ರೀ ವಿನಯ್ ಗುರೂಜಿ | канала Avadhootha
ಜೀವನದಲ್ಲಿ ಕಲಿಕೆ ಎಂಬುದು ಒಬ್ಬರಿಗೆ ಅಥವಾ ಒಂದು ಸಮಯದ ವರೆಗೆ ಸೀಮಿತವಾಗಿರುವುದಿಲ್ಲ, ಪ್ರತಿಯೊಂದು ಜೀವಿಯೂ ಜೀವಿಸುವ ಪ್ರತಿಹಂತದಲ್ಲು ಕಲಿಕೆ ಇರುತ್ತದೆ. ಜೀವಿಸುವ ಹಂತದಿಂದ ಸಾವು ಸಂಭವಿಸುವವರೆಗೂ ಮಾನವನು ಕಲಿಯಲ್ಪಡುತ್ತಾನೆ. ಹಾಗಾಗಿ ಕಲಿಕೆಯಲ್ಲಿ ನಾವು ಏನನ್ನು ಕಲಿತುಕೊಳ್ಳುತ್ತೇವೆ ಮತ್ತು ಯಾವುದನ್ನು ನಮ್ಮೊಳಗೆ ತುಂಬಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾಗಿರುತ್ತದೆ.
ನಮ್ಮ ಜೀವನದಲ್ಲಿ ಯಾರಿಗಾರಿಗೂ ಮತ್ತು ಯಾರಿಂದಲೂ ಏನನ್ನು ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು ಯಾಕೆಂದರೆ ಅದು ಕಾರ್ಯ ರೂಪಕ್ಕೆ ಬರುವಲ್ಲಿ ಮತ್ತೊಂದು ತೊಂದರೆ ನಮ್ಮ ಕಣ್ಣ ಮುಂದೆ ಬಂದುಬಿಡುತ್ತದೆ. ಯಾರೇ ಆಗಲಿ ಅವರಿಂದ ಕಲಿತ ಪಾಠಕ್ಕೆ ಗೌರವವನ್ನು ಕೊಡುಬೇಕೆ ವಿನಹ ಅವರಿಗೆ ಎಂದಿಗೂ ಕೇಡನ್ನು ಬಯಸುವುದು ಬೇಡ. ಅದು ನಮ್ಮ ಉದ್ದೇಶವಾಗಬಾರದು ಅದನ್ನು ದೇವರು ಎಂದಿಗೂ ಮೆಚ್ಚುವುದಿಲ್ಲ.-ಅವಧೂತ ಶ್ರೀ ವಿನಯ್ ಗುರೂಜಿ
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #avadhootha #vinayguruji #guruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trending #India #Ashram #kannadaculture #kanadigas #2021
Видео ಕಲಿಕೆಗೆ ಎಂದಿಗೂ ಕೊನೆಯಿಲ್ಲ..? | ಅವಧೂತ ಶ್ರೀ ವಿನಯ್ ಗುರೂಜಿ | канала Avadhootha
Показать
Комментарии отсутствуют
Информация о видео
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಆಧ್ಯಾತ್ಮಕ್ಕೆ ಮಡಿವಂತಿಕೆಯ ನಿಯಮಗಳು ಅಂಟುತ್ತದೆಯೇ? | Buddha Purnima | Avadhootha Sri Vinay Gurujiದೈವಾರಾಧನೆ - ಹಿನ್ನೆಲೆ ಮತ್ತು ಮಹತ್ವ | Divine worship | ಅವಧೂತ ಶ್ರೀ ವಿನಯ್ ಗುರೂಜಿ | Avadhoothaಅವಧೂತ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ದತ್ತ ಜಯಂತಿ | Datta Jayanti | Avadhootha Sri Vinay Gurujiಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಶ್ರೀರಾಮ ಪ್ರತಿಷ್ಠೆಯ ದಿನ 1600 ಗಿಡಮೂಲಿಕೆಗಳಿಂದ ವಿಶೇಷ ಹೋಮ ಸಲ್ಲಿಸಿದ ಅವಧೂತರು! | Sri Ram | Avadhoothaಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashram