ಕಾಡಾನೆ ಹಾವಳಿಗೆ ತತ್ತರಿಸಿ ತಾನೇ ಬೆಳೆಸಿದ ಗಿಡವನ್ನು ಕತ್ತರಿಸಿದ ರೈತ ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ
ಅರೇಹಳ್ಳಿ: ಕಾಡಾನೆ ಹಾವಳಿಗೆ ತತ್ತರಿಸಿದ ರೈತನೋರ್ವ ತಾನೇ ಬೆಳೆದು ಪೋಷಿಸಿದ ಗಿಡಗಳನ್ನು ಕತ್ತರಿಸಿದ ಘಟನೆಯೊಂದು ಬೇಳಗಿಕೆ ಬಂದಿದೆ
ಹೋಬಳಿಯ ಸುತ್ತಮುತ್ತಲಿನಲ್ಲಿ ಕಳೆದ ತಿಂಗಳಿನಿಂದ ಬೀಡು ಬಿಟ್ಟಿರುವ ಸುಮಾರು 20ಕ್ಕು ಹೆಚ್ಚು ಕಾಡಾನೆಗಳ ಹಿಂಡು ಕಳೆದ ರಾತ್ರಿ ಹೊಸಮನೆ ಗ್ರಾಮದ ಪ್ರಸನ್ನ ಕುಮಾರ್ ಎಂಬುವವರ ಮನೆಗೆ ದಾಳಿ ನಡೆಸಿ ಮನೆಯ ಮೇಲಿನ ಶೀಟ್ ನ್ನು ಎಳೆದು ಹಾಕಿ ಹಾನಿ ಮಾಡಿದೆ ಹಾಗು ಲಿಂಗಾಪುರ ಗ್ರಾಮದ ಚಂದ್ರವತಿ,ಜಾನಕಿ ಮತ್ತು ಸಂತೋಷ್ ಶೆಟ್ಟಿ ಎಂಬುವವರ ಜಮೀನಿನಲ್ಲಿ ಹಲವು ವರ್ಷಗಳಿಂದ ಬೆಳೆದು ಪೋಷಿಸಿದ ಬಾಳೆ,ಅಡಿಕೆ,ಕಾಫಿ ಸೇರಿದಂತೆ ಇನ್ನಿತರ ಮರಗಿಡಗಳನ್ನು ಹಾನಿ ಮಾಡಿದೆ,
ಬೇಲೂರು ಸುದ್ದಿ-*
ವಿಜಯ್ ಜೆ ಲಿಂಗಾಪುರ
ರವಿಹೊಳ್ಳ
Видео ಕಾಡಾನೆ ಹಾವಳಿಗೆ ತತ್ತರಿಸಿ ತಾನೇ ಬೆಳೆಸಿದ ಗಿಡವನ್ನು ಕತ್ತರಿಸಿದ ರೈತ ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ канала Vijay Eagle Diary
ಹೋಬಳಿಯ ಸುತ್ತಮುತ್ತಲಿನಲ್ಲಿ ಕಳೆದ ತಿಂಗಳಿನಿಂದ ಬೀಡು ಬಿಟ್ಟಿರುವ ಸುಮಾರು 20ಕ್ಕು ಹೆಚ್ಚು ಕಾಡಾನೆಗಳ ಹಿಂಡು ಕಳೆದ ರಾತ್ರಿ ಹೊಸಮನೆ ಗ್ರಾಮದ ಪ್ರಸನ್ನ ಕುಮಾರ್ ಎಂಬುವವರ ಮನೆಗೆ ದಾಳಿ ನಡೆಸಿ ಮನೆಯ ಮೇಲಿನ ಶೀಟ್ ನ್ನು ಎಳೆದು ಹಾಕಿ ಹಾನಿ ಮಾಡಿದೆ ಹಾಗು ಲಿಂಗಾಪುರ ಗ್ರಾಮದ ಚಂದ್ರವತಿ,ಜಾನಕಿ ಮತ್ತು ಸಂತೋಷ್ ಶೆಟ್ಟಿ ಎಂಬುವವರ ಜಮೀನಿನಲ್ಲಿ ಹಲವು ವರ್ಷಗಳಿಂದ ಬೆಳೆದು ಪೋಷಿಸಿದ ಬಾಳೆ,ಅಡಿಕೆ,ಕಾಫಿ ಸೇರಿದಂತೆ ಇನ್ನಿತರ ಮರಗಿಡಗಳನ್ನು ಹಾನಿ ಮಾಡಿದೆ,
ಬೇಲೂರು ಸುದ್ದಿ-*
ವಿಜಯ್ ಜೆ ಲಿಂಗಾಪುರ
ರವಿಹೊಳ್ಳ
Видео ಕಾಡಾನೆ ಹಾವಳಿಗೆ ತತ್ತರಿಸಿ ತಾನೇ ಬೆಳೆಸಿದ ಗಿಡವನ್ನು ಕತ್ತರಿಸಿದ ರೈತ ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ канала Vijay Eagle Diary
Показать
Комментарии отсутствуют
Информация о видео
Другие видео канала
ಅರೇಹಳ್ಳಿ ಮಲ್ನಾಡ್ ಶಾಲೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ದೆಮಲೆನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ಕಾರ್ಯಕಾರಿ ಸಮಿತಿ ಸಭೆಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆಕಲಿಕಾ ಚೇತರಿಕೆಗಾಗಿ ಕಲಿಕಾ ಹಬ್ಬಲಿಂಗಾಪುರ ಗ್ರಾಮದಲ್ಲಿರುವ ನೂತನ ಸ್ಮಶಾನದ ಚಿತಗಾರವನ್ನು ಇಂದು ಕಾರ್ಯಗತಗೊಳಿಸಲಾಯಿತು.ನನಗೆ ನೀಡಿದ ಶಿಕ್ಷೆಯಿಂದ ನಾನಿಂದು ಶಿಕ್ಷಕನಾಗಿದ್ದೇನೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸ್ಮರಿಸಿದ ಶಿಕ್ಷಕಗ್ರಾಮೀಣ ಭಾಗಗಳಲ್ಲಿ ಅಡಕವಾಗಿರುವ ಅದ್ಭುತ ಪ್ರತಿಭೆಗಳು....ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಎಲ್ಲರೂ ದೈರ್ಯವಾಗಿ ಎದುರಿಸಿಅರೇಹಳ್ಳಿ ಪಟ್ಟಣದ ಆಧುನಿಕ ಕುಲುಮೆಯಲ್ಲಿ ವಿವಿದ ಬಗೆಯ ಕತ್ತಿ,ಕುಡ್ಲು ಹಾರೆ, ಮತ್ತಿತರ ತಯಾರಿಕೆ&ದುರಸ್ತಿಯ ಕಾರ್ಯವೈಖರಿಕಾಡಾನೆಯಿಂದ ಪಾರಾದ ವೃದ್ಧ ಕಾರ್ಮಿಕನ ಸಮಯಪ್ರಜ್ಞೆಯೋ,ದೈರ್ಯವೋ,ಸಾಹಸವೊ,ಅಥವಾ ಚಾನಕ್ಷತನವೋ.ನೋಡಿದರೆ ಬೆಚ್ಚಿಬೀಳ್ತಿರಬಿಜೆಪಿಯಿಂದ ಬರ್ಜರಿ ಪ್ರಚಾರ- ಅನ್ಯ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತುಆನೆ ಜೊತೆ ಹುಚ್ಚಾಟ ಮೇರೆಯುತ್ತಿರುವ ಯುವಕ...ದಯವಿಟ್ಟು ಯಾರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ...ಅರೇಹಳ್ಳಿಯಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ17 November 2022ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ....20 May 2023ಅರೇಹಳ್ಳಿ ಪಟ್ಟಣದ ರೋಟರಿ ಶಾಲೆಯ ರಸ್ತೆಯಲ್ಲಿ ಲೋಕಾರ್ಪಣೆಗೊಂಡ ನೂತನ ಲಯನ್ಸ್ ಭವನಅರೇಹಳ್ಳಿ ಸಂತ ಯೋವಾನ್ನಾರ ದೇವಾಲಯದಲ್ಲಿ ಕ್ರಿಸ್ ಮಸ್ ಸಂಭ್ರಮಾಚರಣೆ - 2022 ನೇ ಡಿಸೆಂಬರ್ಅರೇಹಳ್ಳಿ ಪಟ್ಟಣದ ವಿನಾಯಕ ಭವನದಲ್ಲಿ ನಡೆದ ಶಾಸಕರ ನೇತೃತ್ವದ ಜನ ಸಂಪರ್ಕ ಸಭೆ