ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ....
ತೋಟದ ಕಾರ್ಮಿಕ ನಿರ್ಭೀತಿಯಿಂದ ಅವುಗಳ ಹತ್ತಿರದಲ್ಲೇ ಕೆಲಸ ಮಾಡುತ್ತಾರೆ..
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಸುತ್ತಮುತ್ತಲಿನಲ್ಲಿ ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸುತ್ತಿದ್ದ ಕಾಡಾನೆಗಳು ಈಗ ಬೆಳಗಿನ ವೇಳೆಯಲ್ಲೂ ಕಾಣಸಿಗುತ್ತದೆ.
ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ ತೋಟದ ಕಾರ್ಮಿಕ ನಿರ್ಭೀತಿಯಿಂದ ಅವುಗಳ ಹತ್ತಿರದಲ್ಲೇ ಕೆಲಸ ಮಾಡುತ್ತಾರೆ.
ಹೋಬಳಿಯ ಲಿಂಗಾಪುರ ಗ್ರಾಮದಿಂದ ಉದೇವಾರ ರಸ್ತೆಯಲ್ಲಿ ತೋಟಕ್ಕೆ ಹೋಗುವಾಗ ದಾರಿ ಮದ್ಯೆ ದಿನ ನಿತ್ಯ ನೊಡಬವುದು.
ಮೊದಲೆಲ್ಲ ರಾತ್ರಿ ಸಮಯದಲ್ಲಿ ಸಂಚಾರ ಮಾಡಿತ್ತಿದ್ದ ಕಾಡಾನೆಗಳು ಈಗ ಬೆಳಗಿನ ಸಮಯದಲ್ಲೂ ಕಾಣಸಿಗುತ್ತದೆ.
ಅವು ಬಂದರೆ ಅವುಗಳ ಪಾಡಿಗೆ ಕೆಲವು ಆಹಾರಕ್ಕೆ ಯೋಗ್ಯವಾದ ಮರಗಳನ್ನು ಕೆಡವಿ ತಿಂದು ಅದರ ಪಾಡಿಗೆ ಅದು ಹೋಗುತ್ತದೆ.
ನಾವು ನಮ್ಮ ಪಾಡಿಗೆ ನಮ್ಮ ಕೆಲಸ ಮಾಡುತ್ತೇವೆ, ಕೆಲಸ ಮಾಡುವಾಗ ಕಾಣಿಸಿಕೊಂಡರೆ ಅವುಗಳ ಪಾಡಿಗೆ ಬಿಟ್ಟು ದೂರದಲ್ಲಿ ನಮ್ಮ ಕೆಲಸ ಮುಂದುವರೆಸುತ್ತೇವೆ.
ನಮಗೆಲ್ಲ ದಿನ ನಿತ್ಯ ನೋಡಿ ನೋಡಿ ಅಭ್ಯಾಸವಾಗಿದೆ ಅದಕ್ಕೂ ನಮ್ಮ ನೋಡಿ ನೋಡಿ ಅಭ್ಯಾಸವಾಗಿದೆ.
ಹಾಗಾಗಿ ಕೆಲವೊಂದು ಪುಂಡಾನೆಗಳನ್ನು ಹೊರತು ಪಡಿಸಿ ಉಳಿದ ಕಾಡಾನೆಗಳು ಅವುಗಳ ಪಾಡಿಗೆ ಆಹಾರ ತಿಂದು ವಾಪಸ್ಸು ಹೋಗುತ್ತದೆ.
ಕಾಫಿ ಗಿಡಗಳಿಗೆ ನೀರು ಸ್ಪಿಂಕ್ಲರ್ ಮಾಡುತ್ತಿದ್ದ ಸಮಯ ಒಂಟಿ ಕಾಡಾನೆ ಬಂದಿದೆ ಹಾಗಾಗಿ ಅ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ನೀರು ಸ್ಪಿಂಕ್ಲರ್ ಮಾಡುತ್ತೇವೆ.ಪಾಪ ಅವುಗಳು ಹೊಟ್ಟೆಪಾಡಿಗಾಗಿ ಕಷ್ಟ ಪಡುತ್ತಿದೆ.
ನಾವು ಅವುಗಳನ್ನು ಹೊಡಿಸಲು ಪ್ರಯತ್ನಪಟ್ಟರೆ ರೊಚ್ಚಿಗೆದ್ದು ಹೆಚ್ಚಿನ ದಾಂದಲೆ ಮಾಡುತ್ತದೆ.
ಎಂದು ತೋಟದ ಕಾರ್ಮಿಕ ತೌಸಿಫ್ ತಮ್ಮ ಸ್ವಂತ ಅನಿಸಿಕೆ ಹಂಚಿಕೊಂಡಿದ್ದಾರೆ.ಏಚ್.ಎಂ ದಯಾನಂದ್ ರವರ ಬೇಲೂರು ಸುದ್ದಿ..ವರದಿ ವಿಜಯ್ ಜೊತೆ ರವಿ ಹೊಳ್ಳ
Видео ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ.... канала Vijay Eagle Diary
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಸುತ್ತಮುತ್ತಲಿನಲ್ಲಿ ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸುತ್ತಿದ್ದ ಕಾಡಾನೆಗಳು ಈಗ ಬೆಳಗಿನ ವೇಳೆಯಲ್ಲೂ ಕಾಣಸಿಗುತ್ತದೆ.
ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ ತೋಟದ ಕಾರ್ಮಿಕ ನಿರ್ಭೀತಿಯಿಂದ ಅವುಗಳ ಹತ್ತಿರದಲ್ಲೇ ಕೆಲಸ ಮಾಡುತ್ತಾರೆ.
ಹೋಬಳಿಯ ಲಿಂಗಾಪುರ ಗ್ರಾಮದಿಂದ ಉದೇವಾರ ರಸ್ತೆಯಲ್ಲಿ ತೋಟಕ್ಕೆ ಹೋಗುವಾಗ ದಾರಿ ಮದ್ಯೆ ದಿನ ನಿತ್ಯ ನೊಡಬವುದು.
ಮೊದಲೆಲ್ಲ ರಾತ್ರಿ ಸಮಯದಲ್ಲಿ ಸಂಚಾರ ಮಾಡಿತ್ತಿದ್ದ ಕಾಡಾನೆಗಳು ಈಗ ಬೆಳಗಿನ ಸಮಯದಲ್ಲೂ ಕಾಣಸಿಗುತ್ತದೆ.
ಅವು ಬಂದರೆ ಅವುಗಳ ಪಾಡಿಗೆ ಕೆಲವು ಆಹಾರಕ್ಕೆ ಯೋಗ್ಯವಾದ ಮರಗಳನ್ನು ಕೆಡವಿ ತಿಂದು ಅದರ ಪಾಡಿಗೆ ಅದು ಹೋಗುತ್ತದೆ.
ನಾವು ನಮ್ಮ ಪಾಡಿಗೆ ನಮ್ಮ ಕೆಲಸ ಮಾಡುತ್ತೇವೆ, ಕೆಲಸ ಮಾಡುವಾಗ ಕಾಣಿಸಿಕೊಂಡರೆ ಅವುಗಳ ಪಾಡಿಗೆ ಬಿಟ್ಟು ದೂರದಲ್ಲಿ ನಮ್ಮ ಕೆಲಸ ಮುಂದುವರೆಸುತ್ತೇವೆ.
ನಮಗೆಲ್ಲ ದಿನ ನಿತ್ಯ ನೋಡಿ ನೋಡಿ ಅಭ್ಯಾಸವಾಗಿದೆ ಅದಕ್ಕೂ ನಮ್ಮ ನೋಡಿ ನೋಡಿ ಅಭ್ಯಾಸವಾಗಿದೆ.
ಹಾಗಾಗಿ ಕೆಲವೊಂದು ಪುಂಡಾನೆಗಳನ್ನು ಹೊರತು ಪಡಿಸಿ ಉಳಿದ ಕಾಡಾನೆಗಳು ಅವುಗಳ ಪಾಡಿಗೆ ಆಹಾರ ತಿಂದು ವಾಪಸ್ಸು ಹೋಗುತ್ತದೆ.
ಕಾಫಿ ಗಿಡಗಳಿಗೆ ನೀರು ಸ್ಪಿಂಕ್ಲರ್ ಮಾಡುತ್ತಿದ್ದ ಸಮಯ ಒಂಟಿ ಕಾಡಾನೆ ಬಂದಿದೆ ಹಾಗಾಗಿ ಅ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ನೀರು ಸ್ಪಿಂಕ್ಲರ್ ಮಾಡುತ್ತೇವೆ.ಪಾಪ ಅವುಗಳು ಹೊಟ್ಟೆಪಾಡಿಗಾಗಿ ಕಷ್ಟ ಪಡುತ್ತಿದೆ.
ನಾವು ಅವುಗಳನ್ನು ಹೊಡಿಸಲು ಪ್ರಯತ್ನಪಟ್ಟರೆ ರೊಚ್ಚಿಗೆದ್ದು ಹೆಚ್ಚಿನ ದಾಂದಲೆ ಮಾಡುತ್ತದೆ.
ಎಂದು ತೋಟದ ಕಾರ್ಮಿಕ ತೌಸಿಫ್ ತಮ್ಮ ಸ್ವಂತ ಅನಿಸಿಕೆ ಹಂಚಿಕೊಂಡಿದ್ದಾರೆ.ಏಚ್.ಎಂ ದಯಾನಂದ್ ರವರ ಬೇಲೂರು ಸುದ್ದಿ..ವರದಿ ವಿಜಯ್ ಜೊತೆ ರವಿ ಹೊಳ್ಳ
Видео ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ.... канала Vijay Eagle Diary
Показать
Комментарии отсутствуют
Информация о видео
Другие видео канала
ಅರೇಹಳ್ಳಿ ಮಲ್ನಾಡ್ ಶಾಲೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ದೆಮಲೆನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ಕಾರ್ಯಕಾರಿ ಸಮಿತಿ ಸಭೆಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆಕಲಿಕಾ ಚೇತರಿಕೆಗಾಗಿ ಕಲಿಕಾ ಹಬ್ಬಲಿಂಗಾಪುರ ಗ್ರಾಮದಲ್ಲಿರುವ ನೂತನ ಸ್ಮಶಾನದ ಚಿತಗಾರವನ್ನು ಇಂದು ಕಾರ್ಯಗತಗೊಳಿಸಲಾಯಿತು.ನನಗೆ ನೀಡಿದ ಶಿಕ್ಷೆಯಿಂದ ನಾನಿಂದು ಶಿಕ್ಷಕನಾಗಿದ್ದೇನೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸ್ಮರಿಸಿದ ಶಿಕ್ಷಕಗ್ರಾಮೀಣ ಭಾಗಗಳಲ್ಲಿ ಅಡಕವಾಗಿರುವ ಅದ್ಭುತ ಪ್ರತಿಭೆಗಳು....ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಎಲ್ಲರೂ ದೈರ್ಯವಾಗಿ ಎದುರಿಸಿಅರೇಹಳ್ಳಿ ಪಟ್ಟಣದ ಆಧುನಿಕ ಕುಲುಮೆಯಲ್ಲಿ ವಿವಿದ ಬಗೆಯ ಕತ್ತಿ,ಕುಡ್ಲು ಹಾರೆ, ಮತ್ತಿತರ ತಯಾರಿಕೆ&ದುರಸ್ತಿಯ ಕಾರ್ಯವೈಖರಿಕಾಡಾನೆಯಿಂದ ಪಾರಾದ ವೃದ್ಧ ಕಾರ್ಮಿಕನ ಸಮಯಪ್ರಜ್ಞೆಯೋ,ದೈರ್ಯವೋ,ಸಾಹಸವೊ,ಅಥವಾ ಚಾನಕ್ಷತನವೋ.ನೋಡಿದರೆ ಬೆಚ್ಚಿಬೀಳ್ತಿರಬಿಜೆಪಿಯಿಂದ ಬರ್ಜರಿ ಪ್ರಚಾರ- ಅನ್ಯ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತುಆನೆ ಜೊತೆ ಹುಚ್ಚಾಟ ಮೇರೆಯುತ್ತಿರುವ ಯುವಕ...ದಯವಿಟ್ಟು ಯಾರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ...ಅರೇಹಳ್ಳಿಯಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆಕಾಡಾನೆ ಹಾವಳಿಗೆ ತತ್ತರಿಸಿ ತಾನೇ ಬೆಳೆಸಿದ ಗಿಡವನ್ನು ಕತ್ತರಿಸಿದ ರೈತ ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ17 November 202220 May 2023ಅರೇಹಳ್ಳಿ ಪಟ್ಟಣದ ರೋಟರಿ ಶಾಲೆಯ ರಸ್ತೆಯಲ್ಲಿ ಲೋಕಾರ್ಪಣೆಗೊಂಡ ನೂತನ ಲಯನ್ಸ್ ಭವನಅರೇಹಳ್ಳಿ ಸಂತ ಯೋವಾನ್ನಾರ ದೇವಾಲಯದಲ್ಲಿ ಕ್ರಿಸ್ ಮಸ್ ಸಂಭ್ರಮಾಚರಣೆ - 2022 ನೇ ಡಿಸೆಂಬರ್