ಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ
ಬೇಲೂರು:ತಾಲೂಕಿನ ಅರೇಹಳ್ಳಿ ಪಟ್ಟಣದಲ್ಲಿ ಸುಮಾರು 23 ವರ್ಷಗಳ ಹಿಂದೆ ದಿ.ವಿರಪ್ಪಚ್ಚಾರ್ ರವರ ಮುಖಂಡತ್ವದಲ್ಲಿ ಗ್ರಾಮದ ಹಾಗು ಸುತ್ತಮುತ್ತಲಿನ ವಿಶ್ವಕರ್ಮ ಜನಾಂಗದ ಎಲ್ಲರೂ ಒಂದಾಗಿ ಸಬೆ ನಡೆಸಿ ಗುರು ಹಿರಿಯರ ಮಾರ್ಗದರ್ಶನದಂತೆ ಎಲ್ಲರೂ ಒಂದೆ ಮನೆಯ ಸದಸ್ಯರಂತೆ ಕಷ್ಟ ಸುಖಗಳಿಗೆ ಸ್ಪಂದಿಸಲು, ಎಲ್ಲಾರ ಏಳಿಗೆಗಾಗಿ ಜೊತೆಯಾಗಿ ಶ್ರಮಿಸಿ ಇತರರಿಗೂ ಮಾದರಿಯಾಗಲೀ ಎಂಬ ದೃಷ್ಟಿಯಿಂದ ವಿಶ್ವಕರ್ಮ ಸಂಘವನ್ನು ಸ್ಥಾಪಿಸಿದರು,ನಂತರದ ದಿನಗಳಲ್ಲಿ ತಮ್ಮಣ್ಣಚಾರ್ ರವರ ಮುಖಂಡತ್ವದಲ್ಲಿ ಸಂಘವನ್ನು ಮುನ್ನೆಡೆಸುತ್ತಾ ಸರ್ಕಾರದ ಕಂದಾಯ ಹಾಗು ಪಂಚಾಯಿತಿ ರಾಜ್ ಇಲಾಖೆಗಳ ನೆರವಿಂದ ನಿವೇಶನವನ್ನು ಪಡೆದುಕೊಂಡು ಕಾಲ ಕಾಲಕ್ಕೆ ಅಲ್ಪ ಮಟ್ಟಿಗೆ ಸಭೆ ಸಮಾರಂಭ ನಡೆಯುತ್ತಿದ್ದವು ಎಂದು ಸಂಘದ ಹಿರಿಯ ಮುಖಂಡರಾದ ವಿಗ್ನೆಸ್ ಆಚಾರ್ಯ ರವರು ಆರಾದ್ಯ ದೇವರಾದ ಶ್ರೀ ಕಾಳಿಕಾಂಬ ದೇವಿಗೆ ಪೂಜೆ ಸಲ್ಲಿಸಿ ತಿಳಿಸಿದರು.
ಈ ಸಂದರ್ಬದಲ್ಲಿ ನೂತನ ಅದ್ಯಕ್ಷರಾಗಿ ನೇಮಕಗೊಂಡ ವಿಜಯ್ ಆಚಾರ್ಯ ರವರು ಮಾತನಾಡಿದರು.ನಮ್ಮ ಸಂಘವು ಕಳೆದ ಸುಮಾರು 23 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದರು ಸಹಾ ಇಲ್ಲಿಯವರೆಗೆ ಅಧಿಕೃತವಾಗಿ ಸಂಘವು ನೊಂದಣಿ ಯಾಗಿರಲಿಲ್ಲ ಹಾಗೂ ಸಭೆ ಸಮಾರಂಭ ನಡೆಸಲು ನಮ್ಮದೇ ಆದ ಸುಸರ್ಜಿತ ಕಟ್ಟಡ ಅಥವಾ ಭವನ ನಿರ್ಮಾಣವಾಗಿಲ್ಲ ಆದ್ದರಿಂದ ಕಳೆದ ತಿಂಗಳು ಸಂಘದ ಮುಖಂಡರ,ಎಲ್ಲಾ ಸದಸ್ಯರ ಸಹ ಒಮ್ಮತದಿಂದ ನನ್ನನ್ನು ಅದ್ಯಕ್ಷರಾಗಿ ನೇಮಕ ಮಾಡುವ ಮೂಲಕ ವಿಶ್ವಕರ್ಮ ಸಂಘವನ್ನು ನೋಂದಣಿ ಮಾಡಲಾಯಿತು , ಹಾಗು ಮುಂದಿನ ದಿನಗಳಲ್ಲಿ ನಮ್ಮ ಸಂಘವನ್ನು ಇನ್ನಷ್ಟು ವಿಸ್ತಾರವಾಗಿ ಬೆಳೆಸಿ ಸಂಘದ ಶ್ರೇಯೋಭಿೃದ್ಧಿಗಾಗಿ ಶ್ರಮಿಸುವ ಶಕ್ತಿ ಹಾಗು ಎಲ್ಲರಿಗೂ ಆಯೂರ್ ಆರೋಗ್ಯ ನೀಡಲಿ ಎಂದು ಈ ದಿನ ಹೋಬಳಿಯ ನಾರ್ವೆ ಹೋಸಲ್ಲಿ ಗ್ರಾಮದಲ್ಲಿ ಇರುವ ನಮ್ಮ ಕುಲದೇವತೆ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು
Видео ಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ канала Vijay Eagle Diary
ಈ ಸಂದರ್ಬದಲ್ಲಿ ನೂತನ ಅದ್ಯಕ್ಷರಾಗಿ ನೇಮಕಗೊಂಡ ವಿಜಯ್ ಆಚಾರ್ಯ ರವರು ಮಾತನಾಡಿದರು.ನಮ್ಮ ಸಂಘವು ಕಳೆದ ಸುಮಾರು 23 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದರು ಸಹಾ ಇಲ್ಲಿಯವರೆಗೆ ಅಧಿಕೃತವಾಗಿ ಸಂಘವು ನೊಂದಣಿ ಯಾಗಿರಲಿಲ್ಲ ಹಾಗೂ ಸಭೆ ಸಮಾರಂಭ ನಡೆಸಲು ನಮ್ಮದೇ ಆದ ಸುಸರ್ಜಿತ ಕಟ್ಟಡ ಅಥವಾ ಭವನ ನಿರ್ಮಾಣವಾಗಿಲ್ಲ ಆದ್ದರಿಂದ ಕಳೆದ ತಿಂಗಳು ಸಂಘದ ಮುಖಂಡರ,ಎಲ್ಲಾ ಸದಸ್ಯರ ಸಹ ಒಮ್ಮತದಿಂದ ನನ್ನನ್ನು ಅದ್ಯಕ್ಷರಾಗಿ ನೇಮಕ ಮಾಡುವ ಮೂಲಕ ವಿಶ್ವಕರ್ಮ ಸಂಘವನ್ನು ನೋಂದಣಿ ಮಾಡಲಾಯಿತು , ಹಾಗು ಮುಂದಿನ ದಿನಗಳಲ್ಲಿ ನಮ್ಮ ಸಂಘವನ್ನು ಇನ್ನಷ್ಟು ವಿಸ್ತಾರವಾಗಿ ಬೆಳೆಸಿ ಸಂಘದ ಶ್ರೇಯೋಭಿೃದ್ಧಿಗಾಗಿ ಶ್ರಮಿಸುವ ಶಕ್ತಿ ಹಾಗು ಎಲ್ಲರಿಗೂ ಆಯೂರ್ ಆರೋಗ್ಯ ನೀಡಲಿ ಎಂದು ಈ ದಿನ ಹೋಬಳಿಯ ನಾರ್ವೆ ಹೋಸಲ್ಲಿ ಗ್ರಾಮದಲ್ಲಿ ಇರುವ ನಮ್ಮ ಕುಲದೇವತೆ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು
Видео ಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ канала Vijay Eagle Diary
Показать
Комментарии отсутствуют
Информация о видео
Другие видео канала
ಅರೇಹಳ್ಳಿ ಮಲ್ನಾಡ್ ಶಾಲೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ದೆಮಲೆನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ಕಾರ್ಯಕಾರಿ ಸಮಿತಿ ಸಭೆಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆಕಲಿಕಾ ಚೇತರಿಕೆಗಾಗಿ ಕಲಿಕಾ ಹಬ್ಬಲಿಂಗಾಪುರ ಗ್ರಾಮದಲ್ಲಿರುವ ನೂತನ ಸ್ಮಶಾನದ ಚಿತಗಾರವನ್ನು ಇಂದು ಕಾರ್ಯಗತಗೊಳಿಸಲಾಯಿತು.ನನಗೆ ನೀಡಿದ ಶಿಕ್ಷೆಯಿಂದ ನಾನಿಂದು ಶಿಕ್ಷಕನಾಗಿದ್ದೇನೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸ್ಮರಿಸಿದ ಶಿಕ್ಷಕಗ್ರಾಮೀಣ ಭಾಗಗಳಲ್ಲಿ ಅಡಕವಾಗಿರುವ ಅದ್ಭುತ ಪ್ರತಿಭೆಗಳು....ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಎಲ್ಲರೂ ದೈರ್ಯವಾಗಿ ಎದುರಿಸಿಅರೇಹಳ್ಳಿ ಪಟ್ಟಣದ ಆಧುನಿಕ ಕುಲುಮೆಯಲ್ಲಿ ವಿವಿದ ಬಗೆಯ ಕತ್ತಿ,ಕುಡ್ಲು ಹಾರೆ, ಮತ್ತಿತರ ತಯಾರಿಕೆ&ದುರಸ್ತಿಯ ಕಾರ್ಯವೈಖರಿಕಾಡಾನೆಯಿಂದ ಪಾರಾದ ವೃದ್ಧ ಕಾರ್ಮಿಕನ ಸಮಯಪ್ರಜ್ಞೆಯೋ,ದೈರ್ಯವೋ,ಸಾಹಸವೊ,ಅಥವಾ ಚಾನಕ್ಷತನವೋ.ನೋಡಿದರೆ ಬೆಚ್ಚಿಬೀಳ್ತಿರಬಿಜೆಪಿಯಿಂದ ಬರ್ಜರಿ ಪ್ರಚಾರ- ಅನ್ಯ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತುಅರೇಹಳ್ಳಿಯಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆಕಾಡಾನೆ ಹಾವಳಿಗೆ ತತ್ತರಿಸಿ ತಾನೇ ಬೆಳೆಸಿದ ಗಿಡವನ್ನು ಕತ್ತರಿಸಿದ ರೈತ ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ17 November 2022ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ....20 May 2023ಅರೇಹಳ್ಳಿ ಪಟ್ಟಣದ ರೋಟರಿ ಶಾಲೆಯ ರಸ್ತೆಯಲ್ಲಿ ಲೋಕಾರ್ಪಣೆಗೊಂಡ ನೂತನ ಲಯನ್ಸ್ ಭವನಅರೇಹಳ್ಳಿ ಸಂತ ಯೋವಾನ್ನಾರ ದೇವಾಲಯದಲ್ಲಿ ಕ್ರಿಸ್ ಮಸ್ ಸಂಭ್ರಮಾಚರಣೆ - 2022 ನೇ ಡಿಸೆಂಬರ್ಅರೇಹಳ್ಳಿ ಪಟ್ಟಣದ ವಿನಾಯಕ ಭವನದಲ್ಲಿ ನಡೆದ ಶಾಸಕರ ನೇತೃತ್ವದ ಜನ ಸಂಪರ್ಕ ಸಭೆ