ಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆ
ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆ
: ಮಲೆನಾಡು ಭಾಗದಲ್ಲಿ ಹಲವಾರು ವರ್ಷಗಳಿಂದ ಕಾಡಾನೆ ಮತ್ತು ಮಾನವರ ಸಂಘರ್ಷ ನಡೆದುಕೊಂಡು ಬರುತ್ತಲೇ ಇದೆ,ಇತ್ತೀಚೆಗೆ ತಾಲೂಕಿನ ನಾರ್ವೆ ಗ್ರಾಮದ ಕವಿತಾ(35) ಎಂಬುವವರು ತಾಯಿಯವರನ್ನು ಕಾಣಲು ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಮನೆಗೆ ತೆರಳಿದ್ದು, ಬೆಳಗಿನ ಜಾವದಲ್ಲಿ ಮನೆಯ ಹಿಂಬದಿಯಲ್ಲಿ ಒಂಟಿ ಕಾಡಾನೆಯು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಆ ವಿಚಾರವಾಗಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವ ಬಗ್ಗೆ ನಮ್ಮ ಸಂಘದ ಸದಸ್ಯರು ಸೇರಿದಂತೆ ಇತರೆ ಸಂಘದ ಹೋರಾಟಗಾರರನ್ನು ಪೊಲೀಸ್ ಇಲಾಖೆ ಬಂಧಿಸಿರುವುದು ಅತ್ಯಂತ ಖಂಡನಿಯ ವಿಚಾರ,ಇಂತಹ ಹೋರಾಟಗಾರರನ್ನು ಹತ್ತಿಕ್ಕುವ ಬದಲು ಆನೆ ಮತ್ತು ಮಾನವರ ಸಂಘರ್ಷ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ನೀಡಬೇಕು,ಅದೆ ರೀತಿ ಮೃತರ ಕುಟುಂಬವು ಅತ್ಯಂತ ಕಡು ಬಡವರಾಗಿದ್ದು ಅವರ ಕುಟುಂಬದ ವಾಸಕ್ಕಾಗಿ ಮನೆ ಹಾಗು ಮುಂದಿನ ಜೀವನೋಪಯೋಗಕ್ಕಾಗಿ ಒಂದು ಕೋಟಿ ಪರಹಾರ ನೀಡಬೇಕು ಎಂದು ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಪಿ ಬಸವರಾಜ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.
Видео ಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆ канала Vijay Eagle Diary
: ಮಲೆನಾಡು ಭಾಗದಲ್ಲಿ ಹಲವಾರು ವರ್ಷಗಳಿಂದ ಕಾಡಾನೆ ಮತ್ತು ಮಾನವರ ಸಂಘರ್ಷ ನಡೆದುಕೊಂಡು ಬರುತ್ತಲೇ ಇದೆ,ಇತ್ತೀಚೆಗೆ ತಾಲೂಕಿನ ನಾರ್ವೆ ಗ್ರಾಮದ ಕವಿತಾ(35) ಎಂಬುವವರು ತಾಯಿಯವರನ್ನು ಕಾಣಲು ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಮನೆಗೆ ತೆರಳಿದ್ದು, ಬೆಳಗಿನ ಜಾವದಲ್ಲಿ ಮನೆಯ ಹಿಂಬದಿಯಲ್ಲಿ ಒಂಟಿ ಕಾಡಾನೆಯು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಆ ವಿಚಾರವಾಗಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವ ಬಗ್ಗೆ ನಮ್ಮ ಸಂಘದ ಸದಸ್ಯರು ಸೇರಿದಂತೆ ಇತರೆ ಸಂಘದ ಹೋರಾಟಗಾರರನ್ನು ಪೊಲೀಸ್ ಇಲಾಖೆ ಬಂಧಿಸಿರುವುದು ಅತ್ಯಂತ ಖಂಡನಿಯ ವಿಚಾರ,ಇಂತಹ ಹೋರಾಟಗಾರರನ್ನು ಹತ್ತಿಕ್ಕುವ ಬದಲು ಆನೆ ಮತ್ತು ಮಾನವರ ಸಂಘರ್ಷ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ನೀಡಬೇಕು,ಅದೆ ರೀತಿ ಮೃತರ ಕುಟುಂಬವು ಅತ್ಯಂತ ಕಡು ಬಡವರಾಗಿದ್ದು ಅವರ ಕುಟುಂಬದ ವಾಸಕ್ಕಾಗಿ ಮನೆ ಹಾಗು ಮುಂದಿನ ಜೀವನೋಪಯೋಗಕ್ಕಾಗಿ ಒಂದು ಕೋಟಿ ಪರಹಾರ ನೀಡಬೇಕು ಎಂದು ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಪಿ ಬಸವರಾಜ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.
Видео ಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆ канала Vijay Eagle Diary
Показать
Комментарии отсутствуют
Информация о видео
Другие видео канала
ಅರೇಹಳ್ಳಿ ಮಲ್ನಾಡ್ ಶಾಲೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ದೆಮಲೆನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ಕಾರ್ಯಕಾರಿ ಸಮಿತಿ ಸಭೆಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆಕಲಿಕಾ ಚೇತರಿಕೆಗಾಗಿ ಕಲಿಕಾ ಹಬ್ಬನನಗೆ ನೀಡಿದ ಶಿಕ್ಷೆಯಿಂದ ನಾನಿಂದು ಶಿಕ್ಷಕನಾಗಿದ್ದೇನೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸ್ಮರಿಸಿದ ಶಿಕ್ಷಕಗ್ರಾಮೀಣ ಭಾಗಗಳಲ್ಲಿ ಅಡಕವಾಗಿರುವ ಅದ್ಭುತ ಪ್ರತಿಭೆಗಳು....ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಎಲ್ಲರೂ ದೈರ್ಯವಾಗಿ ಎದುರಿಸಿಅರೇಹಳ್ಳಿ ಪಟ್ಟಣದ ಆಧುನಿಕ ಕುಲುಮೆಯಲ್ಲಿ ವಿವಿದ ಬಗೆಯ ಕತ್ತಿ,ಕುಡ್ಲು ಹಾರೆ, ಮತ್ತಿತರ ತಯಾರಿಕೆ&ದುರಸ್ತಿಯ ಕಾರ್ಯವೈಖರಿಕಾಡಾನೆಯಿಂದ ಪಾರಾದ ವೃದ್ಧ ಕಾರ್ಮಿಕನ ಸಮಯಪ್ರಜ್ಞೆಯೋ,ದೈರ್ಯವೋ,ಸಾಹಸವೊ,ಅಥವಾ ಚಾನಕ್ಷತನವೋ.ನೋಡಿದರೆ ಬೆಚ್ಚಿಬೀಳ್ತಿರಬಿಜೆಪಿಯಿಂದ ಬರ್ಜರಿ ಪ್ರಚಾರ- ಅನ್ಯ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತುಅರೇಹಳ್ಳಿಯಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆಕಾಡಾನೆ ಹಾವಳಿಗೆ ತತ್ತರಿಸಿ ತಾನೇ ಬೆಳೆಸಿದ ಗಿಡವನ್ನು ಕತ್ತರಿಸಿದ ರೈತ ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ17 November 2022ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ....20 May 2023ಅರೇಹಳ್ಳಿ ಪಟ್ಟಣದ ರೋಟರಿ ಶಾಲೆಯ ರಸ್ತೆಯಲ್ಲಿ ಲೋಕಾರ್ಪಣೆಗೊಂಡ ನೂತನ ಲಯನ್ಸ್ ಭವನಅರೇಹಳ್ಳಿ ಸಂತ ಯೋವಾನ್ನಾರ ದೇವಾಲಯದಲ್ಲಿ ಕ್ರಿಸ್ ಮಸ್ ಸಂಭ್ರಮಾಚರಣೆ - 2022 ನೇ ಡಿಸೆಂಬರ್ಅರೇಹಳ್ಳಿ ಪಟ್ಟಣದ ವಿನಾಯಕ ಭವನದಲ್ಲಿ ನಡೆದ ಶಾಸಕರ ನೇತೃತ್ವದ ಜನ ಸಂಪರ್ಕ ಸಭೆಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಹಾಗು ಕಾನೂನು ಅರಿವು ಕಾರ್ಯಕ್ರಮ