Загрузка страницы

ಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Guruji

ಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Guruji

ಗಾಂಧಿ ಹೇಳಿದ ಎರಡು ತತ್ವವನ್ನು ನಾವು ಇಂದು ಅನುಸರಿಸಬೇಕಾಗಿದೆ. ನಿಷ್ಕಾಮ ಕರ್ಮ ಸೇವೆ ಮತ್ತು ಭಕ್ತಿ ಇವೆರಡರ ಉನ್ನತಿ ಇದ್ದರೆ ನಿಜವಾಗಿಯೋ ಕಾರ್ಯಸಿದ್ಧಿಯನ್ನು ಪಡೆಯಬಹುದು. ಎರಡರ ಅರ್ಥವನ್ನು ತಿಳಿದು ಎಲ್ಲರೂ ಜೀವಿಸಬೇಕಾಗಿದೆ. ನಮ್ಮ ದುರಾಸೆಯಿಂದ ಇಂದು ಜೀವನದ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ ಹಾಗಾಗಿ ಅದನ್ನು ಸ್ವಲ್ಪ ವಾದರೂ ಕಡಿಮೆ ಮಾಡಿಕೊಳ್ಳಲು ಸುಚಿಯಾಗಿ ಇರಬೇಕಾದ ಪರಿಸ್ಥಿತಿ ಬಂದಿದೆ. ಒಬ್ಬರಿಗಾಗಿ ಎಂಬ ಮನೋಭಾವ ವನ್ನು ಬದಿಗೆ ಸರಿಸಿ ಎಲ್ಲರೂ ಒಂದೇ ಎಂಬ ಭಾವದಿಂದ ಕೆಲಸ ಮಾಡಬೇಕಾಗಿದೆ.

ಇಂದು ಪರಿಸರವು ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿದೆ ಹಾಗಾಗಿ ಅದನ್ನು ಕಡಿಮೆ ಗೊಳಿಸಲು ವಾಯುಶುದ್ಧಿ ಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ ಹಾಗಾಗಿ ಎಲ್ಲರೂ ಅಗ್ನಿಹೋತ್ರವನ್ನು ಮಾಡಿ. ಅದರಿಂದ ವಾಯುಮಾಲಿನ್ಯದಿಂದ ಮುಕ್ತಿ ಹೊಂದಲು ಸಹಾಯವಾಗುತ್ತದೆ. ಜನರ ಆರೋಗ್ಯವು ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ.

ನಮ್ಮ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿದೆ ಅವರುಗಳು ಕೊರೋನದ ಪರಿಸ್ಥಿತಿಯಲ್ಲಿ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ ಹಾಗಾಗಿ ಅಂತವರಿಗೆ ಆಹಾರ ವಿತರಣೆಯನ್ನು ಮಾಡಿ ದಿನನಿತ್ಯದ ಜೀವನಕ್ಕೆ ಬೇಕಾಗುವಂತಹ ದಿನಸಿ ಪದಾರ್ಥಗಳನ್ನು ನೀಡಿ ಕೊರೋನ ಮುನ್ನೆಚ್ಚರಿಕೆಯ ಸಲುವಾಗಿ ಮೆಡಿಸಿನ್ ಕಿಟ್ ವಿತರಿಸಿ ಕೊರೋನವನ್ನು ಹೋಗಲಾಡಿಸಲು ಮಾಡಬೇಕಾದ ಮುನ್ನಚ್ಚರಿಕೆ ಕ್ರಮಗಳನ್ನು ತಿಳಿಸಿಕೊಡಿ. ಮೊದಲೆಲ್ಲ ಜಾತಿಯತೆ, ರಾಜಕೀಯ, ದ್ವೇಷ, ಹೊಂದಾಣಿಕೆ ಇಲ್ಲದೆ ಇವುಗಳಿಗೆ ನಮ್ಮ ಬುದ್ದಿಯನ್ನು ಮಾರಿಕೊಂಡು ಬ್ರಿಟೀಷರಿಗೆ ನಮ್ಮ ದೇಶದಲ್ಲಿ ಜಾಗ ಕೊಟ್ಟಿದ್ದೆವು. ಆದರೆ ಇವಾಗ ಹಾಗೇ ಆಗುವುದು ಬೇಡ. ಕೊರೋನ ಬಂದಿರುವುದು ನಮ್ಮ ನಿರ್ಲಕ್ಷ್ಯದಿಂದಾಗಿ ಹಾಗಾಗಿ ನಮ್ಮ ಅತಿಯಾದ ಬುದ್ದಿವಂತಿಕೆಯನ್ನು ಸ್ವಲ್ಪದಿನಗಳ ವರೆಗೆ ತಡೆಹಿಡಿಯಲೆಬೇಕಾಗಿದೆ. ಮತ್ತು ಕೊರೋನವನ್ನು ಎಲ್ಲರೂ ವಿಶ್ವಾಸವನ್ನು ಕಳೆದುಕೊಳ್ಳದೆ ಎದುರಿಸಬೇಕಾಗಿದೆ. -ಅವಧೂತ ಶ್ರೀ ವಿನಯ್ ಗುರೂಜಿ

We need to follow the principles of Gandhi. Today the environment is so polluted that we need to take care of it together. In this situation of Corona we can fight it by following Ayurveda.We will perform Agnihotra, Mrityunjaya homa for the next 48 days in my ashrama. I request all the people irrespective of any caste to support this because prayers are the answer to problems. We need to believe in god.

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​​​​​​​​...

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​​​​​​​​...

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​​​​​​​​...

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​​​​​​​​...

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​​​​​​​​...

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​​​​​​​​...
#Avadhoothavinayguruji​​​​​​​​​​​​​​​ #HealthBenefits #SriVinayguruji​​​​​​​​​​​​​​​ #spirituality​​​​​​​​​​​​​​​ #philosophy​​​​​​​​​​​​​​​ #KannadaPravachana​​​​ #Swamiji​​​​​​​​​​​​​​​ #vinaygurujifollowers​​​​​​​​​​​​​​​ #live​​​​​​​​​​​​​​​ #trendingnews​​​​​​​​​​​​​​ #India​​​​​​​​​​​ #Ashram​​​​​​​​​​​ #kannadaculture​​​​​​​​​​​ #kanadigas​​​​​​​​​​​ #2021​ #SavayavaKrushi

Видео ಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Guruji канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 мая 2021 г. 18:03:48
00:09:44
Другие видео канала
LIVE : Avadhoota Vinay Guruji Speech | TV5 KannadaLIVE : Avadhoota Vinay Guruji Speech | TV5 Kannadaಮನಸ್ಸನ್ನು ಶಾಂತವಾಗಿಸುವುದು ಹೇಗೆ..? |  ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ಶಾಂತವಾಗಿಸುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna News2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna Newsನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ ಮುಖ್ಯಪ್ರಾಣ ಹನುಮ | ರಾಮನೆಂದರೆ ಆನಂದ | ವಿನಯ ಗುರೂಜಿನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ ಮುಖ್ಯಪ್ರಾಣ ಹನುಮ | ರಾಮನೆಂದರೆ ಆನಂದ | ವಿನಯ ಗುರೂಜಿಕೋಟ ಶ್ರೀನಿವಾಸ ಪೂಜಾರಿ ಆಶ್ರಮಕ್ಕೆ ಭೇಟಿ ನೀಡಿ ಅಚ್ಚರಿ ಕಂಡಿದ್ದಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿಕೋಟ ಶ್ರೀನಿವಾಸ ಪೂಜಾರಿ ಆಶ್ರಮಕ್ಕೆ ಭೇಟಿ ನೀಡಿ ಅಚ್ಚರಿ ಕಂಡಿದ್ದಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿ‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ  ಅವತಾರ’!|Vinay Guruji| EXCLUSIVE| GowriGadde Ashrama‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ ಅವತಾರ’!|Vinay Guruji| EXCLUSIVE| GowriGadde Ashramaಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್‌ ಗುರೂಜಿ |ಸ್ವಸ್ತ್ಯ ಆರೋಗ್ಯಕ್ಕಾಗಿ ನಿತ್ಯ ಯೋಗ ಅಭ್ಯಾಸ ಉತ್ತಮ- ಅವಧೂತ ಶ್ರೀ ವಿನಯ್ ಗುರೂಜಿಸ್ವಸ್ತ್ಯ ಆರೋಗ್ಯಕ್ಕಾಗಿ ನಿತ್ಯ ಯೋಗ ಅಭ್ಯಾಸ ಉತ್ತಮ- ಅವಧೂತ ಶ್ರೀ ವಿನಯ್ ಗುರೂಜಿಭಯವೇ ನಮ್ಮ ನಿಜವಾದ ದೌರ್ಭಾಗ್ಯ ।  Over coming life  | ಅವಧೂತ ಶ್ರೀ ವಿನಯ್ ಗುರೂಜಿಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿಸ್ಥಿರ ಮನಸ್ಸನ್ನು ಹೊಂದುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ|ಸ್ಥಿರ ಮನಸ್ಸನ್ನು ಹೊಂದುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ|ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿWho is An Avadhoota? ಅವಧೂತರು ಎಂದರೆ ಯಾರು?Who is An Avadhoota? ಅವಧೂತರು ಎಂದರೆ ಯಾರು?ಯೋಗದಿಂದ ಉತ್ತಮ ಆರೋಗ್ಯ ಪಡೆಯುವುದು ಹೇಗೆ...? | Practice yoga for better health |  ಅವಧೂತ ಶ್ರೀ ವಿನಯ್ ಗುರೂಜಿಯೋಗದಿಂದ ಉತ್ತಮ ಆರೋಗ್ಯ ಪಡೆಯುವುದು ಹೇಗೆ...? | Practice yoga for better health | ಅವಧೂತ ಶ್ರೀ ವಿನಯ್ ಗುರೂಜಿಧ್ಯಾನ ಮಾಡುವಾಗ ಗುರೂಜಿಯವರಿಗೆ ಕಂಡಿದ್ದಾದರು ಏನು.. ? | Avadhootha Sri Vinay Gurujiಧ್ಯಾನ ಮಾಡುವಾಗ ಗುರೂಜಿಯವರಿಗೆ ಕಂಡಿದ್ದಾದರು ಏನು.. ? | Avadhootha Sri Vinay Gurujiಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика