Загрузка страницы

ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ

ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ

ಮಾನವನು ಮೋಕ್ಷವನ್ನು ಪಡೆಯಬೇಕು ಎಂದಾದರೆ ಅವನು ಅತಿ ಹೆಚ್ಚು ತ್ಯಾಗದಲ್ಲಿ ಒಂದಾಗಿರಬೇಕು. ಜೀವಿಸುವಂತಹ ಪ್ರತಿಯೊಂದು ಜೀವಿಯೂ ತನ್ನನ್ನು ಲೋಕ ಕಲ್ಯಾಣದ ಕೆಲಸಗಳಲ್ಲಿ ಕೈ ಜೋಡಿಸಿದರೆ ಕೊರೋನದಂತಹ ಯಾವುದೇ ಪರಿಸ್ಥಿತಿ ಬಂದರು ಜಗ್ಗಲು ಸಾಧ್ಯವಿಲ್ಲ. ನಾವು ಜೀವಿಸುವ ಪ್ರತಿಯೊಂದು ಕ್ಷಣವು ಇನ್ನೊಬ್ಬರಿಗೆ ಉಪಕಾರವನ್ನೇ ಭಯಸುವುದಾದರೆ ಅಲ್ಲಿ ಮಾನವನ ಬದುಕಿಗೆ ಸಾರ್ಥಕತೆ ಲಬಿಸುತ್ತದೆ.

ಸಂಘದ ಜೊತೆ ಎಲ್ಲರೂ ಕೈಗೂಡಿದರೆ ಅಸಾಧ್ಯದ ಪರಿಸ್ಥಿತಿಯೂ ಸಲಭವಾಗಿ ಸಾಧ್ಯವಾಗಿಬಿಡುತ್ತದೆ. ಸಮಾಜಸೇವಾ ಭಾವನೆ ಎಲ್ಲರ ಮನಸ್ಸಿನಲ್ಲು ಮೆನೆ ಮಾಡಿದಾಗ ಇನ್ನೊಬ್ಬರಿಗೆ ಸ್ಪೋರ್ತಿಯಾಗಿ, ತಮ್ಮನ್ನು ಜನಸೇವೆಗಾಗಿ ತೊಡಗಿಸಿಕೊಂಡಿರುವ ಕೊರೋನ ವಾರಿಯರ್ಸ್ ಗಳಿಗೆ ಹೆಮ್ಮೆಯ ವಿಷಯವಾಗುತ್ತದೆ. ಇನ್ನೊಬ್ಬರನ್ನು ಪ್ರೇರೇಪಿಸುವ ಕೆಲಸಗಳು ಇನ್ನಷ್ಟು ಹೆಚ್ಚಾಗಬೇಕು. ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರೆ ಎಂದಿಗೂ ಜೀವಕ್ಕೆ ಅಂಜಬೇಡಿ. ಯಾಕೆಂದರೆ ಭಯವೇ ನಮ್ಮ ನಿಜವಾದ ದೌರ್ಭಾಗ್ಯ. ಧೈರ್ಯದಿಂದ ಮುನ್ನುಗ್ಗಿ ದರೆ ಮಾತ್ರ ನಮಗೆ ಉನ್ನತ ಮಾರ್ಗ ದೊರೆಯಲು ಸಾಧ್ಯವಾಗುತ್ತದೆ.

ನಮ್ಮ ಭಾರತ ಸಂಸ್ಕೃತಿಯೂ ಬಹಳ ಹೆಮ್ಮೆಯನ್ನು ಹುಟ್ಟುಹಾಕುವಂತಹದ್ದು, ಅದನ್ನು ನಾವು ಇಂದಾದರೂ ಅನುಸರಿಸಬೇಕಾಗಿದೆ. ನಮ್ಮ ಉತ್ತಮ ಸಮಯವನ್ನು ನಾವೇ ವೈರಿಯಾಗಿ ಮಾಡಿಕೊಳ್ಳುವುದು ಬೇಡ. ಹಣದ ಹಿಂದೆ ಓಡುವುದು ಬೇಡ. ಕಲಿಕೆ ಜಗದ ನಿಯಮ ಹಾಗಂತ ನಮ್ಮ ತನವನ್ನು ನಾವು ಬಿಡುವುದು ಬೇಡ. ನಾವು ದೃಢವಾಗಿ ನಿರ್ಧಾರ ಮಾಡಿದರೆ ಯಾವುದಾದರೂ ಅಸಾಧ್ಯವಾದುದಲ್ಲ.

ಸಮಯ ಹಾಳು ಮಾಡುವುದು ಬೇಡ. ವಿವೇಕದಿಂದ ಯೋಚಿಸೋಣ. ಸಂಘಟನೆಗೆ ಪ್ರೋತ್ಸಾಹಿಸೋಣ ಅದರಿಂದ ಎಲ್ಲಾ ಕೆಲಸಗಳು ಸುಲಭವಾಗಿಬಿಡುತ್ತವೆ. ಸೇವಾ ಭಾವನೆಯೂ ದೇಶದ ಪ್ರತಿಯೊಬ್ಬ ಪ್ರಜೆಯ ಆಸ್ತಿ, ದೇಶಕ್ಕಾಗಿ ಎಲ್ಲರೂ ದುಡಿದಾಗ ಭಾರತದಲ್ಲಿ ಎಲ್ಲವೂ ಸುಲಭವಾಗಿಬಿಡುತ್ತದೆ- ಅವಧೂತ ಶ್ರೀ ವಿನಯ್ ಗುರೂಜಿ.

Видео ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 июня 2021 г. 16:14:09
00:21:50
Другие видео канала
ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana VideoLIVE : Avadhoota Vinay Guruji Speech | TV5 KannadaLIVE : Avadhoota Vinay Guruji Speech | TV5 Kannadaಮನಸ್ಸನ್ನು ಶಾಂತವಾಗಿಸುವುದು ಹೇಗೆ..? |  ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ಶಾಂತವಾಗಿಸುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna News2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna NewsJeevana Darshana Sri Dingaleshwara Pravachana - 6| Sri Dingaleshwara Swamiji | Devotional PravachanaJeevana Darshana Sri Dingaleshwara Pravachana - 6| Sri Dingaleshwara Swamiji | Devotional Pravachanaಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್‌ ಗುರೂಜಿ |The Best Motivational Speech By DR Gururaj Karajagi ||The Best Motivational Speech By DR Gururaj Karajagi ||‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ  ಅವತಾರ’!|Vinay Guruji| EXCLUSIVE| GowriGadde Ashrama‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ ಅವತಾರ’!|Vinay Guruji| EXCLUSIVE| GowriGadde Ashramaತುಳುನಾಡಿನ ವೀರರಾದ ಕೋಟಿ ಚೆನ್ನಯ್ಯರ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು?? ಇಲ್ಲಿದೆ ನೋಡಿ|Suddi News Belthangady|ತುಳುನಾಡಿನ ವೀರರಾದ ಕೋಟಿ ಚೆನ್ನಯ್ಯರ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು?? ಇಲ್ಲಿದೆ ನೋಡಿ|Suddi News Belthangady|Avadhootha Aatmavalokana | Sri Vinay Guruji | Speaking about journey of his lifeAvadhootha Aatmavalokana | Sri Vinay Guruji | Speaking about journey of his lifeಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Gurujiಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay GurujiVittal nayak sir's speech- ತುಳುನಾಡಿನ ಶ್ರೇಷ್ಟತೆಯ ಕುರಿತು..Vittal nayak sir's speech- ತುಳುನಾಡಿನ ಶ್ರೇಷ್ಟತೆಯ ಕುರಿತು..ಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿಕೋಟ ಶ್ರೀನಿವಾಸ ಪೂಜಾರಿ ಆಶ್ರಮಕ್ಕೆ ಭೇಟಿ ನೀಡಿ ಅಚ್ಚರಿ ಕಂಡಿದ್ದಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿಕೋಟ ಶ್ರೀನಿವಾಸ ಪೂಜಾರಿ ಆಶ್ರಮಕ್ಕೆ ಭೇಟಿ ನೀಡಿ ಅಚ್ಚರಿ ಕಂಡಿದ್ದಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿಗುರುವು ಪ್ರತಿಯೊಬ್ಬ ಶಿಷ್ಯನ ಸಾಧನೆಯ ಮೆಟ್ಟಿಲು | ಅವಧೂತ ಶ್ರೀ ವಿನಯ್ ಗುರೂಜಿಗುರುವು ಪ್ರತಿಯೊಬ್ಬ ಶಿಷ್ಯನ ಸಾಧನೆಯ ಮೆಟ್ಟಿಲು | ಅವಧೂತ ಶ್ರೀ ವಿನಯ್ ಗುರೂಜಿವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿಶ್ರೀ ವಿನಯ್ ಗುರೂಜಿ | ಪಿತೃ ದೋಷ  | Uttarahalli |  Pravachana | Part -  6ಶ್ರೀ ವಿನಯ್ ಗುರೂಜಿ | ಪಿತೃ ದೋಷ | Uttarahalli | Pravachana | Part - 6
Яндекс.Метрика