Загрузка страницы

ಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿ

ಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿ

ಭಾರತೀಯ ಪರಂಪರೆಯಲ್ಲಿ ಗುರುಗೆ ವಿಶೇಷ ಮಹತ್ವ ನೀಡಲಾಗಿದೆ. ಗುರು ತನ್ನ ಶಿಷ್ಯರಿಗೆ ತಪ್ಪು ದಾರಿಗೆ ಹೋಗುವುದನ್ನು ತಪ್ಪಿಸುತ್ತಾರೆ ಹಾಗೂ ಸರಿಯಾದ ದಾರಿ ಮೇಲೆ ನಡೆಯಲು ಪ್ರೇರೇಪಿಸುತ್ತಾರೆ. ಹೀಗಾಗಿ ಗುರುವಿನ ಗೌರವಕ್ಕಾಗಿ ಗುರುಪೌರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ.

ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.

ಗುರು ಎಂದೆಗೂ ಪೂಜನೀಯ ರೂಪದಲ್ಲಿ ಕಾಣುವ ಪ್ರತ್ಯಕ್ಷ ದೇವರಾಗಿರುತ್ತಾರೆ ಅವರ ಜ್ಞಾನವನ್ನು ಧಾರೆ ಎಳೆದು ಶಿಶ್ಯರನ್ನು ರೂಪಿಸುತ್ತಾರೆ. ನಮಗೆ ಕಲಿಸುವ ಪ್ರತಿಯೊಂದು ವ್ಯಕ್ತಿ ಅಥವಾ ವಸ್ತು ಎಲ್ಲವೂ ನನಗೆ ಗುರುವೇ ಆಗಿರುತ್ತವೆ ಹಾಗಾಗಿ ಗುರುವಿನ ನೆನಪಿನ ದಿನವಾಗಿ ಇಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​​​​​​​​​​​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​​​​​​​​​​​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​​​​​​​​​​​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​​​​​​​​​​​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​​​​​​​​​​​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​​​​​​​​​​​
#Avadhoothavinayguruji​​​​​​​​​​​​ #BhagavadGita​ #SriVinayguruji​​​​​​​​​​​​ #spirituality​​​​​​​​​​​​ #LordShiva​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trendingnews​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021

Видео ಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 июля 2021 г. 17:30:01
00:06:55
Другие видео канала
|ವಿವೇಕವಾಣಿ| #avadhoothavinayguruji ##vinayguruji #vinaygurujifollowers ##avadhoothavinayguruji|ವಿವೇಕವಾಣಿ| #avadhoothavinayguruji ##vinayguruji #vinaygurujifollowers ##avadhoothavinayguruji*ಶ್ರೀ ದತ್ತಾಶ್ರಮ ಶ್ರೀ ಆದಿಶಕ್ತಿ ಮಠ* *ಹೆಬ್ಬಾರಬೆಟ್ಟು ಆನಗಳ್ಳಿ ಕುಂದಾಪುರ**ಶ್ರೀ ದತ್ತಾಶ್ರಮ ಶ್ರೀ ಆದಿಶಕ್ತಿ ಮಠ* *ಹೆಬ್ಬಾರಬೆಟ್ಟು ಆನಗಳ್ಳಿ ಕುಂದಾಪುರ*ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ?  | ಅವಧೂತ ಶ್ರೀ ವಿನಯ್‌ ಗುರೂಜಿ |ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್‌ ಗುರೂಜಿ |ಕಲಿಕೆಗೆ ಎಂದಿಗೂ ಕೊನೆಯಿಲ್ಲ..? | ಅವಧೂತ ಶ್ರೀ ವಿನಯ್‌ ಗುರೂಜಿ |ಕಲಿಕೆಗೆ ಎಂದಿಗೂ ಕೊನೆಯಿಲ್ಲ..? | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್‌ ಗುರೂಜಿ |ವಿವೇಕದಿಂದ ಎಲ್ಲವನ್ನು ಜಯಿಸಬೇಕು | ಅವಧೂತ ಶ್ರೀ ವಿನಯ್ ಗುರೂಜಿ |ವಿವೇಕದಿಂದ ಎಲ್ಲವನ್ನು ಜಯಿಸಬೇಕು | ಅವಧೂತ ಶ್ರೀ ವಿನಯ್ ಗುರೂಜಿ |ದ್ವೇಷ ಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ | ಅವಧೂತ ಶ್ರೀ ವಿನಯ್ ಗುರೂಜಿ |ದ್ವೇಷ ಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ | ಅವಧೂತ ಶ್ರೀ ವಿನಯ್ ಗುರೂಜಿ |ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಡುವ ಶಕ್ತಿ ಈ ಗ್ರಂಥಕ್ಕಿದೆ  ..! । ಅವಧೂತ ಶ್ರೀ ವಿನಯ್ ಗುರೂಜಿ |ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಡುವ ಶಕ್ತಿ ಈ ಗ್ರಂಥಕ್ಕಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ |ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಓಂಕಾರದಲ್ಲಿ ಅಡಗಿದೆ ಈ ಸತ್ಯ || ಅವಧೂತ ಶ್ರೀ ವಿನಯ್ ಗುರೂಜಿಓಂಕಾರದಲ್ಲಿ ಅಡಗಿದೆ ಈ ಸತ್ಯ || ಅವಧೂತ ಶ್ರೀ ವಿನಯ್ ಗುರೂಜಿಬದುಕು ಬಿಡಿಸಲಾಗದ ಒಗಟು | ಅವಧೂತ ಶ್ರೀ ವಿನಯ್‌ ಗುರೂಜಿ |ಬದುಕು ಬಿಡಿಸಲಾಗದ ಒಗಟು | ಅವಧೂತ ಶ್ರೀ ವಿನಯ್‌ ಗುರೂಜಿ |Neene Nanna Guruvu | Dodderi Appaji Songs | Bhajan Music | Sri Sat upasi | Devotional Songs KannadaNeene Nanna Guruvu | Dodderi Appaji Songs | Bhajan Music | Sri Sat upasi | Devotional Songs Kannadaನಮ್ಮ ದುಃಖಕ್ಕೊಂದು ಮದ್ದು...ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ...ನಮ್ಮ ದುಃಖಕ್ಕೊಂದು ಮದ್ದು...ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ..."ವಿವೇಕ'ವಾಣಿ"#avadhoothavinayguruji #vinayguruji ##vinaygurujifollowers"ವಿವೇಕ'ವಾಣಿ"#avadhoothavinayguruji #vinayguruji ##vinaygurujifollowersಭಯವೇ ನಮ್ಮ ನಿಜವಾದ ದೌರ್ಭಾಗ್ಯ ।  Over coming life  | ಅವಧೂತ ಶ್ರೀ ವಿನಯ್ ಗುರೂಜಿಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸನ್ನು  ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |LIVE | ಗುರುವಾರದಂದು ಶ್ರೀ ಅಷ್ಟಲಕ್ಷಿಈ ಹಾಡುಗಳನ್ನು ಕೇಳಿದರೆ ಸಕಲ ಅಭಿವೃದ್ಧಿ  ಸಂಪದಗಳನ್ನು ಪಡೆಯಿರಿLIVE | ಗುರುವಾರದಂದು ಶ್ರೀ ಅಷ್ಟಲಕ್ಷಿಈ ಹಾಡುಗಳನ್ನು ಕೇಳಿದರೆ ಸಕಲ ಅಭಿವೃದ್ಧಿ ಸಂಪದಗಳನ್ನು ಪಡೆಯಿರಿSri Manjunatha-Kannada Movie Songs | Om Mahapraana Deepam Video Song | TVNXTSri Manjunatha-Kannada Movie Songs | Om Mahapraana Deepam Video Song | TVNXT
Яндекс.Метрика