ದ್ವೇಷ ಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ | ಅವಧೂತ ಶ್ರೀ ವಿನಯ್ ಗುರೂಜಿ |
ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ- ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮ ಮೇಲೆ ಯಾರಾದರೂ ದ್ವೇಷ ತೋರಿಸಿದರೆ ಅದನ್ನು ನಗುನಗುತ್ತಾ ಸ್ವೀಕರಿಸಿ ಏಕೆಂದರೆ ದ್ವೇಷವನ್ನು ಗೆಲ್ಲುವ ಶಕ್ತಿ ಪ್ರೀತಿಗಷ್ಟೆ ಇರುತ್ತದೆ. ಮನಸ್ಸು ಪ್ರೀತಿಯಿಂದ ತುಂಬಿದ್ದರೆ ಇಡೀ ಜಗತ್ತು ನಮ್ಮನ್ನು ಖುಷಿಯಿಂದ ಸ್ವೀಕರಿಸುತ್ತದೆ. ಹಾಗಂತ ಅತಿವಿನಯವು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಸಂದರ್ಭವನ್ನು ಅನುಸರಿಸುವುದನ್ನು ಕಲಿಯಬೇಕು ಆಗ ಮಾತ್ರ ಎಲ್ಲವೂ ಸಮಾನವಾಗಿ ಸ್ವೀಕೃತವಾಗುತ್ತವೆ.
ಯಾವುದೇ ಕೆಲಸದಲ್ಲಿ ಭಕ್ತಿ ಅಡಗಿದ್ದಾಗ ಪ್ರೀತಿಯೂ ತಾನಾಗಿಯೇ ಉತ್ಪತ್ತಿಯಾಗುತ್ತದೆ. ಹಾಗಾಗಿ ಎಲ್ಲವನ್ನು ಸಮನಾಗಿ ನೋಡಿ, ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಅಂದು ಯಾವ ತೊಂದರೆ, ದ್ವೇಷಗಳಿಗೆ , ಜಗಳಗಳಿಗೆ, ಕಲ್ಮಶಗಳಿಗೆ ಜಾಗ ವಿರುವುದಿಲ್ಲ. ಪ್ರಪಂಚ ನಿಂತಿರುವುದು ಪ್ರೀತಿಯ ಆಧಾರದ ಮೇಲೆ ಅದನ್ನು ಉಳಿಸುವವರು ನಾವಾಗಬೇಕು.
ಮನುಷ್ಯ ಸಂಘಜೀವಿ ಹಾಗಾಗಿ ಅವನಿಗೆ ಪ್ರೀತಿಯಲ್ಲಿ ಇಂತಹದೇ ಮಿತಿ ಇರುವುದಿಲ್ಲ. ಅವನು ಸಮಯಕ್ಕೆ ಸನುಗುಣವಾಗಿ ಬದಲಾಗುವ ಗುಣವನ್ನು ಹೊಂದಿದ್ದಾನೆ. ಯಾವಾಗ ನಾವು ಕೆಟ್ಟ ಯೋಚನೆಯಿಂದ ಹೊರ ಬಂದು ಜಗತ್ತಿನ ಒಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಲು ಆರಂಭಿಸುತ್ತೇವೆಯೋ ಅಂದು ನಮ್ಮ ಸುತ್ತಮುತ್ತಲಿನ ಜಗತ್ತು ನಮ್ಮ ಯೋಚನೆಗೂ ಮೀರಿ ನಮ್ಮನ್ನು ಪ್ರೀತಿಸಲು ಶುರು ಮಾಡಿಬಿಡುತ್ತದೆ.ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021
Видео ದ್ವೇಷ ಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ | ಅವಧೂತ ಶ್ರೀ ವಿನಯ್ ಗುರೂಜಿ | канала Avadhootha
ನಮ್ಮ ಮೇಲೆ ಯಾರಾದರೂ ದ್ವೇಷ ತೋರಿಸಿದರೆ ಅದನ್ನು ನಗುನಗುತ್ತಾ ಸ್ವೀಕರಿಸಿ ಏಕೆಂದರೆ ದ್ವೇಷವನ್ನು ಗೆಲ್ಲುವ ಶಕ್ತಿ ಪ್ರೀತಿಗಷ್ಟೆ ಇರುತ್ತದೆ. ಮನಸ್ಸು ಪ್ರೀತಿಯಿಂದ ತುಂಬಿದ್ದರೆ ಇಡೀ ಜಗತ್ತು ನಮ್ಮನ್ನು ಖುಷಿಯಿಂದ ಸ್ವೀಕರಿಸುತ್ತದೆ. ಹಾಗಂತ ಅತಿವಿನಯವು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಸಂದರ್ಭವನ್ನು ಅನುಸರಿಸುವುದನ್ನು ಕಲಿಯಬೇಕು ಆಗ ಮಾತ್ರ ಎಲ್ಲವೂ ಸಮಾನವಾಗಿ ಸ್ವೀಕೃತವಾಗುತ್ತವೆ.
ಯಾವುದೇ ಕೆಲಸದಲ್ಲಿ ಭಕ್ತಿ ಅಡಗಿದ್ದಾಗ ಪ್ರೀತಿಯೂ ತಾನಾಗಿಯೇ ಉತ್ಪತ್ತಿಯಾಗುತ್ತದೆ. ಹಾಗಾಗಿ ಎಲ್ಲವನ್ನು ಸಮನಾಗಿ ನೋಡಿ, ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಅಂದು ಯಾವ ತೊಂದರೆ, ದ್ವೇಷಗಳಿಗೆ , ಜಗಳಗಳಿಗೆ, ಕಲ್ಮಶಗಳಿಗೆ ಜಾಗ ವಿರುವುದಿಲ್ಲ. ಪ್ರಪಂಚ ನಿಂತಿರುವುದು ಪ್ರೀತಿಯ ಆಧಾರದ ಮೇಲೆ ಅದನ್ನು ಉಳಿಸುವವರು ನಾವಾಗಬೇಕು.
ಮನುಷ್ಯ ಸಂಘಜೀವಿ ಹಾಗಾಗಿ ಅವನಿಗೆ ಪ್ರೀತಿಯಲ್ಲಿ ಇಂತಹದೇ ಮಿತಿ ಇರುವುದಿಲ್ಲ. ಅವನು ಸಮಯಕ್ಕೆ ಸನುಗುಣವಾಗಿ ಬದಲಾಗುವ ಗುಣವನ್ನು ಹೊಂದಿದ್ದಾನೆ. ಯಾವಾಗ ನಾವು ಕೆಟ್ಟ ಯೋಚನೆಯಿಂದ ಹೊರ ಬಂದು ಜಗತ್ತಿನ ಒಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಲು ಆರಂಭಿಸುತ್ತೇವೆಯೋ ಅಂದು ನಮ್ಮ ಸುತ್ತಮುತ್ತಲಿನ ಜಗತ್ತು ನಮ್ಮ ಯೋಚನೆಗೂ ಮೀರಿ ನಮ್ಮನ್ನು ಪ್ರೀತಿಸಲು ಶುರು ಮಾಡಿಬಿಡುತ್ತದೆ.ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021
Видео ದ್ವೇಷ ಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ | ಅವಧೂತ ಶ್ರೀ ವಿನಯ್ ಗುರೂಜಿ | канала Avadhootha
Показать
Комментарии отсутствуют
Информация о видео
Другие видео канала
ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಮನಸ್ಸನ್ನು ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್ ಗುರೂಜಿಸತ್ಯ ಬೆಳಕು ಬದುಕು - ಆಧ್ಯಾತ್ಮ ಲೋಕದ ಅನಾವರಣ - ಭಾಗ 1ಮನುಷ್ಯ ತನ್ನನ್ನು ತಾನು ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿ |ವಿವೇಕದಿಂದ ಎಲ್ಲವನ್ನು ಜಯಿಸಬೇಕು | ಅವಧೂತ ಶ್ರೀ ವಿನಯ್ ಗುರೂಜಿ |ಭಗವಂತನಿಗೆ ಹತ್ತಿರವಾಗುವುದು ಹೇಗೆ ಗೊತ್ತಾ..? | Do you know how to get closer to the Lord ..?"ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನು ಗೊತ್ತಾ?Know the secret of "Punarapi Jananam,Punarapi Maranam"Vinay Guruji | ತಮ್ಮ ಮೇಲಿನ ಟೀಕೆಗಳಿಗೆ ವಿನಯ್ ಗುರೂಜಿ ಕೊಟ್ಟ ಉತ್ತರ ಏನು ? | NewsFirst Kannadaಯಾರಾಗಬೇಕು ನಮ್ಮ ರೋಲ್ ಮಾಡೆಲ್.? Who should be our role model ?ದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿඇසල පොහෝදින " ධර්ම දේශනය "ಇದೊಂದು ಇಲ್ಲ ಅಂದ್ರೆ ಪ್ರಪಂಚದಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ | ಅವಧೂತ ಶ್ರೀ ವಿನಯ್ ಗುರೂಜಿ |Vinay guruji life story part 01 Bengaluru today channelಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್ ಗುರೂಜಿ |ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್ ಗುರೂಜಿಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ |ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |