ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ |
ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ |
ಮನಸ್ಸು ನಮ್ಮ ಅಧೀನದಲ್ಲಿ ಇಲ್ಲದಿದ್ದಾಗ ಕಿರಿಕಿರಿ ಉಂಟಾಗುತ್ತದೆ. ಯಾವಾಗಾ ಯಾವುದೂ ನಮ್ಮ ಇಚ್ಛೆಗೆ ವಿರುದ್ದವಾಗಿ ನೆಡೆಯುತ್ತಿರುತ್ತವೋ ಅಂದು ನಾವು ಕಿರಿಕಿರಿ ಇಂದ ಮನಸ್ಸನ್ನು ಹಾಳುಮಾಡಿಕೊಳ್ಳುತ್ತೇವೆ. ಯಾವಾಗಲೂ ಯಾವುದಕ್ಕೂ ಅಲಂಬಿತವಾಗಬಾರದು ಏಕೆಂದರೆ, ಇಲ್ಲಿ ನಮ್ಮದೆಂಬುದು ಯಾವುದೂ ಇಲ್ಲ.
ದೇವರ ಇಚ್ಛೆಯಂತೆ ಎಲ್ಲವೂ ನೆಡೆಯುವುದರಿಂದ ನಾವು ಮೋಹವನ್ನು ಅವಲಂಬಿಸಬಾರದು ನಾವು ಭೂಮಿಗೆ ಪರಿಚಯವಾದಾಗ ಒಬ್ಬರೆ ಬರುತ್ತೇವೆ. ಎಂದರೆ ನಾವು ಒಬ್ಬರಾಗಿ ಎಲ್ಲವನ್ನು ಎದುರಿಸಲು ತಯಾರಾಗಿರಬೇಕು. ಹಾಗಾಗಿ ಯಾವುದಕ್ಕೂ ಅತಿ ಹೆಚ್ಚು ಯೋಚನೆಯನ್ನು ಮಾಡಬಾರದು.
ಮನಸ್ಸಿನಲ್ಲಿ ಯಾವುದೇ ಕೆಟ್ಟಯೋಚನೆಯನ್ನು ಮಾಡಬಾರದು ಯಾಕೆಂದರೆ ಅದು ನಮ್ಮಂತೆಯೇ ಆಗಬೇಕು ಎಂದು ಇದ್ದರೆ ಅದು ಆಗೇ ಆಗುತ್ತದೆ. ಇಲ್ಲದಿದ್ದರೆ ಅದು ಎಂದಿಗೂ ನಮ್ಮದಾಗುವುದಿಲ್ಲ ಹಾಗಾಗಿ ಬಂದಿದ್ದೆಲ್ಲವನ್ನೂ ಸಂತೋಷವಾಗಿ ಸ್ವೀಕರಿಸುವುದನ್ನು ಕಲಿಯಿರಿ. ಸಕರಾತ್ಮಕ ಯೋಚನೆಯನ್ನು ಬೆಳೆಸಿಕೊಳ್ಳೋಣ. ಒಳ್ಳೆಯ ದಾರಿಯಲ್ಲಿ ನಡೆಯೋಣ.-ಅವಧೂತ ಶ್ರೀ ವಿನಯ್ ಗುರೂಜಿ
It is annoying when the mind is not in our control. we get so much disturbed when things are going out of control we need to stop that and learn to accept that nothing is permanent. Everything is God's plan. we need to be ready to face every challenge in life we don't have to stress ourselves in these tough situations. Stop assuming things everything is a part of life. Let us cultivate the habit of staying positive and follow the right path.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021
Видео ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ | канала Avadhootha
ಮನಸ್ಸು ನಮ್ಮ ಅಧೀನದಲ್ಲಿ ಇಲ್ಲದಿದ್ದಾಗ ಕಿರಿಕಿರಿ ಉಂಟಾಗುತ್ತದೆ. ಯಾವಾಗಾ ಯಾವುದೂ ನಮ್ಮ ಇಚ್ಛೆಗೆ ವಿರುದ್ದವಾಗಿ ನೆಡೆಯುತ್ತಿರುತ್ತವೋ ಅಂದು ನಾವು ಕಿರಿಕಿರಿ ಇಂದ ಮನಸ್ಸನ್ನು ಹಾಳುಮಾಡಿಕೊಳ್ಳುತ್ತೇವೆ. ಯಾವಾಗಲೂ ಯಾವುದಕ್ಕೂ ಅಲಂಬಿತವಾಗಬಾರದು ಏಕೆಂದರೆ, ಇಲ್ಲಿ ನಮ್ಮದೆಂಬುದು ಯಾವುದೂ ಇಲ್ಲ.
ದೇವರ ಇಚ್ಛೆಯಂತೆ ಎಲ್ಲವೂ ನೆಡೆಯುವುದರಿಂದ ನಾವು ಮೋಹವನ್ನು ಅವಲಂಬಿಸಬಾರದು ನಾವು ಭೂಮಿಗೆ ಪರಿಚಯವಾದಾಗ ಒಬ್ಬರೆ ಬರುತ್ತೇವೆ. ಎಂದರೆ ನಾವು ಒಬ್ಬರಾಗಿ ಎಲ್ಲವನ್ನು ಎದುರಿಸಲು ತಯಾರಾಗಿರಬೇಕು. ಹಾಗಾಗಿ ಯಾವುದಕ್ಕೂ ಅತಿ ಹೆಚ್ಚು ಯೋಚನೆಯನ್ನು ಮಾಡಬಾರದು.
ಮನಸ್ಸಿನಲ್ಲಿ ಯಾವುದೇ ಕೆಟ್ಟಯೋಚನೆಯನ್ನು ಮಾಡಬಾರದು ಯಾಕೆಂದರೆ ಅದು ನಮ್ಮಂತೆಯೇ ಆಗಬೇಕು ಎಂದು ಇದ್ದರೆ ಅದು ಆಗೇ ಆಗುತ್ತದೆ. ಇಲ್ಲದಿದ್ದರೆ ಅದು ಎಂದಿಗೂ ನಮ್ಮದಾಗುವುದಿಲ್ಲ ಹಾಗಾಗಿ ಬಂದಿದ್ದೆಲ್ಲವನ್ನೂ ಸಂತೋಷವಾಗಿ ಸ್ವೀಕರಿಸುವುದನ್ನು ಕಲಿಯಿರಿ. ಸಕರಾತ್ಮಕ ಯೋಚನೆಯನ್ನು ಬೆಳೆಸಿಕೊಳ್ಳೋಣ. ಒಳ್ಳೆಯ ದಾರಿಯಲ್ಲಿ ನಡೆಯೋಣ.-ಅವಧೂತ ಶ್ರೀ ವಿನಯ್ ಗುರೂಜಿ
It is annoying when the mind is not in our control. we get so much disturbed when things are going out of control we need to stop that and learn to accept that nothing is permanent. Everything is God's plan. we need to be ready to face every challenge in life we don't have to stress ourselves in these tough situations. Stop assuming things everything is a part of life. Let us cultivate the habit of staying positive and follow the right path.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021
Видео ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ | канала Avadhootha
Показать
Комментарии отсутствуют
Информация о видео
Другие видео канала
ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್ ಗುರೂಜಿ |ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |Vinay Guruji Exclusive Interview | NewsFirst Kannadaಮನಸ್ಸನ್ನು ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್ ಗುರೂಜಿಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..? | ಅವಧೂತ ಶ್ರೀ ವಿನಯ್ ಗುರೂಜಿ |ಈಗಿನ ಯುವ ಜನರ ಮನಸ್ಥಿತಿ ಬಗ್ಗೆ ತಿಳಿಸಿದ ವಿನಯ್ ಗುರೂಜಿ| vinay gurujiದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿಸತತ ಪ್ರಯತ್ನದ ಹಿಂದೆ ಯಶಸ್ಸು ಖಚಿತ | ಅವಧೂತ ಶ್ರೀ ವಿನಯ್ ಗುರೂಜಿ |ಹಣ ಕೊಟ್ಟರೂ ಸಿಗದ ಈ ಮೂವರು ಯಾರು? | ಅವಧೂತ ಶ್ರೀ ವಿನಯ್ ಗುರೂಜಿದ್ವೇಷ ಕ್ಕೆ ಪ್ರತಿಯಾಗಿ ಪ್ರೀತಿ ತೋರಿಸಿ | ಅವಧೂತ ಶ್ರೀ ವಿನಯ್ ಗುರೂಜಿ |ಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಮನಸ್ಸನ್ನು ಶಾಂತವಾಗಿಸುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |ಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್ ಗುರೂಜಿಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿ |ಬದುಕು ಬಿಡಿಸಲಾಗದ ಒಗಟು | ಅವಧೂತ ಶ್ರೀ ವಿನಯ್ ಗುರೂಜಿ |