Загрузка страницы

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ

ಮಕ್ಕಳಿಗೆ ಜನ್ಮ ನೀಡುವ ಪ್ರತಿಯೊಬ್ಬ ಪೋಷಕರಲ್ಲಿ ಒಬ್ಬ ಅತ್ಯುತ್ತಮ ಶಿಕ್ಷಕನಿರುತ್ತಾನೆ. ಅದನ್ನು ಸರಿಯಾಗಿ ಯಾರು ತನ್ನಲ್ಲಿ ಅಳವಡಿಸಿಕೊಳ್ಳುತ್ತಾನೋ ಅವನು ನಿಜವಾಗಿಯೂ ಉತ್ತಮ ತಂದೆ-ತಂದೆಯಾಗಿ ಕಾಣುತ್ತಾನೆ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದು ಸಹ ಒಂದು ಅಚ್ಚರಿಯ ಕೆಲಸವಾಗಿರುತ್ತದೆ. ಹಿಂದೆ ಹೇಳಿದ ಹಾಗೆ ಮನೆಯೇ ಮೊದಲ ಪಾಠ ಶಾಲೆ ಎಂದು ಹಿರಿಯರು ಸುಮ್ಮನೆ ನುಡಿದಿಲ್ಲ ಪ್ರತಿಯೊಬ್ಬ ಮಗುವು ತನ್ನ ಬಾಲ್ಯವನ್ನು ಉತ್ತಮವಾಗಿ ಕಳೆಯಲು ಇಷ್ಟ ಪಡುತ್ತದೆ. ಅಲ್ಲದೆ ಮುಂದೆ ಸಮಾಜಕ್ಕೆ ವನು ಉತ್ತಮವಾದ ಪ್ರಜೆಯಾಗಬೇಕು ಎಂದರೆ ಮೊದಲು ನಾವು ಅವನಿಗೆ ಸರಿಯಾದ ಮಾರ್ಗದ ದರ್ಶನವನ್ನು ನೀಡಬೇಕು. ಆದರೆ ಇಂದು ನಾವು ಅದೆಲ್ಲವನ್ನು ಬಿಟ್ಟು ಹಣದ ಹಿಂದೆ ಓಡಿ ಆಸ್ತಿಯನ್ನು ಮಾಡುವುದರಲ್ಲಿ ಇಡೀ ನಮ್ಮ ಸಂತೋಷದ ಜೀವನವನ್ನು ಕಳೆಯುವುದನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳು ಯಾವ ತೊಂದರೆಯನ್ನು ಅನುಭವಿಸಬಾರದು ಎಂದು ಮೊದಲು ನಮ್ಮ ಅವಶ್ಯತೆಗೂ ಮೀರಿ ಆಸ್ತಿ ಮಾಡಿ ಅವರನ್ನು ತಪ್ಪು ದಾರಿಯಲ್ಲಿ ನಾವೇ ತಳ್ಳುತ್ತಿದ್ದೇವೆ ಇದನ್ನೆಲ್ಲ ನಾವು ಕಡಿಮೆಗೊಳಿಸಬೇಕಿದೆ. ಅವರಿಗೆ ಜೀವನದ ಮೌಲ್ಯದ ಪರಿಚಯವನ್ನು ಮಾಡಿಸಬೇಕಿದೆ.- ಅವಧೂತ ಶ್ರೀ ವಿನಯ್‌ ಗುರೂಜಿ

Видео ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 августа 2021 г. 16:51:31
00:18:54
Другие видео канала
ಮಕ್ಕಳನ್ನು ಉತ್ತಮರನ್ನಾಗಿಸಲು ಅವರನ್ನು ಹೀಗೆ ಬೆಳೆಸಿ.. || ಅವಧೂತ ಶ್ರೀ ವಿನಯ್ ಗುರೂಜಿ ||ಮಕ್ಕಳನ್ನು ಉತ್ತಮರನ್ನಾಗಿಸಲು ಅವರನ್ನು ಹೀಗೆ ಬೆಳೆಸಿ.. || ಅವಧೂತ ಶ್ರೀ ವಿನಯ್ ಗುರೂಜಿ ||ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ?  | ಅವಧೂತ ಶ್ರೀ ವಿನಯ್‌ ಗುರೂಜಿ |ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್‌ ಗುರೂಜಿ |ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ  ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಕಿರಿಕಿರಿ ಆಗಲೂ ಕಾರಣಗಳೇನು..? | Annoyance |  ಅವಧೂತ ಶ್ರೀ ವಿನಯ್‌ ಗುರೂಜಿ |ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ಶಾಂತವಾಗಿಸುವುದು ಹೇಗೆ..? |  ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ಶಾಂತವಾಗಿಸುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಹಣ ಕೊಟ್ಟರೂ ಸಿಗದ ಈ ಮೂವರು ಯಾರು? | ಅವಧೂತ ಶ್ರೀ ವಿನಯ್ ಗುರೂಜಿಹಣ ಕೊಟ್ಟರೂ ಸಿಗದ ಈ ಮೂವರು ಯಾರು? | ಅವಧೂತ ಶ್ರೀ ವಿನಯ್ ಗುರೂಜಿವಿನಯ್ ಗುರೂಜಿ ರವರ ಪ್ರವಚನ | Vinay Guruji Speech | Avadhootha Vinay Guruji Latest Speechವಿನಯ್ ಗುರೂಜಿ ರವರ ಪ್ರವಚನ | Vinay Guruji Speech | Avadhootha Vinay Guruji Latest SpeechVinay guruji life story part 01 Bengaluru today channelVinay guruji life story part 01 Bengaluru today channelಪ್ರತಿ ಮುತ್ತೈದೆಯೂ ಮನೆಯ ನಿಜವಾದ ವಾಸ್ತು | ಅವಧೂತ ಶ್ರೀ ವಿನಯ್ ಗುರೂಜಿಪ್ರತಿ ಮುತ್ತೈದೆಯೂ ಮನೆಯ ನಿಜವಾದ ವಾಸ್ತು | ಅವಧೂತ ಶ್ರೀ ವಿನಯ್ ಗುರೂಜಿAvadhootha Aatmavalokana | Sri Vinay Guruji | Speaking about journey of his lifeAvadhootha Aatmavalokana | Sri Vinay Guruji | Speaking about journey of his lifeಬದುಕು ಬಿಡಿಸಲಾಗದ ಒಗಟು | ಅವಧೂತ ಶ್ರೀ ವಿನಯ್‌ ಗುರೂಜಿ |ಬದುಕು ಬಿಡಿಸಲಾಗದ ಒಗಟು | ಅವಧೂತ ಶ್ರೀ ವಿನಯ್‌ ಗುರೂಜಿ |ಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..?  | ಅವಧೂತ ಶ್ರೀ ವಿನಯ್ ಗುರೂಜಿ |ಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..? | ಅವಧೂತ ಶ್ರೀ ವಿನಯ್ ಗುರೂಜಿ |ಶ್ರೀ ದತ್ತಾ ಮಹಾತ್ಮೆ । ಶ್ರೀ ದತ್ತಾತ್ರೇಯ ಜಯಂತಿ । ಅವಧೂತ ಶ್ರೀ ವಿನಯ್ ಗುರೂಜಿಶ್ರೀ ದತ್ತಾ ಮಹಾತ್ಮೆ । ಶ್ರೀ ದತ್ತಾತ್ರೇಯ ಜಯಂತಿ । ಅವಧೂತ ಶ್ರೀ ವಿನಯ್ ಗುರೂಜಿಮನಸ್ಸನ್ನು  ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |Vinay Guruji Speech  | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest SpeechVinay Guruji Speech | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest Speechಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna News2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna Newsದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика