Загрузка страницы

ಎಚ್.ಡಿ.ರೇವಣ್ಣಗೆ ಮತ್ತೊಂದು ಸಂಕಷ್ಟ :ಮಹಿಳೆ ಅಪಹರಣ ಪ್ರಕರಣ ದಾಖಲು Kidnap Case Against HD Revanna

ಲೈಂಗಿಕ ದೌರ್ಜನ್ಯದ ಪ್ರಕರಣ ಎದುರಿಸುತ್ತಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಜಿಲ್ಲೆಯ ‌ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.ಈ ಪ್ರಕರಣದಲ್ಲೂ ರೇವಣ್ಣ ಮೊದಲ ಆರೋಪಿ (ಎ1) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳು‌ ಕೊಪ್ಪಲಿನ‌ ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ.ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು ಪುತ್ರ ರಾಜು ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

#rajugowda #dkshivakumar #cmsiddaramaiah #prajwalrevanna #prajwalrevannapendrivecase #hdkumaraswamy #dkshivakumar #hassanscandal #hdrevanna #hddevegowda #hassannews
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Видео ಎಚ್.ಡಿ.ರೇವಣ್ಣಗೆ ಮತ್ತೊಂದು ಸಂಕಷ್ಟ :ಮಹಿಳೆ ಅಪಹರಣ ಪ್ರಕರಣ ದಾಖಲು Kidnap Case Against HD Revanna канала Prajavani | ಪ್ರಜಾವಾಣಿ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
3 мая 2024 г. 14:05:42
00:02:40
Другие видео канала
ಗಲಾಟೆಯಲ್ಲಿ ಶ್ರೀಕಂಠೇಗೌಡರನ್ನು ಗಾಯಗೊಳಿಸಿ  ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದರು !  I Council Election I MLCಗಲಾಟೆಯಲ್ಲಿ ಶ್ರೀಕಂಠೇಗೌಡರನ್ನು ಗಾಯಗೊಳಿಸಿ ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದರು ! I Council Election I MLC‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ  Musician V Manohar Exclusive Interview‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ Musician V Manohar Exclusive Interviewಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ನೋಡಿ: ಮಲೆನಾಡಿನಲ್ಲಿ ಆಲೆಮನೆ ಆಕರ್ಷಣೆ | Alemane Habba in Sirsi | Uttara Kannadaನೋಡಿ: ಮಲೆನಾಡಿನಲ್ಲಿ ಆಲೆಮನೆ ಆಕರ್ಷಣೆ | Alemane Habba in Sirsi | Uttara Kannadaಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಪೆನ್‌ಡ್ರೈವ್ ಹಂಚಿಕೆ: ದೇವರಾಜೇಗೌಡ ಕಾರ್ತಿಕ್‌ಗೆ ಎಸ್‌ಐಟಿ ನೋಟಿಸ್  SIT  Notice To Devarajegowda & Karthikಪೆನ್‌ಡ್ರೈವ್ ಹಂಚಿಕೆ: ದೇವರಾಜೇಗೌಡ ಕಾರ್ತಿಕ್‌ಗೆ ಎಸ್‌ಐಟಿ ನೋಟಿಸ್ SIT Notice To Devarajegowda & Karthikಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಿಸಳ್‌ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ಮಿಸಳ್‌ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶಿಖರ ತೈಲಾಭಿಷೇಕ | Shikhara Tailabhisheka | Vijayapura | Marulasiddeshwaraವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶಿಖರ ತೈಲಾಭಿಷೇಕ | Shikhara Tailabhisheka | Vijayapura | Marulasiddeshwaraವಾರಾಣಸಿಯಿಂದ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ PM Modi Files Nomination For Lok Sabha Electionsವಾರಾಣಸಿಯಿಂದ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ PM Modi Files Nomination For Lok Sabha Electionsಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್ I Muslim Population I PM-EACಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್ I Muslim Population I PM-EACರಾಜ್ಯಕ್ಕೂ ಬಂತು ಸಿಎನ್‌ಜಿ ಬಸ್ | CNG | CNG Bus | Eco Friendly | Go Greenರಾಜ್ಯಕ್ಕೂ ಬಂತು ಸಿಎನ್‌ಜಿ ಬಸ್ | CNG | CNG Bus | Eco Friendly | Go Greenತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಜಾತ್ರೆ | Dakshina Kannada | Fishing | Fairತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಜಾತ್ರೆ | Dakshina Kannada | Fishing | Fairಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressಪ್ರಜಾವಾಣಿ ಸೆಲೆಬ್ರಿಟಿ:  ಪ್ರೇಮಕವಿ ಬಿ.ಆರ್‌. ಲಕ್ಷ್ಮಣರಾವ್‌ | A talk with Poet B.R. Lakshmana Rao |ಪ್ರಜಾವಾಣಿ ಸೆಲೆಬ್ರಿಟಿ:  ಪ್ರೇಮಕವಿ ಬಿ.ಆರ್‌. ಲಕ್ಷ್ಮಣರಾವ್‌ | A talk with Poet B.R. Lakshmana Rao |ಪೆನ್‌ಡ್ರೈವ್‌ ಹಂಚಿಕೆ: ಹಾಸನದ 18 ಕಡೆಗಳಲ್ಲಿ ಎಸ್‌ಐಟಿ ಶೋಧ | News Express | Hassan | Prajwal Revannaಪೆನ್‌ಡ್ರೈವ್‌ ಹಂಚಿಕೆ: ಹಾಸನದ 18 ಕಡೆಗಳಲ್ಲಿ ಎಸ್‌ಐಟಿ ಶೋಧ | News Express | Hassan | Prajwal Revannaಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |Video | ಬೆಳಗಾವಿ: ಕುಂದಾನಗರಿಯಲ್ಲೊಂದು 'ಸ್ಮಾರ್ಟ್‌' ಲೈಬ್ರರಿ | Ravindra Koushik  | Belagavi e-LibraryVideo | ಬೆಳಗಾವಿ: ಕುಂದಾನಗರಿಯಲ್ಲೊಂದು 'ಸ್ಮಾರ್ಟ್‌' ಲೈಬ್ರರಿ | Ravindra Koushik | Belagavi e-Libraryಕುಮಾರಸ್ವಾಮಿ ಕುಟುಂಬ ರಾಜಕೀಯನೂ ಒಟ್ಟಿಗೆ ,ಕುಕೃತ್ಯನೂ ಒಟ್ಟಿಗೆ ಮಾಡ್ತಾರೆ: ಸಿಎಂ CM Siddaramaiah | Kumaraswamyಕುಮಾರಸ್ವಾಮಿ ಕುಟುಂಬ ರಾಜಕೀಯನೂ ಒಟ್ಟಿಗೆ ,ಕುಕೃತ್ಯನೂ ಒಟ್ಟಿಗೆ ಮಾಡ್ತಾರೆ: ಸಿಎಂ CM Siddaramaiah | Kumaraswamyಛಲದ ಚಾಲಕಿಯರು–ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಲೇಡಿ ಆಟೊ ಡ್ರೈವರ್‌ಗಳ ಸಂಖ್ಯೆ I Women auto drivers in Bengaluruಛಲದ ಚಾಲಕಿಯರು–ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಲೇಡಿ ಆಟೊ ಡ್ರೈವರ್‌ಗಳ ಸಂಖ್ಯೆ I Women auto drivers in Bengaluruಅಡಿಕೆಯಿಂದ ಬಣ್ಣ ತಯಾರಿ : ಆರ್ಥಿಕ ಪ್ರಗತಿಗೆ ದಾರಿ I Arecanut- Economically attractive I Areca Colour |ಅಡಿಕೆಯಿಂದ ಬಣ್ಣ ತಯಾರಿ : ಆರ್ಥಿಕ ಪ್ರಗತಿಗೆ ದಾರಿ I Arecanut- Economically attractive I Areca Colour |
Яндекс.Метрика