ಮಿಸಳ್ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |
ತುಂಬಿದ ಹೊಟ್ಟೆಯಲ್ಲಿ ತುಡುಗು ಮಾಡುವುದಿಲ್ಲ ಎಂಬ ಮಾತಿದೆ. ಸಮಾಜ ಸೇವೆ ಮಾಡುವುದಾದರೆ ಬಡವರ ಹೊಟ್ಟೆತುಂಬಿಸಿ, ಶ್ರಮಿಕರಿಗೆ ಆಹಾರ ನೀಡಿ. ಹೊಟ್ಟೆ ತುಂಬಿದರೆ ಅನಾಚಾರ ಕಡಿಮೆ ಆಗುತ್ತದೆ ಎಂದು ಗುರುಗಳು ಹೇಳಿದ ಮಾತನ್ನು ನಂಬಿದ ಮಹಾವೀರ ಯೂತ್ ಫೆಡರೇಷನ್ನವರು ಒಂದು ರೂಪಾಯಿಗೆ ಹೊಟ್ಟೆತುಂಬ ಊಟ ನೀಡಲು ಆರಂಭಿಸಿದರು. ಉಚಿತವಾಗಿ ನೀಡಿದಾಗ, ಆಹಾರ ವ್ಯರ್ಥ ಆಗುತ್ತಿತ್ತು. ಒಂದು ರೂಪಾಯಿಗೆ ನೀಡಲು ಆರಂಭಿಸಿದೆವು. ರೋಟಿ ಘರ್ ಕತೆ ಹಿಂಗೆ ಶುರು ಆಯ್ತು. ಈ ವಾರದ ಮಿಸಳ್ ಹಾಪ್ಚಾದಲ್ಲಿ ಇನ್ನಷ್ಟು ವಿವರ...
________
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947
Видео ಮಿಸಳ್ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli | канала Prajavani | ಪ್ರಜಾವಾಣಿ
________
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947
Видео ಮಿಸಳ್ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli | канала Prajavani | ಪ್ರಜಾವಾಣಿ
Показать
Комментарии отсутствуют
Информация о видео
Другие видео канала
ಪರಿಷತ್ ನಲ್ಲಿ ಪ್ರತಿಧ್ವನಿಸಿದ ಪ್ರಜಾವಾಣಿ ವರದಿ | Parishath | Siddaramaiah | Prajavani |ಗ್ಯಾರಂಟಿಗೆ SCSP-TSPಯ ₹11 ಸಾವಿರ ಕೋಟಿ ಬಳಕೆ | Prajavani News Express | Top Headlines | Top news Todayಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ದ್ವಾರಕೀಶ್ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ | Dwarakish Laid To Rest With Full State Honoursಬಾಯಲ್ಲಿ ನೀರೂರಿಸುವ ಬಿಜಾಪುರ ಶೈಲಿಯ ಗಡಗಿ ಮಟನ್ ಮಸಾಲಾ | Gadagi Mutton masala Bijapur Style |ಪ್ರಜಾವಾಣಿ ಸಿನಿ ಸಮ್ಮಾನ-2: ನಿಮ್ಮ ನೆಚ್ಚಿನ ಕಲಾವಿದರನ್ನು ನೀವೇ ಆಯ್ಕೆ ಮಾಡಿ ! Cine Sammana I Public votingಯುಗಾದಿ ಭವಿಷ್ಯ 2024: ಕರ್ಕಾಟಕ ರಾಶಿಯ ವರ್ಷಫಲ | Ugadi Phal 2024 Cancerಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppalರಾಜ್ಯದಲ್ಲಿ ತಂಪೆರೆದ ವರುಣ: ಆಲಿಕಲ್ಲು ಮಳೆಯಲ್ಲಿ ಮಿಂದೆದ್ದ ಮೈಸೂರು | Rain in Karnataka | Mysore | KodaguChinnaದ್ವಿತೀಯ ಪಿಯು ರಿಸಲ್ಟ್: ರ್ಯಾಂಕ್ ಪಡೆದವರು ಹೇಳೋದೇನು ? Karnataka 2nd PUC Results 2024ಒಣ ಸಿಗಡಿ ಚಟ್ನಿ | Dry Prawn Chutney - Seafood fish recipesದುಬೈನಲ್ಲಿ ಕಂಡರಿಯದ ಮಳೆ: ಪ್ರವಾಹ ಪರಿಸ್ಥಿತಿ; ವಿಮಾನ ಹಾರಾಟ ರದ್ದು | Heavy rains lash UAE | Floodsನಾನು ‘ಹೀರೊ’ ಆಗಿದ್ದೇಕೆ? : ಏನು ಹೇಳಿದ್ದರು ದ್ವಾರಕೀಶ್ ? I Dwarakish as Hero I Kulla Agent 000ವಯನಾಡು: ಕೊಚ್ಚಿಹೋದ ಊರುಗಳು: ಏರುತ್ತಲೇ ಇದೆ ಸಾವಿನ ಸಂಖ್ಯೆ | Wayanad Landslide | Kerala | Heavy Rain |ಮಂಗಾಯಿಗೆ ಕೋಳಿಪಿಳ್ಳೆಗಳೇ ಕಾಣಿಕೆ..! Mangai Devi Yatra | Vadagoan | Belagaviತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಜಾತ್ರೆ | Dakshina Kannada | Fishing | Fairರೈತರ ಬದುಕು ಬಂಗಾರವಾಗಿಸಿದ ಪಾವಗಡ ಸೋಲಾರ್ ಪಾರ್ಕ್ I India's Biggest Solar Park I Pavagada Farmersಎಲ್ಲರ ನೆಚ್ಚಿನ ಕರುನಾಡ ಸವಿಯೂಟ–3: ಶೀಘ್ರದಲ್ಲಿಯೇ ಪ್ರಾರಂಭ I Cuisines of Karnataka I Karunada Saviyootaಪ್ರಜಾವಾಣಿ ಸಿನಿ ಸಮ್ಮಾನದ ಬಗ್ಗೆ ಚೈತ್ರಾ ಆಚಾರ್ ಮಾತು I Prajavani Cine samman