ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ | Bengaluru International Airport Terminal-2 | Devanahalli |
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಸ್ತಾರವಾಗಿ ನಿರ್ಮಾಣವಾಗಿರುವ ಟರ್ಮಿನಲ್–2ರಲ್ಲಿ ನಾಡಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಸೌರ ವಿದ್ಯುತ್ ಬಳಕೆಯೊಂದಿಗೆ ಸುಸ್ಥಿರತೆಗೆ ಮಹತ್ವ ನೀಡಲಾಗಿದೆ. ವಿಮಾನ ನಿಲ್ದಾಣ ಪ್ರವೇಶದಿಂದ ಆರಂಭವಾಗಿ ವಿಮಾನ ಹತ್ತುವ ತನಕ ಪ್ರತಿ ಹಂತದಲ್ಲೂ ಪ್ರಯಾಣಿಕರಿಗೆ ತಂತ್ರಜ್ಞಾನದ ಸ್ಪರ್ಶವಾಗುತ್ತದೆ. ಫೇಸ್ ಬಯೋಮೆಟ್ರಿಕ್, ಬಾಡಿ ಸ್ಕ್ಯಾನಿಂಗ್, ಬ್ಯಾಗ್ ಟ್ರ್ಯಾಕಿಂಗ್, ತೂಗು ಉದ್ಯಾನಗಳಿಗೆ ನೀರುಣಿಸಲು ಸೆನ್ಸರ್ ವ್ಯವಸ್ಥೆ ಸೇರಿ ಎಲ್ಲದಕ್ಕೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.
#bengaluruinternationalairport #aiport #terminal2
_______
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947
Видео ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ | Bengaluru International Airport Terminal-2 | Devanahalli | канала Prajavani | ಪ್ರಜಾವಾಣಿ
#bengaluruinternationalairport #aiport #terminal2
_______
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947
Видео ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ | Bengaluru International Airport Terminal-2 | Devanahalli | канала Prajavani | ಪ್ರಜಾವಾಣಿ
Показать
Комментарии отсутствуют
Информация о видео
Другие видео канала
‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ Musician V Manohar Exclusive Interviewವಿಷ ಸರ್ಪ–ವಿಷ ಕನ್ಯೆ ಪದ ಪ್ರಯೋಗ: ಕಾಂಗ್ರೆಸ್–ಬಿಜೆಪಿ ನಾಯಕರ ವಾಕ್ಸಮರ I Modi I Kharge I Sonia I Yatnalಜೆಡಿಎಸ್ನವರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಮಾಡಿದ್ದೇವೆ - ಡಿ.ಕೆ.ಸುರೇಶ್ | Karnataka Lok Sabha Electionಬೆಳಗಾವಿಯಿಂದ ಸ್ಪರ್ಧೆ; ಇನ್ನೂ ತೀರ್ಮಾನಿಸಿಲ್ಲ: ಶೆಟ್ಟರ್ | Lok Sabha Election plan by Jgadish Shettarಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಿಸಳ್ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತನ ಭಾವಚಿತ್ರ ಬಿಡುಗಡೆ ಮಾಡಿದ ಎನ್ಐಎ Rameshawaram Cafe Blast Case Accusedಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressಅದ್ಧೂರಿಯಾಗಿ ಜರುಗಿದ ಶ್ರೀ ಗೋಣಿಬಸವೇಶ್ವರ ರಥೋತ್ಸವ | Sri Goni Basaveshwara Jatre Rathotsava‘ಚುನಾವಣಾ ಬಾಂಡ್ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ’ | MB Patil Lashes Out at PM Modiಪ್ರಜಾವಾಣಿ ಸೆಲೆಬ್ರಿಟಿ: ಪ್ರೇಮಕವಿ ಬಿ.ಆರ್. ಲಕ್ಷ್ಮಣರಾವ್ | A talk with Poet B.R. Lakshmana Rao |ಬಿಜೆಪಿ ಬೆಂಬಲಿಸಿ ಅಡಕತ್ತರಿಯಲ್ಲಿ ಸಿಲುಕಿಕೊಂಡರಾ ಸುಮಲತಾ ಅಂಬರೀಶ್ ? Sumalatha Ambareesh in Dilemmaಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಕರ್ನಾಟಕದಲ್ಲಿ ಏ.26, ಮೇ 7 ಕ್ಕೆ ಮತದಾನ Loka Sabha Election 2024 Dateನಟ ಶಿವರಂಜನ್ ಮೇಲೆ ಗುಂಡಿನ ದಾಳಿ : ಓರ್ವ ಆರೋಪಿ ಅರೆಸ್ಟ್ | Actor Shivaranjan | Fire Attack |ಅಡಿಕೆಯಿಂದ ಬಣ್ಣ ತಯಾರಿ : ಆರ್ಥಿಕ ಪ್ರಗತಿಗೆ ದಾರಿ I Arecanut- Economically attractive I Areca Colour |'ಪುತ್ರನಿಗೆ ಟಿಕೆಟ್ ಸಿಗದಿದ್ದರೆ ಶಿವಮೊಗ್ಗದಿಂದ ನಾನು ಸ್ಪರ್ಧಿಸುವೆ' | KS Eshwarappa on ticket for his sonಬಳ್ಳಾರಿ ಕನಕ ದುರ್ಗೆ ಸಿಡಿಬಂಡಿಗೆ ಭಕ್ತ ಸಾಗರ | Bellary Durgamma Sidi Bandi jatre 2024ಸಿಂಪಾಡಿಪುರದ ವೀಣೆ ಮಾಂತ್ರಿಕರು | Veena makers of Simpadipura | Veena Makingಪ್ರಧಾನಿ ಮೋದಿ ಅವರೇ ಚುನಾವಣಾ ಬಾಂಡ್ ಬಗ್ಗೆ ಉತ್ತರಿಸಿ: ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ | Electrol Bond |ಮಿಸಳ್ ಹಾಪ್ಚಾ 89 : ಮಧುಬನ ಕರೆದರೆ | Misal Halfcha | Dharwad | Honey Bee |