ಕೋಟ ಶಿವಾನಂದl ಚಂಡೆಯ ಗಂಡುಗಲಿl ಡೆಮಾಕ್ರಟಿಕ್ ಟಿವಿ l Shivananda Interview
ರಂಗಸ್ಥಳದಲ್ಲಿ ಕೋಟ ಶಿವಾನಂದ
ರಂಗಸ್ಥಳದ ವೀರ ವಾದ್ಯ ವೆನಿಸಿದ ಚಂಡಯ್ಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡಿಯ ಗಂಡುಗಲಿ ಎಂದು ಖ್ಯಾತರಾದವರು ಕೋಟ ಶಿವಾನಂದ.ಬಡಗುತಿಟ್ಟಿನ ರಂಗಸ್ಥಳದಲ್ಲಿ ಚಂಡೆಯ ಸದ್ದುಗಳಿಂದ ಅಬ್ಬರಿಸಿದ ಶಿವಾನಂದ ಕರಾವಳಿ ಯಕ್ಷ ಪ್ರಿಯರಿಗೆ ಚಿರಪರಿಚಿತರು. ರಂಗಸ್ಥಳದಲ್ಲಿ ಇವರು ನುಡಿಸುವ ಚಂಡೆ ಸದ್ದಿಗೆ ಪಾತ್ರದಾರಿಗಳು ಮೈ ಮರೆತು ಹೆಜ್ಜೆಹಾಕಿ ರಂಗದಲ್ಲಿ ಅಬ್ಬರಿಸುವ ನೋಟ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ಅಮೃತೇಶ್ವರಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಆಯ್ಕೆ ಮಾಡಿ ಅಂದಿನ ಭಾಗವತ ನಾರಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ 4ವರ್ಷ ವೃತ್ತಿ ಮೇಳದ ತಿರುಗಾಟ ಮಾಡಿದ ಶಿವಣ್ಣ ಚಂಡೆ ವಾದನದ ಗೀಳನ್ನು ಹತ್ತಿಸಿಕೊಂಡು ಮನೆಯಲ್ಲಿ ಡಬ್ಬವನ್ನು ಬಾರಿಸುತ್ತ ಗುರುವಿಲ್ಲದೆ ಚಂಡೆವಾದಕರಾದರು. ಮನೆಯ ಪಕ್ಕದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಪ್ರೋತ್ಸಾಹವು ಶಿವಣ್ಣರ ಕಲಿಕೆಗೆ ಪ್ರೇರಣೆಯಾಯಿತು. ಹಿರೇ ಮಹಾಲಿಂಗೇಶ್ವರ ಮತ್ತು ಪಂಚಲಿಂಗೇಶ್ವರ ಮೇಳಕ್ಕೆ ಚಂಡೆ ವಾದಕರಾಗಿ ಸೇರ್ಪಡೆಗೊಂಡು ಬಳಿಕ ಕಾಳಿಂಗ ನಾವಡರಿಂದ ಆಹ್ವಾನ, ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆ. ಅಲ್ಲಿ ಹೊಳೆಗದ್ದೆ ದುರ್ಗಪ್ಪ ಗುಡಿಗಾರ ಮತ್ತು ಮಂದಾರ್ತಿ ರಾಮಕೃಷ್ಣರ ಸಾಮಿಪ್ಯದಲ್ಲಿ ಪರಿಪೂರ್ಣ ಚಂಡೆ ವಾದಕರಾಗಿ ರೂಪುಗೊಂಡ ಶಿವಾನಂದರು ಮುಂದೆ ಸಾಲಿಗ್ರಾಮ ಮೇಳದ ಪ್ರಧಾನ ಚಂಡೆವಾದಕರಾದರು.ಇವರ ರಂಗಸ್ಥಳದ ಜರ್ನಿಯ ಇನ್ನಷ್ಟು ಮಾಹಿತಿಯನ್ನು ಈ ಸಂದರ್ಶನದಲ್ಲಿ ನೋಡೋಣ ಬನ್ನಿ.
#ರಂಗಸ್ಥಳ#ಯಕ್ಷಗಾನ# ಕರಾವಳಿ
#ನೇರ #ನಿಷ್ಠುರ #ಸ್ಪಷ್ಟ #ನೈಜ #ಸುದ್ದಿ #ಡೆಮಾಕ್ರಟಿಕ್
#ರಂಗಸ್ಥಳ#ಯಕ್ಷಗಾನ# ಕರಾವಳಿ
#ಗಂಡುಕಲೆ#ನೈಜವಿದ್ಯಮಾನ #ವಿಶ್ಲೇಷಣೆ #democratictv #democraticnews #webportal #television #democratic #tv #news #karnataka #udupi #accident
Видео ಕೋಟ ಶಿವಾನಂದl ಚಂಡೆಯ ಗಂಡುಗಲಿl ಡೆಮಾಕ್ರಟಿಕ್ ಟಿವಿ l Shivananda Interview канала Democratic TV
ರಂಗಸ್ಥಳದ ವೀರ ವಾದ್ಯ ವೆನಿಸಿದ ಚಂಡಯ್ಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡಿಯ ಗಂಡುಗಲಿ ಎಂದು ಖ್ಯಾತರಾದವರು ಕೋಟ ಶಿವಾನಂದ.ಬಡಗುತಿಟ್ಟಿನ ರಂಗಸ್ಥಳದಲ್ಲಿ ಚಂಡೆಯ ಸದ್ದುಗಳಿಂದ ಅಬ್ಬರಿಸಿದ ಶಿವಾನಂದ ಕರಾವಳಿ ಯಕ್ಷ ಪ್ರಿಯರಿಗೆ ಚಿರಪರಿಚಿತರು. ರಂಗಸ್ಥಳದಲ್ಲಿ ಇವರು ನುಡಿಸುವ ಚಂಡೆ ಸದ್ದಿಗೆ ಪಾತ್ರದಾರಿಗಳು ಮೈ ಮರೆತು ಹೆಜ್ಜೆಹಾಕಿ ರಂಗದಲ್ಲಿ ಅಬ್ಬರಿಸುವ ನೋಟ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ಅಮೃತೇಶ್ವರಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಆಯ್ಕೆ ಮಾಡಿ ಅಂದಿನ ಭಾಗವತ ನಾರಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ 4ವರ್ಷ ವೃತ್ತಿ ಮೇಳದ ತಿರುಗಾಟ ಮಾಡಿದ ಶಿವಣ್ಣ ಚಂಡೆ ವಾದನದ ಗೀಳನ್ನು ಹತ್ತಿಸಿಕೊಂಡು ಮನೆಯಲ್ಲಿ ಡಬ್ಬವನ್ನು ಬಾರಿಸುತ್ತ ಗುರುವಿಲ್ಲದೆ ಚಂಡೆವಾದಕರಾದರು. ಮನೆಯ ಪಕ್ಕದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಪ್ರೋತ್ಸಾಹವು ಶಿವಣ್ಣರ ಕಲಿಕೆಗೆ ಪ್ರೇರಣೆಯಾಯಿತು. ಹಿರೇ ಮಹಾಲಿಂಗೇಶ್ವರ ಮತ್ತು ಪಂಚಲಿಂಗೇಶ್ವರ ಮೇಳಕ್ಕೆ ಚಂಡೆ ವಾದಕರಾಗಿ ಸೇರ್ಪಡೆಗೊಂಡು ಬಳಿಕ ಕಾಳಿಂಗ ನಾವಡರಿಂದ ಆಹ್ವಾನ, ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆ. ಅಲ್ಲಿ ಹೊಳೆಗದ್ದೆ ದುರ್ಗಪ್ಪ ಗುಡಿಗಾರ ಮತ್ತು ಮಂದಾರ್ತಿ ರಾಮಕೃಷ್ಣರ ಸಾಮಿಪ್ಯದಲ್ಲಿ ಪರಿಪೂರ್ಣ ಚಂಡೆ ವಾದಕರಾಗಿ ರೂಪುಗೊಂಡ ಶಿವಾನಂದರು ಮುಂದೆ ಸಾಲಿಗ್ರಾಮ ಮೇಳದ ಪ್ರಧಾನ ಚಂಡೆವಾದಕರಾದರು.ಇವರ ರಂಗಸ್ಥಳದ ಜರ್ನಿಯ ಇನ್ನಷ್ಟು ಮಾಹಿತಿಯನ್ನು ಈ ಸಂದರ್ಶನದಲ್ಲಿ ನೋಡೋಣ ಬನ್ನಿ.
#ರಂಗಸ್ಥಳ#ಯಕ್ಷಗಾನ# ಕರಾವಳಿ
#ನೇರ #ನಿಷ್ಠುರ #ಸ್ಪಷ್ಟ #ನೈಜ #ಸುದ್ದಿ #ಡೆಮಾಕ್ರಟಿಕ್
#ರಂಗಸ್ಥಳ#ಯಕ್ಷಗಾನ# ಕರಾವಳಿ
#ಗಂಡುಕಲೆ#ನೈಜವಿದ್ಯಮಾನ #ವಿಶ್ಲೇಷಣೆ #democratictv #democraticnews #webportal #television #democratic #tv #news #karnataka #udupi #accident
Видео ಕೋಟ ಶಿವಾನಂದl ಚಂಡೆಯ ಗಂಡುಗಲಿl ಡೆಮಾಕ್ರಟಿಕ್ ಟಿವಿ l Shivananda Interview канала Democratic TV
Показать
Комментарии отсутствуют
Информация о видео
Другие видео канала
ರಾಮನಾಗುವ ರಾವಣನ ಕಥೆ | ಬಿಡುಗಡೆಗೆ ಸಿದ್ಧವಾದ "ಓಜಸ್" | ಮಹಿಳಾ ಪ್ರಧಾನ ಸಿನಿಮಾ | ಡೆಮಾಕ್ರಟಿಕ್ ಟಿವಿ | OJAS MOVIEಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿಮೈಸೂರಿನಲ್ಲಿ ಮರ್ಯಾದೆ ಹತ್ಯೆ ..?ದೂಡಾ ಸೈಟ್ ಗೋಲ್ ಮಾಲ್ಡಿಆರ್ಡಿಓ ಎಡವಟ್ಟು; ರೈತರು ಕಂಗಾಲುಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolarಹಿಟ್ಲರ್ ಫಾರೆಸ್ಟರ್...? |Anekal Hitler Forester...?ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್...!ಆನೇಕಲ್ ಗಾಂಜಾ ಆರೋಪಿ ಅರೆಸ್ಟ್ಈಶ್ವರಪ್ಪ ಎಲ್ಲಿದೀಯಪ್ಪಾ..?ಟಮೋಟೋ ಚೀಲದಲ್ಲಿ ಗಾಂಜಾ..!ಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿಸೌಂದರ್ಯದ ರಸ ದೌತಣ | ಕ್ಯಾಟ್ ವಾಕ್ | ಚಿಲ್ಡ್ರನ್ಸ್ ಫ್ಯಾಶನ್ ಶೋ | ರೋಮಾಂಚನ | ಡೆಮಾಕ್ರಟಿಕ್ ಟಿವಿ | Fashion Showಡೆಮಾಕ್ರೆಟಿಕ್ ಟಿವಿ ದಿನದ ಟಾಪ್ ಟೆನ್ ಸುದ್ದಿಗಳು| Democratic TV Top Ten News 11-06-2020ಕೋಲಾರ | ಅಂದರ್ ಬಾಹರ್ | ಜೂಜಾಟ | ಹೈಟೆಕ್ ಇಸ್ಪೀಟ್ ಧಂದೆ | ಪೊಲೀಸ್ ವ್ಯವಸ್ಥೆ ಬೆಂಬಲ | ಡೆಮಾಕ್ರಟಿಕ್ ಟಿವಿದರ್ಶನ ನೀಡಲಿದ್ದಾಳೆ ಸುಳ್ವಾಡಿ ಮಾರಮ್ಮ / sulvadi kicchugatti maramma temple openಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯನಟ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲುಬೋರ್ವೆಲ್ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ಅಕ್ರಮ ಮರಳು ದಂಧೆ | ಫಿಲ್ಟರ್ ಮರುಳು ದಂಧೆಕೋರರು | ಕೋಲಾರ ಜಿಲ್ಲೆ | Kolar Sand Mafia | ಡೆಮಾಕ್ರಟಿಕ್ ಟಿವಿಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು..! 31-8-2020