Загрузка страницы

ಧರ್ಮದ ಹಾದಿಯಲ್ಲಿ ಎಲ್ಲವೂ ಸಾಧ್ಯ | Believe in Religion - ಅವಧೂತ ಶ್ರೀ ವಿನಯ್ ಗುರೂಜಿ

ಧರ್ಮದ ಹಾದಿಯಲ್ಲಿ ಎಲ್ಲವೂ ಸಾಧ್ಯ - ಅವಧೂತ ಶ್ರೀ ವಿನಯ್ ಗುರೂಜಿ

ಮಾನವನ ಜೀವನಕ್ಕೆ ಅವನದೇ ಆದತಂಹ ಕಾನೂನನ್ನು ರೂಪಿಸಿಕೊಂಡಿರುತ್ತಾನೆ. ಅದರಲ್ಲಿ ಅವನು ಹೇಗೆ ಧರ್ಮದಿಂದ ವರ್ತಿಸುತ್ತಾನೆ ಎಷ್ಟು ಅಧರ್ಮದಲ್ಲಿ ತನ್ನನ್ನು ಮೈಗೂಡಿಸಿಕೊಳ್ಳುತ್ತಾನೆ ಎಂದು ತನ್ನನ್ನು ತಿಳಿದು ಬದುಕಿದಾಗ ಜೀವನಕ್ಕೊಂದು ಅರ್ಥಲಬಿಸುತ್ತದೆ. ಅದನ್ನೇ ತನ್ನ ಇಚ್ಛಗೆ ತಕ್ಕಂತೆ ಜೀವನ ಮಾಡಲು ಶುರುಮಾಡಿದಾಗ ಅದು ಒಂದು ಗಲಭೆಯ ರೂಪವಾಗಿ ಹೊರ ಹೊಮ್ಮುತ್ತದೆ.

ಹಾಗಾಗಿ ಮಾನವನು ತಾನು ಜೀವಿಸುವ ರೀತಿಯಲ್ಲಿ ಹಿತಿಮಿತಿಯನ್ನು ಕಂಡುಕೊಂಡಾಗ ಮಾತ್ರ ಯಾವ ತಪ್ಪುಗಳು ಸಹಜವಾಗಿ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಯಾವುದನ್ನು ತನ್ನನ್ನು ಕಳೆದುಕೊಳ್ಳುವ ರೀತಿಯಲ್ಲಿ ಅವಲಂಬಿಸಬಾರದು ಅವಲಂಬಿಸಿದರೆ. ತನ್ನ ಮಿತಿಯನ್ನು ತನಾಗಿಯೇ ಕಳೆದುಕೊಳ್ಳುತ್ತಾನೆ. ಉದಾ:- ಮಾನವನು ಹಸಿದಾಗ ತನ್ನ ಹಸಿವು ನೀಗುವಷ್ಟು ಊಟವನ್ನು ಮಾತ್ರ ಅವನು ತಿಂದರೆ ಅವನಿಗೆ ಜೀರ್ಣಕ್ರಿಯ ಬಹಳ ಸುಲಭವಾಗಿ ಆಗುತ್ತದೆ ಆದರೆ, ತನ್ನ ಅಗತ್ಯಕ್ಕಿಂತ ಹೆಚ್ಚು ತಿಂದಾಗ ಅವನಿಗೆ ಅದನ್ನು ಅರಗಿಸಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ ಹಾಗೆಯೇ ಎಲ್ಲವೂ ನಮಗೆ ಎಷ್ಟು ಬೇಕು ಅಷ್ಟಕ್ಕೆ ಮಾತ್ರ ನಾವು ಅರ್ಹರಾಗಿರುತ್ತೇವೆ.

ದೇವರನ್ನು ಕಾಣಬೇಕು ಎಂದು ನಿರ್ಧರಿಸಿದರೆ ಮೊದಲು ನಾವು ಮಾನರಾಗಿ ಜೀವಿಸುವುದನ್ನು ಕಲಿಯಬೇಕು ಭಾವನೆಗಳನ್ನು ಆಲಂಗಿಸಿ ಎಲ್ಲರೊಂದಿಗೆ ಜೀವಿಸಬೇಕು. ಅಲ್ಲದೆ ಸ್ನೇಹಜೀವಿಯಂತೆ ಒಂದಾಗಬೇಕು, ಧರ್ಮದ ಹಾದಿಯನ್ನು ಕಂಡುಕೊಂಡು ಅದರಂತೆ ಜೀವಿಸಬೇಕು. ಆಗ ಪ್ರತಿಯೊಬ್ಬನು ಉತ್ತಮ ಜೀವನವನ್ನು ತನ್ನದಾಗಿಸಿಕೊಂಡು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತದೆ. - ಅವಧೂತ ಶ್ರೀ ವಿನಯ್ ಗುರೂಜಿ

Believe in God | Sri Vinay Guruji
Religion can be a part of one’s identity but You cannot believe in God until you believe in yourself.
Considering physical limits in your life means that you listen to your body. You have to push yourself all the time, but not too far. We must learn to live as human beings before we decide to look to God. We have to go out of our comfort zone.
"We should respect all religions and just believe in peace, kindness, and harmony".

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​​​​​​​​...

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​​​​​​​​...

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​​​​​​​​...

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​​​​​​​​...

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​​​​​​​​...

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​​​​​​​​...
#Avadhoothavinayguruji​​​​​​​​​​​​​​​ #HealthBenefits #SriVinayguruji​​​​​​​​​​​​​​​ #spirituality​​​​​​​​​​​​​​​ #philosophy​​​​​​​​​​​​​​​ #KannadaPravachana​​​​ #Swamiji​​​​​​​​​​​​​​​ #vinaygurujifollowers​​​​​​​​​​​​​​​ #live​​​​​​​​​​​​​​​ #trendingnews​​​​​​​​​​​​​​ #India​​​​​​​​​​​ #Ashram​​​​​​​​​​​ #kannadaculture​​​​​​​​​​​ #kanadigas​​​​​​​​​​​ #2021​ #SavayavaKrushi

Видео ಧರ್ಮದ ಹಾದಿಯಲ್ಲಿ ಎಲ್ಲವೂ ಸಾಧ್ಯ | Believe in Religion - ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 июня 2021 г. 15:30:16
00:16:37
Другие видео канала
ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಮನಸ್ಸನ್ನು ಶಾಂತವಾಗಿಸುವುದು ಹೇಗೆ..? |  ಅವಧೂತ ಶ್ರೀ ವಿನಯ್‌ ಗುರೂಜಿ |ಮನಸ್ಸನ್ನು ಶಾಂತವಾಗಿಸುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಭಯವೇ ನಮ್ಮ ನಿಜವಾದ ದೌರ್ಭಾಗ್ಯ ।  Over coming life  | ಅವಧೂತ ಶ್ರೀ ವಿನಯ್ ಗುರೂಜಿಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿಗಾಂಧೀಜಿ ತತ್ವ ಸಿಧ್ಧಾಂತಗಳಿಂದ ಬಲಿಷ್ಠ ಭಾರತ ಸಾಧ್ಯ - ಅವಧೂತ ಶ್ರೀ ವಿನಯ್ ಗುರೂಜಿ | Exclusive Interviewಗಾಂಧೀಜಿ ತತ್ವ ಸಿಧ್ಧಾಂತಗಳಿಂದ ಬಲಿಷ್ಠ ಭಾರತ ಸಾಧ್ಯ - ಅವಧೂತ ಶ್ರೀ ವಿನಯ್ ಗುರೂಜಿ | Exclusive Interviewತುಳುನಾಡಿನ ವೀರರಾದ ಕೋಟಿ ಚೆನ್ನಯ್ಯರ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು?? ಇಲ್ಲಿದೆ ನೋಡಿ|Suddi News Belthangady|ತುಳುನಾಡಿನ ವೀರರಾದ ಕೋಟಿ ಚೆನ್ನಯ್ಯರ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು?? ಇಲ್ಲಿದೆ ನೋಡಿ|Suddi News Belthangady|‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ  ಅವತಾರ’!|Vinay Guruji| EXCLUSIVE| GowriGadde Ashrama‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ ಅವತಾರ’!|Vinay Guruji| EXCLUSIVE| GowriGadde Ashramaಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಹನುಮ ಜಯಂತಿ ಕುರಿತು ಶ್ರೀ ಅವಧೂತ ವಿನಯ್ ಗುರೂಜಿ ಮಾತು.ಹನುಮ ಜಯಂತಿ ಕುರಿತು ಶ್ರೀ ಅವಧೂತ ವಿನಯ್ ಗುರೂಜಿ ಮಾತು.ಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Gurujiಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay GurujiVinay Guruji Speech  | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest SpeechVinay Guruji Speech | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest Speech2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna News2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna Newsವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿಗುರು ಪೂರ್ಣಿಮೆಯ ಮಹತ್ವ- ಅವಧೂತ ಶ್ರೀ ವಿನಯ್‌ ಗುರೂಜಿಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |ಕಾಣುವ ದೇವರು ಯಾರು - ಶ್ರೀ ವಿನಯ್ ಗುರೂಜಿ | Uttarahalli | Pravachana | Part - 3ಕಾಣುವ ದೇವರು ಯಾರು - ಶ್ರೀ ವಿನಯ್ ಗುರೂಜಿ | Uttarahalli | Pravachana | Part - 3ರಕ್ತದ ಕೊರತೆ ನೀಗಲು ಜಾಗೃತಿ ಅಗತ್ಯ । ಅವಧೂತ ಶ್ರೀ ವಿನಯ್ ಗುರೂಜಿರಕ್ತದ ಕೊರತೆ ನೀಗಲು ಜಾಗೃತಿ ಅಗತ್ಯ । ಅವಧೂತ ಶ್ರೀ ವಿನಯ್ ಗುರೂಜಿAvadhootha Aatmavalokana | Sri Vinay Guruji | Speaking about journey of his lifeAvadhootha Aatmavalokana | Sri Vinay Guruji | Speaking about journey of his lifeಕನ್ನಡ ಪ್ರವಚನಗಳು || #Live || Kannada Latest Pravachana Live 2021 || Best Kannada Speechಕನ್ನಡ ಪ್ರವಚನಗಳು || #Live || Kannada Latest Pravachana Live 2021 || Best Kannada Speechಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಡುವ ಶಕ್ತಿ ಈ ಗ್ರಂಥಕ್ಕಿದೆ  ..! । ಅವಧೂತ ಶ್ರೀ ವಿನಯ್ ಗುರೂಜಿ |ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಡುವ ಶಕ್ತಿ ಈ ಗ್ರಂಥಕ್ಕಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ |ಮನಸ್ಸಿನ ಗೊಂದಲವನ್ನು ದೂರವಾಗಿಸುವುದು ಹೇಗೆ ..? | ಅವಧೂತ ಶ್ರೀ ವಿನಯ್ ಗುರೂಜಿ |ಮನಸ್ಸಿನ ಗೊಂದಲವನ್ನು ದೂರವಾಗಿಸುವುದು ಹೇಗೆ ..? | ಅವಧೂತ ಶ್ರೀ ವಿನಯ್ ಗುರೂಜಿ |
Яндекс.Метрика