ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharata
ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharata
ಜಗತ್ತಿಗೆ ತಂತ್ರಜ್ಞಾನವನ್ನು ಪರಿಚಯಿಸಿದ ಭವ್ಯ ಭಾರತದ ರೋಚಕ ಕಥನ. ಪ್ರಾಚೀನ ನಾಡಿನ ಅತ್ಯದ್ಬುತ ನಿರ್ಮಾಣಗಳಲ್ಲಿ ಅಡಗಿರೋ ರಹಸ್ಯಗಳ ಅನಾವರಣ. ಇಂದಿನ ಅತ್ಯಾಧುನಿಕ ವಿಜ್ಞಾನಕ್ಕೂ ಸವಾಲೆಸಗುವ ಮಹಾದಚ್ಚರಿಗಳ ಮಂಥನ. ಇದುವೇ “ಅದ್ಭುತ ಭಾರತ”.
ಪ್ರಾಚೀನಾ ಭಾರತೀಯರಿಗೆ ಖಗೋಳಶಾಸ್ತ್ರ, ಗಣಿತಶಾಸ್ತ್ರ, ತತ್ವಶಾಸ್ತ್ರದ ಹೆಚ್ಚಿನ ಗೀಳು ಇತ್ತೇ ಹೊರತು ಅಗತ್ಯಕ್ಕಿಂತ ಹೆಚ್ಚು ತಂತ್ರಜ್ಞಾನವನ್ನು ವಿಸ್ತರಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಂತೆ ತೋರುವುದಿಲ್ಲ. ಇರಲಿ. ಇದೇ ವೈಮಾನಿಕ ಶಾಸ್ತ್ರ ಹಾಗೂ ವೇದಗಳನ್ನಿಟ್ಟುಕೊಂಡು ನಡೆಯುತ್ತಿರುವ ಸಂಶೋಧನೆ ಇದೇ ಮೊದಲನೆಯದ್ದೇನು ಅಲ್ಲ. 1974 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧಕರು ಭಾರಧ್ವಾಜ ಋಷಿ ಸಂಗ್ರಹಿಸಿದ್ದಾರೆನ್ನಲಾದ ವೈಮಾನಿಕ ಶಾಸ್ತ್ರ ಹಾಗೂ ವಿಮಾನಯಾನ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ನಡೆಸಿ “A critical study of the work Vymanika Shastra ಎಂಬ ತುಲನಾತ್ಮಕ ಸಂಶೋಧನಾ ವರದಿ ಮಂಡಿಸಿದ್ದರು. ಆದರೆ ಸಂಶೋಧನಾ ವರದಿಯ ಪ್ರಕಾರ ಭಾರತದ ವೈಮಾನಿಕ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಗಳು 1918 ರಿಂದ 1923 ರ ವರೆಗೆ ಅಭಿವೃದ್ಧಿಯಾದ ಅಂಶಗಳಾಗಿವೆ ಎಂಬ ನಿರ್ಧಾರಕ್ಕೆ ಬರಲಾಯಿತು.!
ವೈಮಾನಿಕ ಶಾಸ್ತ್ರದ ಮೂಲ ಶ್ಲೋಕಗಳು ಭಾರಧ್ವಾಜ ಮುನಿ ರಚಿಸಿದ್ದ ‘ಯಂತ್ರ ಸರ್ವಸ್ವ’ದಲ್ಲಿ ಕಾಣಿಸಿಕೊಂಡಿವೆ , ಇವುಗಳು ಭಾರಧ್ವಾಜ ಮುನಿ, ಅಗಸ್ತ್ಯ ಮುನಿಗಿಂತಲೂ ಹಿಂದಿದ್ದ ಋಷಿಗಳ ಶಾಸ್ತ್ರಗಳಲ್ಲಿದ್ದ ವಿಮಾನ ನಿರ್ಮಾಣ ತಂತ್ರದ ಸಂಗ್ರಹವೆಂದು ಸೂಚಿಸಿದ್ದಾರೆ ಇದರಲ್ಲಿ ವೈಮಾನಿಕಶಾಸ್ತ್ರವು ಒಂದು. ವೈಮಾನಿಕಶಾಸ್ತ್ರದಲ್ಲಿ 3000 ಶ್ಲೋಕಗಳು . 8 ಅಧ್ಯಾಯಗಳು , 100 ವಿಭಾಗಗಳಿವೆ . ಇದರಲ್ಲಿ 5೦೦ ತತ್ವಗಳಿದ್ದು, ವಿಮಾನ ಚಾಲನೆಗೆ 32 ತಂತ್ರಗಳನ್ನು ಹೇಳಲಾಗಿದೆ. ಇದರಲ್ಲಿ ಯುಗಗಳಿಗೆ ತಕ್ಕಂತಹ ವಿಮಾನಗಳನ್ನೂ ಹೆಸರಿಸಲಾಗಿದ್ದು, ಕೃತಯುಗದಲ್ಲಿ ಇಂಧನದಿಂದ ನಡೆಯುವ ವಿಮಾನಗಳಿರಬೇಕೆಂದು ಹೇಳಲಾಗಿದೆ ಎಂಬ ಪ್ರತಿಪಾದನೆಯೂ ಉಂಟು.
ವೇದಗಳಿಗೆ ಸಂಸ್ಕೃತ ಭಾಷೆ ಆಧಾರ, ಸಂಸ್ಕೃತ ಭಾಷೆಯಲ್ಲಿ ಪ್ರತಿಯೊಂದು ಪದಕ್ಕೂ ಸಹ ಅನೇಕ ಅರ್ಥಗಳಿರುತ್ತವೆ, ಸಂದರ್ಭಾನುಸಾರ ಅವುಗಳ ಅರ್ಥ ಭಿನ್ನವಾಗುತ್ತದೆ. ಸೂತ್ರಗಳಲ್ಲಿ ಅಡಕವಾಗಿರುವಂತಹ ಒಂದೊಂದು ಶಬ್ದಗಳೂ ಒಂದೊಂದು ವಾಕ್ಯದಕ್ಕೆ ಸಮವಾದಂತಹ ಅರ್ಥ ಕೊಡುತ್ತವೆ. ಈ ನೆಲೆಗಟ್ಟಿನಲ್ಲಿ ವೈಮಾನಿಕ ಶಾಸ್ತ್ರಕ್ಕೂ ವೇದಗಳಿಗೂ ತಳುಕುಹಾಕುತ್ತಿರುವುದನ್ನು ನೋಡಿದರೆ ವೇದಗಳಲ್ಲಿ ಯಾವ ಸಂದರ್ಭದಲ್ಲಿ ’ವೈಮಾನಿಕ’ ಎಂಬ ಶಬ್ದ ಪ್ರಯೋಗವಾಗಿ ಅದು ಯಾವ ಅರ್ಥ ನೀಡುತ್ತದೆ ಎಂಬುದು ಪ್ರಮುಖ ವಿಷಯ ಹಾಗೂ ಪ್ರಸ್ತುತ ನಡೆಯುತ್ತಿರುವ ಚರ್ಚೆಗೆ ನಿರ್ಣಾಯಕವಾಗಬಹುದು.
ವೇದಗಳನ್ನು ಆಧರಿಸಿಯೇ ವಿಮಾನಗಳ ಬಗ್ಗೆ ಸಂಶೋಧನೆ ನಡೆಸುವುದಾದರೆ ಇತ್ತೀಚಿಗೆ ಸಿಗುವ ಸ್ಪಷ್ಟ ಆಧಾರವೆಂದರೆ ಅದು ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು. ವೈಮಾನಿಕ ಶಾಸ್ತ್ರದ ಎಲ್ಲ ಮೂಲಗಳು ಆನೆಕಲ್ಲು ಸುಬ್ಬರಾಯ ಶಾಸ್ತ್ರಿಗಳಲ್ಲಿ ಕೊನೆಗೊಳ್ಳುತ್ತವೆ. ಮೂಲ ಗ್ರಂಥ ಸುಬ್ಬರಾಯ ಶಾಸ್ತ್ರಿಗಳಿಗೆ ಎಲ್ಲಿಂದ ದಕ್ಕಿತೆಂದು ತಿಳಿದಿಲ್ಲ.
#ancientjetpack #pushpakvimaan #ramayan #ಸರಳಜೀವನ #ಅದ್ಭುತಭಾರತ #ಪುಷ್ಪಕವಿಮಾನ #JETPACK
Видео ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharata канала Saral Jeevan
ಜಗತ್ತಿಗೆ ತಂತ್ರಜ್ಞಾನವನ್ನು ಪರಿಚಯಿಸಿದ ಭವ್ಯ ಭಾರತದ ರೋಚಕ ಕಥನ. ಪ್ರಾಚೀನ ನಾಡಿನ ಅತ್ಯದ್ಬುತ ನಿರ್ಮಾಣಗಳಲ್ಲಿ ಅಡಗಿರೋ ರಹಸ್ಯಗಳ ಅನಾವರಣ. ಇಂದಿನ ಅತ್ಯಾಧುನಿಕ ವಿಜ್ಞಾನಕ್ಕೂ ಸವಾಲೆಸಗುವ ಮಹಾದಚ್ಚರಿಗಳ ಮಂಥನ. ಇದುವೇ “ಅದ್ಭುತ ಭಾರತ”.
ಪ್ರಾಚೀನಾ ಭಾರತೀಯರಿಗೆ ಖಗೋಳಶಾಸ್ತ್ರ, ಗಣಿತಶಾಸ್ತ್ರ, ತತ್ವಶಾಸ್ತ್ರದ ಹೆಚ್ಚಿನ ಗೀಳು ಇತ್ತೇ ಹೊರತು ಅಗತ್ಯಕ್ಕಿಂತ ಹೆಚ್ಚು ತಂತ್ರಜ್ಞಾನವನ್ನು ವಿಸ್ತರಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಂತೆ ತೋರುವುದಿಲ್ಲ. ಇರಲಿ. ಇದೇ ವೈಮಾನಿಕ ಶಾಸ್ತ್ರ ಹಾಗೂ ವೇದಗಳನ್ನಿಟ್ಟುಕೊಂಡು ನಡೆಯುತ್ತಿರುವ ಸಂಶೋಧನೆ ಇದೇ ಮೊದಲನೆಯದ್ದೇನು ಅಲ್ಲ. 1974 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧಕರು ಭಾರಧ್ವಾಜ ಋಷಿ ಸಂಗ್ರಹಿಸಿದ್ದಾರೆನ್ನಲಾದ ವೈಮಾನಿಕ ಶಾಸ್ತ್ರ ಹಾಗೂ ವಿಮಾನಯಾನ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ನಡೆಸಿ “A critical study of the work Vymanika Shastra ಎಂಬ ತುಲನಾತ್ಮಕ ಸಂಶೋಧನಾ ವರದಿ ಮಂಡಿಸಿದ್ದರು. ಆದರೆ ಸಂಶೋಧನಾ ವರದಿಯ ಪ್ರಕಾರ ಭಾರತದ ವೈಮಾನಿಕ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಗಳು 1918 ರಿಂದ 1923 ರ ವರೆಗೆ ಅಭಿವೃದ್ಧಿಯಾದ ಅಂಶಗಳಾಗಿವೆ ಎಂಬ ನಿರ್ಧಾರಕ್ಕೆ ಬರಲಾಯಿತು.!
ವೈಮಾನಿಕ ಶಾಸ್ತ್ರದ ಮೂಲ ಶ್ಲೋಕಗಳು ಭಾರಧ್ವಾಜ ಮುನಿ ರಚಿಸಿದ್ದ ‘ಯಂತ್ರ ಸರ್ವಸ್ವ’ದಲ್ಲಿ ಕಾಣಿಸಿಕೊಂಡಿವೆ , ಇವುಗಳು ಭಾರಧ್ವಾಜ ಮುನಿ, ಅಗಸ್ತ್ಯ ಮುನಿಗಿಂತಲೂ ಹಿಂದಿದ್ದ ಋಷಿಗಳ ಶಾಸ್ತ್ರಗಳಲ್ಲಿದ್ದ ವಿಮಾನ ನಿರ್ಮಾಣ ತಂತ್ರದ ಸಂಗ್ರಹವೆಂದು ಸೂಚಿಸಿದ್ದಾರೆ ಇದರಲ್ಲಿ ವೈಮಾನಿಕಶಾಸ್ತ್ರವು ಒಂದು. ವೈಮಾನಿಕಶಾಸ್ತ್ರದಲ್ಲಿ 3000 ಶ್ಲೋಕಗಳು . 8 ಅಧ್ಯಾಯಗಳು , 100 ವಿಭಾಗಗಳಿವೆ . ಇದರಲ್ಲಿ 5೦೦ ತತ್ವಗಳಿದ್ದು, ವಿಮಾನ ಚಾಲನೆಗೆ 32 ತಂತ್ರಗಳನ್ನು ಹೇಳಲಾಗಿದೆ. ಇದರಲ್ಲಿ ಯುಗಗಳಿಗೆ ತಕ್ಕಂತಹ ವಿಮಾನಗಳನ್ನೂ ಹೆಸರಿಸಲಾಗಿದ್ದು, ಕೃತಯುಗದಲ್ಲಿ ಇಂಧನದಿಂದ ನಡೆಯುವ ವಿಮಾನಗಳಿರಬೇಕೆಂದು ಹೇಳಲಾಗಿದೆ ಎಂಬ ಪ್ರತಿಪಾದನೆಯೂ ಉಂಟು.
ವೇದಗಳಿಗೆ ಸಂಸ್ಕೃತ ಭಾಷೆ ಆಧಾರ, ಸಂಸ್ಕೃತ ಭಾಷೆಯಲ್ಲಿ ಪ್ರತಿಯೊಂದು ಪದಕ್ಕೂ ಸಹ ಅನೇಕ ಅರ್ಥಗಳಿರುತ್ತವೆ, ಸಂದರ್ಭಾನುಸಾರ ಅವುಗಳ ಅರ್ಥ ಭಿನ್ನವಾಗುತ್ತದೆ. ಸೂತ್ರಗಳಲ್ಲಿ ಅಡಕವಾಗಿರುವಂತಹ ಒಂದೊಂದು ಶಬ್ದಗಳೂ ಒಂದೊಂದು ವಾಕ್ಯದಕ್ಕೆ ಸಮವಾದಂತಹ ಅರ್ಥ ಕೊಡುತ್ತವೆ. ಈ ನೆಲೆಗಟ್ಟಿನಲ್ಲಿ ವೈಮಾನಿಕ ಶಾಸ್ತ್ರಕ್ಕೂ ವೇದಗಳಿಗೂ ತಳುಕುಹಾಕುತ್ತಿರುವುದನ್ನು ನೋಡಿದರೆ ವೇದಗಳಲ್ಲಿ ಯಾವ ಸಂದರ್ಭದಲ್ಲಿ ’ವೈಮಾನಿಕ’ ಎಂಬ ಶಬ್ದ ಪ್ರಯೋಗವಾಗಿ ಅದು ಯಾವ ಅರ್ಥ ನೀಡುತ್ತದೆ ಎಂಬುದು ಪ್ರಮುಖ ವಿಷಯ ಹಾಗೂ ಪ್ರಸ್ತುತ ನಡೆಯುತ್ತಿರುವ ಚರ್ಚೆಗೆ ನಿರ್ಣಾಯಕವಾಗಬಹುದು.
ವೇದಗಳನ್ನು ಆಧರಿಸಿಯೇ ವಿಮಾನಗಳ ಬಗ್ಗೆ ಸಂಶೋಧನೆ ನಡೆಸುವುದಾದರೆ ಇತ್ತೀಚಿಗೆ ಸಿಗುವ ಸ್ಪಷ್ಟ ಆಧಾರವೆಂದರೆ ಅದು ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು. ವೈಮಾನಿಕ ಶಾಸ್ತ್ರದ ಎಲ್ಲ ಮೂಲಗಳು ಆನೆಕಲ್ಲು ಸುಬ್ಬರಾಯ ಶಾಸ್ತ್ರಿಗಳಲ್ಲಿ ಕೊನೆಗೊಳ್ಳುತ್ತವೆ. ಮೂಲ ಗ್ರಂಥ ಸುಬ್ಬರಾಯ ಶಾಸ್ತ್ರಿಗಳಿಗೆ ಎಲ್ಲಿಂದ ದಕ್ಕಿತೆಂದು ತಿಳಿದಿಲ್ಲ.
#ancientjetpack #pushpakvimaan #ramayan #ಸರಳಜೀವನ #ಅದ್ಭುತಭಾರತ #ಪುಷ್ಪಕವಿಮಾನ #JETPACK
Видео ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharata канала Saral Jeevan
Показать
Комментарии отсутствуют
Информация о видео
Другие видео канала
![ನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalli](https://i.ytimg.com/vi/-W2SxTZV-wI/default.jpg)
![ಕತ್ತಲೆ ಭಾಗ್ಯ | Belagavi Village Is Yet to See Electricity From Past 70 Years](https://i.ytimg.com/vi/Yy6oPkSE76E/default.jpg)
![ಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancer](https://i.ytimg.com/vi/qjQJaeACq9U/default.jpg)
![ಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2](https://i.ytimg.com/vi/cCNc-zTZqj0/default.jpg)
![ಮನೆ ಅಡುಗೆ: ಗಸಗಸೆ ಶ್ಯಾವಿಗೆ ಪಾಯಸ | Gasagase Shavige Payasa Recipe In Kannada](https://i.ytimg.com/vi/rlTae6bqNG8/default.jpg)
![ನಾನೇ ನಳ ಮಹಾರಾಜ - ಬಾಂಬೆ ಹಲ್ವ | Bombay Halwa Recipe In Kannada](https://i.ytimg.com/vi/M6wqhye2p5s/default.jpg)
![ಹೃದಯದ ಆರೋಗ್ಯಕ್ಕೆ ಆಹಾರ ಮತ್ತು ಕೆಲಸ ತುಂಬಾ ಮುಖ್ಯ | Diet and exercise are very important for heart health](https://i.ytimg.com/vi/OLqO3y1byuM/default.jpg)
![ಸ್ಟೋರೇಜ್ ಡಿವೈಸ್ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevan](https://i.ytimg.com/vi/9JYIGM_CGa0/default.jpg)
![ಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevan](https://i.ytimg.com/vi/UyhTSVt-FuY/default.jpg)
![ಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannada](https://i.ytimg.com/vi/iBl44w_n6bI/default.jpg)
![ಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral Jeevan](https://i.ytimg.com/vi/6IQh90mqiJA/default.jpg)
![Mahapayana](https://i.ytimg.com/vi/yU85xH9RPnU/default.jpg)
![ಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevan](https://i.ytimg.com/vi/5XeKLvJpo8g/default.jpg)
![ಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharata](https://i.ytimg.com/vi/JKtuaBpQw68/default.jpg)
![ನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reduced](https://i.ytimg.com/vi/CnZKLMuKWeI/default.jpg)
![ಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevan](https://i.ytimg.com/vi/-p-HZ84U-_Q/default.jpg)
![ಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevan](https://i.ytimg.com/vi/5slSGJRhmnk/default.jpg)
![ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevan](https://i.ytimg.com/vi/2oH08oQ5aY4/default.jpg)
![ಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevan](https://i.ytimg.com/vi/tjYtGH1Dv54/default.jpg)
![ಲಿಪೊಮಾ ಕಂಟ್ರೋಲ್ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalli](https://i.ytimg.com/vi/4lV-8fh176k/default.jpg)