ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಎತ್ತಿನ ಖಾಲಿ ಗಾಡಾ ಓಡಿಸುವ ಷರತ್ತು | 54 ಜೋಡಿಗಳು ಭಾಗಿ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ, ಶ್ರೀ ಉಳವಿ ಚನ್ನಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಖಾಲಿ ಗಾಡಾ ಹೂಡಿ, ಎತ್ತು ಅಥವಾ ಕೋಣಗಳಿಂದ ಸೈಕಲ್ ಗಾಡಾ ಓಡಿಸುವ ಭಾರೀ ಶರತ್ತನ್ನು ಹಮ್ಮಿಕೊಂಡಿದ್ದೂ, ಸ್ಪರ್ಧೆಯಲ್ಲಿ ಒಟ್ಟು 54 ಜೋಡಿಗಳು ಭಾಗವಹಿಸಿದ್ದವು.
ಈ ಕಾರ್ಯಕ್ರಮದಲ್ಲಿ ಮಹಾದೇವಪ್ಪ ಧನಿಗೊಂಡ, ಬಸವರಾಜ ದಾಸನಕೊಪ್ಪ,ರಮೇಶ ಅಂಟಾಳ, ಸೋಮಲಿಂಗ ಹಟಿಗಾರ,ಪ್ರವೀಣ ಎಲಿವಾಳ, ಬೈಲಪ್ಪ ಎಲಿವಾಳ, ಮೈಲಾರಿ ರೇವಡಿಹಾಳ, ಶಿವರುದ್ರಪ್ಪ ಧನಿಗೊಂಡ,ಉಮೇಶ ಕೂಡಲಗಿ, ಅನಿಲ ಧನಿಗೊಂಡ,ಮಂಜು ರಾಮನಾಳ,ಗೀರಮಲ್ಲ ಕಂಬಿ, ನಾಗಪ್ಪ ಹುಲ್ಲಂಬಿ, ಭಾಗವಹಿಸಿದ್ದರು
Видео ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಎತ್ತಿನ ಖಾಲಿ ಗಾಡಾ ಓಡಿಸುವ ಷರತ್ತು | 54 ಜೋಡಿಗಳು ಭಾಗಿ канала ಹೆಜ್ಜೆ ಗುರುತು / Hejje Gurutu
ಈ ಕಾರ್ಯಕ್ರಮದಲ್ಲಿ ಮಹಾದೇವಪ್ಪ ಧನಿಗೊಂಡ, ಬಸವರಾಜ ದಾಸನಕೊಪ್ಪ,ರಮೇಶ ಅಂಟಾಳ, ಸೋಮಲಿಂಗ ಹಟಿಗಾರ,ಪ್ರವೀಣ ಎಲಿವಾಳ, ಬೈಲಪ್ಪ ಎಲಿವಾಳ, ಮೈಲಾರಿ ರೇವಡಿಹಾಳ, ಶಿವರುದ್ರಪ್ಪ ಧನಿಗೊಂಡ,ಉಮೇಶ ಕೂಡಲಗಿ, ಅನಿಲ ಧನಿಗೊಂಡ,ಮಂಜು ರಾಮನಾಳ,ಗೀರಮಲ್ಲ ಕಂಬಿ, ನಾಗಪ್ಪ ಹುಲ್ಲಂಬಿ, ಭಾಗವಹಿಸಿದ್ದರು
Видео ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಎತ್ತಿನ ಖಾಲಿ ಗಾಡಾ ಓಡಿಸುವ ಷರತ್ತು | 54 ಜೋಡಿಗಳು ಭಾಗಿ канала ಹೆಜ್ಜೆ ಗುರುತು / Hejje Gurutu
Показать
Комментарии отсутствуют
Информация о видео
14 апреля 2024 г. 17:43:39
00:01:16
Другие видео канала
ತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಗಿಸೇಂಟ್ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಸಂವಿದಾನ ಜಾಗೃತಿ ಜಾಥಾ..ಧೂಳೀಕೊಪ್ಪ ಗ್ರಾಮದಲ್ಲಿ ದಿಂಡಿ ಉತ್ಸವMorning vibes of ulavi #dattatreyavb #dattatreyabhat #db_dairiesa click of ulavi temple #db_dairies #dattatreyavb #dattatreyabhatಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ | ಅಂದಾಜು 10 ಸಾವಿರ ಜನರ ಉಪಸ್ಥಿತಿನಮ್ಮ ನಡೆ ಮತಗಟ್ಟೆಯ ಕಡೆ - ವಿಶೇಷ ಅಭಿಯಾನ#dattatreyavb #db_dairies #dattatreyabhat #shayari #amitabhbachchanಕಲಘಟಗಿಯ ತಹಸೀಲ್ದಾರ್ ಕಛೇರಿಯಲ್ಲಿ ಶಂಕರಾಚಾರ್ಯರ ಜಯಂತಿಯ ಆಚರಣೆ | ವಿಪ್ರ ಬಂಧುಗಳು ಭಾಗಿಬೆಲವಂತರ ಗ್ರಾಮಕ್ಕೆ ಪ್ರಹ್ಲಾದ್ ಜೋಶಿ ಭೇಟಿ ಬೈಕ್ ರ್ಯಾಲಿ ಮೂಲಕ ಸ್ವಾಗತಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ - ಜೆಡಿಎಸ್ ಮುಖಂಡರಿಂದ ಕಲಘಟಗಿಯಲ್ಲಿ ಸುದ್ದಿಗೋಷ್ಠಿನೂತನ ಬಿಜೆಪಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ| ಕಛೇರಿಯಲ್ಲಿ ರಾರಾಜಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರjr. NTR talks in kannada2024 ರ ಲೋಕಸಭಾ ಚುನಾವಣೆ | ಕಲಘಟಗಿಯಲ್ಲಿ ಶಾಂತಿಯುತ ಮತದಾನಈ ಬಾರಿ ವಿನೋದ್ ಅಸೂಟಿ ಯವರನ್ನು ಬೆಂಬಲಿಸಲು ಪಿ ಸಿ ಸಿದ್ಧನಗೌಡ್ರ ಕರೆಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆTanduri chai at Hubli Dharwad - by dattatreya bhat25% ಜನರಿಗೆ ಮಾನಸಿಕ ಖಾಯಿಲೆಯಿದೆ ಡಾಕ್ಟರ್ ಹೆಜ್ಜೆಗಳು Episode 03