ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆ
ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವದ ನಿಮಿತ್ತ ವಿಶೇಷವಾಗಿ ಬೆಳದಿಂಗಳ ಪ್ರಸಾದ ಕೂಟವನ್ನು ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಆಯೋಜಿಸಲಾಗಿತ್ತು. ಗ್ರಾಮದ ಮಹಿಳೆಯರು ಸ್ವ ಇಚ್ಛೆಯಿಂದ ಭಕ್ತಿ ಪ್ರಸಾರವನ್ನು ಮಾಡಿಕೊಂಡು ಬಂದು, ಉಣಬಡಿಸಿದರು.
ಈ ಸಮಾರಂಭಕ್ಕೆ ಕಲಘಟಗಿ ತಾಲೂಕಿನ ದಿವಾಣಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಜಿ ಆರ್ ಶೆಟ್ಟರ್ ಅವರು ಚಾಲನೆ ನೀಡಿದ್ದೂ, ಈ ಕಾರ್ಯಕ್ರಮದಲ್ಲಿ, ವಾಯ್ ಬಿ ದಾಸನಕೊಪ್ಪ, ನಿಂಗಪ್ಪ ಬೆಳ್ಳಿವಾಲಿ, ಗುರುಲಿಂಗ ಉಣಕಲ, ಶಿವರುದ್ರಪ್ಪ ಧನಿಗೊಂಡ, ಬಸವರಾಜ ಮಾದಿ, ಲಕ್ಷ್ಮಿ ಕೊಟಗುಣಶಿ, ಶೋಬಾ ಹೊಸಮನಿ, ಅಕ್ಕಮಹಾದೇವಿ ಮುತ್ತಗಿ, ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು ಭಾಗವಹಿಸಿದ್ದರು,
Видео ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆ канала ಹೆಜ್ಜೆ ಗುರುತು / Hejje Gurutu
ಈ ಸಮಾರಂಭಕ್ಕೆ ಕಲಘಟಗಿ ತಾಲೂಕಿನ ದಿವಾಣಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಜಿ ಆರ್ ಶೆಟ್ಟರ್ ಅವರು ಚಾಲನೆ ನೀಡಿದ್ದೂ, ಈ ಕಾರ್ಯಕ್ರಮದಲ್ಲಿ, ವಾಯ್ ಬಿ ದಾಸನಕೊಪ್ಪ, ನಿಂಗಪ್ಪ ಬೆಳ್ಳಿವಾಲಿ, ಗುರುಲಿಂಗ ಉಣಕಲ, ಶಿವರುದ್ರಪ್ಪ ಧನಿಗೊಂಡ, ಬಸವರಾಜ ಮಾದಿ, ಲಕ್ಷ್ಮಿ ಕೊಟಗುಣಶಿ, ಶೋಬಾ ಹೊಸಮನಿ, ಅಕ್ಕಮಹಾದೇವಿ ಮುತ್ತಗಿ, ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು ಭಾಗವಹಿಸಿದ್ದರು,
Видео ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆ канала ಹೆಜ್ಜೆ ಗುರುತು / Hejje Gurutu
Показать
Комментарии отсутствуют
Информация о видео
28 февраля 2024 г. 14:33:28
00:01:29
Другие видео канала
ತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಗಿಸೇಂಟ್ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಸಂವಿದಾನ ಜಾಗೃತಿ ಜಾಥಾ..ಧೂಳೀಕೊಪ್ಪ ಗ್ರಾಮದಲ್ಲಿ ದಿಂಡಿ ಉತ್ಸವಹಿರೇಹೊನ್ನೀಹಳ್ಳಿ ಮತ್ತು ದೇವೀಕೊಪ್ಪ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಾವೇಶ - ಪ್ರಹ್ಲಾದ್ ಜೋಶಿ ಭಾಗಿMorning vibes of ulavi #dattatreyavb #dattatreyabhat #db_dairiesa click of ulavi temple #db_dairies #dattatreyavb #dattatreyabhatಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ | ಅಂದಾಜು 10 ಸಾವಿರ ಜನರ ಉಪಸ್ಥಿತಿನಮ್ಮ ನಡೆ ಮತಗಟ್ಟೆಯ ಕಡೆ - ವಿಶೇಷ ಅಭಿಯಾನ#dattatreyavb #db_dairies #dattatreyabhat #shayari #amitabhbachchanಬೆಲವಂತರ ಗ್ರಾಮಕ್ಕೆ ಪ್ರಹ್ಲಾದ್ ಜೋಶಿ ಭೇಟಿ ಬೈಕ್ ರ್ಯಾಲಿ ಮೂಲಕ ಸ್ವಾಗತಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ - ಜೆಡಿಎಸ್ ಮುಖಂಡರಿಂದ ಕಲಘಟಗಿಯಲ್ಲಿ ಸುದ್ದಿಗೋಷ್ಠಿನೂತನ ಬಿಜೆಪಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ| ಕಛೇರಿಯಲ್ಲಿ ರಾರಾಜಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರjr. NTR talks in kannadaಈ ಬಾರಿ ವಿನೋದ್ ಅಸೂಟಿ ಯವರನ್ನು ಬೆಂಬಲಿಸಲು ಪಿ ಸಿ ಸಿದ್ಧನಗೌಡ್ರ ಕರೆಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆTanduri chai at Hubli Dharwad - by dattatreya bhat25% ಜನರಿಗೆ ಮಾನಸಿಕ ಖಾಯಿಲೆಯಿದೆ ಡಾಕ್ಟರ್ ಹೆಜ್ಜೆಗಳು Episode 03#rain #rainy #monsoon #monsoonride #darkboardpictures