ಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆ
ಭಾರತೀಯ ಸಂಸ್ಕೃತಿಯ ಪ್ರಕಾರ ಹೊಸ ವರ್ಷವೆಂದೇ ಆಚರಿಸುವ ಯುಗಾದಿ ಹಬ್ಬವು ಗ್ರಾಮೀಣ ಭಾಗದ ಜನರು ಹಾಗೂ ರೈತರಿಗೂ ವಿಶೇಷವಾದ ಹಬ್ಬವಾಗಿದೆ.
ಈ ಹಬ್ಬವನ್ನು ಕರ್ನಾಟಕ ರಾಜ್ಯದಾದ್ಯಂತ ಹಲವು ಪದ್ಧತಿಗಳಲ್ಲಿ ಆಚರಣೆಯನ್ನು ಮಾಡುತ್ತಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅರಳಿಹೊಂಡ ಗ್ರಾಮದಲ್ಲಿ ನಡೆಯುವ ಆಚರಣೆಯೊಂದು ಅಚ್ಚರಿ ಮೂಡಿಸಿದೆ.
ರೈತರು ತಮ್ಮದೇ ಆದ ಶೈಲಿಯಲ್ಲಿ ಇಡೀ ವರ್ಷದ ಮಳೆ-ಬೆಳೆಗಳ ಭವಿಷ್ಯದ ಬಗ್ಗೆ ಎಕ್ಕದ ಎಲೆಗಳ ಮಧ್ಯ ಸಂಗ್ರಹವಾಗುವ ಮಂಜಿನ ಹನಿಗಳ ನೆರವಿನಿಂದ ಕಂಡುಕೊಳ್ಳುತ್ತಿರುವುದು ವಿಶಿಷ್ಟವಾದ ಆಚರಣೆಯಾಗಿದೆ
ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದು ಮಳೆ - ಬೆಳೆಗಳ ಭವಿಷ್ಯವನ್ನು ತಿಳಿದುಕೊಳ್ಳುತ್ತಾರೆ
Видео ಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆ канала ಹೆಜ್ಜೆ ಗುರುತು / Hejje Gurutu
ಈ ಹಬ್ಬವನ್ನು ಕರ್ನಾಟಕ ರಾಜ್ಯದಾದ್ಯಂತ ಹಲವು ಪದ್ಧತಿಗಳಲ್ಲಿ ಆಚರಣೆಯನ್ನು ಮಾಡುತ್ತಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅರಳಿಹೊಂಡ ಗ್ರಾಮದಲ್ಲಿ ನಡೆಯುವ ಆಚರಣೆಯೊಂದು ಅಚ್ಚರಿ ಮೂಡಿಸಿದೆ.
ರೈತರು ತಮ್ಮದೇ ಆದ ಶೈಲಿಯಲ್ಲಿ ಇಡೀ ವರ್ಷದ ಮಳೆ-ಬೆಳೆಗಳ ಭವಿಷ್ಯದ ಬಗ್ಗೆ ಎಕ್ಕದ ಎಲೆಗಳ ಮಧ್ಯ ಸಂಗ್ರಹವಾಗುವ ಮಂಜಿನ ಹನಿಗಳ ನೆರವಿನಿಂದ ಕಂಡುಕೊಳ್ಳುತ್ತಿರುವುದು ವಿಶಿಷ್ಟವಾದ ಆಚರಣೆಯಾಗಿದೆ
ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದು ಮಳೆ - ಬೆಳೆಗಳ ಭವಿಷ್ಯವನ್ನು ತಿಳಿದುಕೊಳ್ಳುತ್ತಾರೆ
Видео ಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆ канала ಹೆಜ್ಜೆ ಗುರುತು / Hejje Gurutu
Показать
Комментарии отсутствуют
Информация о видео
11 апреля 2024 г. 16:43:07
00:04:04
Другие видео канала
ತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಗಿಸೇಂಟ್ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಸಂವಿದಾನ ಜಾಗೃತಿ ಜಾಥಾ..ಧೂಳೀಕೊಪ್ಪ ಗ್ರಾಮದಲ್ಲಿ ದಿಂಡಿ ಉತ್ಸವಹಿರೇಹೊನ್ನೀಹಳ್ಳಿ ಮತ್ತು ದೇವೀಕೊಪ್ಪ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಾವೇಶ - ಪ್ರಹ್ಲಾದ್ ಜೋಶಿ ಭಾಗಿMorning vibes of ulavi #dattatreyavb #dattatreyabhat #db_dairiesa click of ulavi temple #db_dairies #dattatreyavb #dattatreyabhatಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ | ಅಂದಾಜು 10 ಸಾವಿರ ಜನರ ಉಪಸ್ಥಿತಿನಮ್ಮ ನಡೆ ಮತಗಟ್ಟೆಯ ಕಡೆ - ವಿಶೇಷ ಅಭಿಯಾನ#dattatreyavb #db_dairies #dattatreyabhat #shayari #amitabhbachchanಬೆಲವಂತರ ಗ್ರಾಮಕ್ಕೆ ಪ್ರಹ್ಲಾದ್ ಜೋಶಿ ಭೇಟಿ ಬೈಕ್ ರ್ಯಾಲಿ ಮೂಲಕ ಸ್ವಾಗತಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ - ಜೆಡಿಎಸ್ ಮುಖಂಡರಿಂದ ಕಲಘಟಗಿಯಲ್ಲಿ ಸುದ್ದಿಗೋಷ್ಠಿನೂತನ ಬಿಜೆಪಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ| ಕಛೇರಿಯಲ್ಲಿ ರಾರಾಜಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರjr. NTR talks in kannadaಈ ಬಾರಿ ವಿನೋದ್ ಅಸೂಟಿ ಯವರನ್ನು ಬೆಂಬಲಿಸಲು ಪಿ ಸಿ ಸಿದ್ಧನಗೌಡ್ರ ಕರೆTanduri chai at Hubli Dharwad - by dattatreya bhat25% ಜನರಿಗೆ ಮಾನಸಿಕ ಖಾಯಿಲೆಯಿದೆ ಡಾಕ್ಟರ್ ಹೆಜ್ಜೆಗಳು Episode 03#rain #rainy #monsoon #monsoonride #darkboardpictures