ಹಿರೇಹೊನ್ನೀಹಳ್ಳಿ ಮತ್ತು ದೇವೀಕೊಪ್ಪ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಾವೇಶ - ಪ್ರಹ್ಲಾದ್ ಜೋಶಿ ಭಾಗಿ
ಧಾರವಾಡ ಲೋಕಸಭಾ ಕ್ಷೇತ್ರದದಿಂದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಪ್ರಹ್ಲಾದ್ ಜೋಶಿ ಅವರು ಗುರುವಾರದಂದು ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಜಿಲ್ಲಾಪಂಚಾಯ್ತಿ ವ್ಯಾಪ್ತಿಯ ಹಿರೇಹೊನ್ನಿಹಳ್ಳಿ ಮತ್ತು ದೇವಿಕೊಪ್ಪ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ನಾಗರಾಜ್ ಛಬ್ಬಿ, ಎಸ್ ವಿ ಸಂಕನೂರ ಹಾಗೂ ಮತ್ತಿತರ ಗಣ್ಯರೊಂದಿಗೆ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಹಿರೇಹೊನ್ನಿಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ವಿನಾಯಕ ಧನಿಗೊಂಡ, ಶಿವಲಿಂಗಪ್ಪ ಯಲಿವಾಳ, ವೈ.ಎನ್. ಪಾಟೀಲ, ಸಿ. ಎಫ್.ಪಾಟೀಲ, ಈರಣ್ಣ ಜಡಿ, ನಿಂಗಪ್ಪ ಸುತಗಟ್ಟಿ, ಕಿರಣ ಪಾಟೀಲಕುಲಕರ್ಣಿ, ಶಶಿಧರ ನಿಂಬಣ್ಣವರ, ಗೀತಾ ಮರಲಿಂಗಣ್ಣವರ, ಅಣ್ಣಪ್ಪ ಓಲೇಕಾರ, ಅರ್ಜುನ ಲಮಾಣಿ, ಗುರುನಾಥ ದಾನೇನವರ, ಮದನ್ ಕುಲಕರ್ಣಿ, ಮತ್ತು ದೇವೀಕೊಪ್ಪ ಗ್ರಾಮದ ನಿಜಗುಣಿ ಕೆಲಗೇರಿ ಹಾಜರಿದ್ದರು
Видео ಹಿರೇಹೊನ್ನೀಹಳ್ಳಿ ಮತ್ತು ದೇವೀಕೊಪ್ಪ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಾವೇಶ - ಪ್ರಹ್ಲಾದ್ ಜೋಶಿ ಭಾಗಿ канала ಹೆಜ್ಜೆ ಗುರುತು / Hejje Gurutu
ಈ ಸಂದರ್ಭದಲ್ಲಿ ಹಿರೇಹೊನ್ನಿಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ವಿನಾಯಕ ಧನಿಗೊಂಡ, ಶಿವಲಿಂಗಪ್ಪ ಯಲಿವಾಳ, ವೈ.ಎನ್. ಪಾಟೀಲ, ಸಿ. ಎಫ್.ಪಾಟೀಲ, ಈರಣ್ಣ ಜಡಿ, ನಿಂಗಪ್ಪ ಸುತಗಟ್ಟಿ, ಕಿರಣ ಪಾಟೀಲಕುಲಕರ್ಣಿ, ಶಶಿಧರ ನಿಂಬಣ್ಣವರ, ಗೀತಾ ಮರಲಿಂಗಣ್ಣವರ, ಅಣ್ಣಪ್ಪ ಓಲೇಕಾರ, ಅರ್ಜುನ ಲಮಾಣಿ, ಗುರುನಾಥ ದಾನೇನವರ, ಮದನ್ ಕುಲಕರ್ಣಿ, ಮತ್ತು ದೇವೀಕೊಪ್ಪ ಗ್ರಾಮದ ನಿಜಗುಣಿ ಕೆಲಗೇರಿ ಹಾಜರಿದ್ದರು
Видео ಹಿರೇಹೊನ್ನೀಹಳ್ಳಿ ಮತ್ತು ದೇವೀಕೊಪ್ಪ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಾವೇಶ - ಪ್ರಹ್ಲಾದ್ ಜೋಶಿ ಭಾಗಿ канала ಹೆಜ್ಜೆ ಗುರುತು / Hejje Gurutu
Показать
Комментарии отсутствуют
Информация о видео
Другие видео канала
ತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಗಿಸೇಂಟ್ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಸಂವಿದಾನ ಜಾಗೃತಿ ಜಾಥಾ..ಧೂಳೀಕೊಪ್ಪ ಗ್ರಾಮದಲ್ಲಿ ದಿಂಡಿ ಉತ್ಸವMorning vibes of ulavi #dattatreyavb #dattatreyabhat #db_dairiesa click of ulavi temple #db_dairies #dattatreyavb #dattatreyabhatಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ | ಅಂದಾಜು 10 ಸಾವಿರ ಜನರ ಉಪಸ್ಥಿತಿನಮ್ಮ ನಡೆ ಮತಗಟ್ಟೆಯ ಕಡೆ - ವಿಶೇಷ ಅಭಿಯಾನ#dattatreyavb #db_dairies #dattatreyabhat #shayari #amitabhbachchanಬೆಲವಂತರ ಗ್ರಾಮಕ್ಕೆ ಪ್ರಹ್ಲಾದ್ ಜೋಶಿ ಭೇಟಿ ಬೈಕ್ ರ್ಯಾಲಿ ಮೂಲಕ ಸ್ವಾಗತಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ - ಜೆಡಿಎಸ್ ಮುಖಂಡರಿಂದ ಕಲಘಟಗಿಯಲ್ಲಿ ಸುದ್ದಿಗೋಷ್ಠಿನೂತನ ಬಿಜೆಪಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ| ಕಛೇರಿಯಲ್ಲಿ ರಾರಾಜಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರjr. NTR talks in kannadaಈ ಬಾರಿ ವಿನೋದ್ ಅಸೂಟಿ ಯವರನ್ನು ಬೆಂಬಲಿಸಲು ಪಿ ಸಿ ಸಿದ್ಧನಗೌಡ್ರ ಕರೆಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆTanduri chai at Hubli Dharwad - by dattatreya bhat25% ಜನರಿಗೆ ಮಾನಸಿಕ ಖಾಯಿಲೆಯಿದೆ ಡಾಕ್ಟರ್ ಹೆಜ್ಜೆಗಳು Episode 03#rain #rainy #monsoon #monsoonride #darkboardpictures