ಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮ
ಕಳೆದೆರಡು ವರ್ಷಗಳಿಂದ ವಾಡಿಕೆಯ ಮಳೆಯಾಗದೇ ಇರುವುದರಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದ್ದೂ, ಕಲಘಟಗಿ ತಾಲೂಕಿನಲ್ಲಿಯೂ ಕೂಡ ನೀರು ಮತ್ತು ಜಾನುವಾರುಗಳ ಮೇವಿಗೆ ತೀವ್ರ ಕೊರತೆ ಉಂಟಾಗಿರುವ ಪರಿಣಾಮವಾಗಿ, ತಾಲೂಕಿನ ರೈತರು ಹಾಗೂ ರೈತ ಸಂಘಟನೆಗಳು, ಜಾನುವಾರುಗಳಿಗೆ ತುರ್ತಾಗಿ ಮೇವನ್ನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದೂ, ಇದೀಗ ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತದ ಸಹಯೋಗದೊಂದಿಗೆ, ಮೇವನ್ನು ಒದಗಿಸಲು ವ್ಯವಸ್ಥೆಯನ್ನು ಮಾಡಲಾಗಿದೆ.
ರೈತರು ಪಶುಇಲಾಖೆಯಿಂದ ದೃಢೀಕರಣ ಪತ್ರವನ್ನು ಪಡೆದುಕೊಂಡು ಪಟ್ಟಣದ APMC ಆವರಣದಲ್ಲಿರುವ ದಾಸ್ತಾನು ಕೇಂದ್ರದಿಂದ ರಿಯಾಯಿತಿ ದರದಲ್ಲಿ ಮೇವನ್ನು ಪಡೆದುಕೊಳ್ಳಬಹುದು.
ವಾಯ್ಸ್ : ಪ್ರೇಮಾ ಮಾಡಿಕ್
Видео ಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮ канала ಹೆಜ್ಜೆ ಗುರುತು / Hejje Gurutu
ರೈತರು ಪಶುಇಲಾಖೆಯಿಂದ ದೃಢೀಕರಣ ಪತ್ರವನ್ನು ಪಡೆದುಕೊಂಡು ಪಟ್ಟಣದ APMC ಆವರಣದಲ್ಲಿರುವ ದಾಸ್ತಾನು ಕೇಂದ್ರದಿಂದ ರಿಯಾಯಿತಿ ದರದಲ್ಲಿ ಮೇವನ್ನು ಪಡೆದುಕೊಳ್ಳಬಹುದು.
ವಾಯ್ಸ್ : ಪ್ರೇಮಾ ಮಾಡಿಕ್
Видео ಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮ канала ಹೆಜ್ಜೆ ಗುರುತು / Hejje Gurutu
Показать
Комментарии отсутствуют
Информация о видео
Другие видео канала
ತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಗಿಸೇಂಟ್ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಸಂವಿದಾನ ಜಾಗೃತಿ ಜಾಥಾ..ಧೂಳೀಕೊಪ್ಪ ಗ್ರಾಮದಲ್ಲಿ ದಿಂಡಿ ಉತ್ಸವಹಿರೇಹೊನ್ನೀಹಳ್ಳಿ ಮತ್ತು ದೇವೀಕೊಪ್ಪ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಾವೇಶ - ಪ್ರಹ್ಲಾದ್ ಜೋಶಿ ಭಾಗಿMorning vibes of ulavi #dattatreyavb #dattatreyabhat #db_dairiesa click of ulavi temple #db_dairies #dattatreyavb #dattatreyabhatಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ | ಅಂದಾಜು 10 ಸಾವಿರ ಜನರ ಉಪಸ್ಥಿತಿನಮ್ಮ ನಡೆ ಮತಗಟ್ಟೆಯ ಕಡೆ - ವಿಶೇಷ ಅಭಿಯಾನ#dattatreyavb #db_dairies #dattatreyabhat #shayari #amitabhbachchanಬೆಲವಂತರ ಗ್ರಾಮಕ್ಕೆ ಪ್ರಹ್ಲಾದ್ ಜೋಶಿ ಭೇಟಿ ಬೈಕ್ ರ್ಯಾಲಿ ಮೂಲಕ ಸ್ವಾಗತಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ - ಜೆಡಿಎಸ್ ಮುಖಂಡರಿಂದ ಕಲಘಟಗಿಯಲ್ಲಿ ಸುದ್ದಿಗೋಷ್ಠಿನೂತನ ಬಿಜೆಪಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ| ಕಛೇರಿಯಲ್ಲಿ ರಾರಾಜಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರjr. NTR talks in kannadaಈ ಬಾರಿ ವಿನೋದ್ ಅಸೂಟಿ ಯವರನ್ನು ಬೆಂಬಲಿಸಲು ಪಿ ಸಿ ಸಿದ್ಧನಗೌಡ್ರ ಕರೆಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆTanduri chai at Hubli Dharwad - by dattatreya bhat25% ಜನರಿಗೆ ಮಾನಸಿಕ ಖಾಯಿಲೆಯಿದೆ ಡಾಕ್ಟರ್ ಹೆಜ್ಜೆಗಳು Episode 03#rain #rainy #monsoon #monsoonride #darkboardpictures