ಕಲಘಟಗಿಯ ತಹಸೀಲ್ದಾರ್ ಕಛೇರಿಯಲ್ಲಿ ಶಂಕರಾಚಾರ್ಯರ ಜಯಂತಿಯ ಆಚರಣೆ | ವಿಪ್ರ ಬಂಧುಗಳು ಭಾಗಿ
ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ, ಆದಿಗುರು ಶಂಕರಾಚಾರ್ಯರ ಜಯಂತಿಯನ್ನು, ಕಲಘಟಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ, ಗ್ರೇಡ್ 02 ತಹಸೀಲ್ದಾರ್ ಬಸವರಾಜ್ ಹೊಂಕಣ್ಣವರ್, ಮುಖಂಡರಾದ ಐ ಸಿ ಗೋಕುಲ್, ಕಲಘಟಗಿ ತಾಲೂಕಿನ, ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀಧರ್ ಪಾಟೀಲ್ ಕುಲಕರ್ಣಿ, ಅರ್ಚಕರಾದ ಚಿದಂಬರ ಜೋಶಿ, ಪತ್ರಕರ್ತರಾದ ಉಮೇಶ್ ಜೋಶಿ ಹಾಗೂ ತಾಲೂಕಿನ
ವಿಪ್ರ ಬಂಧುಗಳು ಹಾಜರಿದ್ದರು.
Видео ಕಲಘಟಗಿಯ ತಹಸೀಲ್ದಾರ್ ಕಛೇರಿಯಲ್ಲಿ ಶಂಕರಾಚಾರ್ಯರ ಜಯಂತಿಯ ಆಚರಣೆ | ವಿಪ್ರ ಬಂಧುಗಳು ಭಾಗಿ канала ಹೆಜ್ಜೆ ಗುರುತು / Hejje Gurutu
ಈ ಸಂದರ್ಭದಲ್ಲಿ, ಗ್ರೇಡ್ 02 ತಹಸೀಲ್ದಾರ್ ಬಸವರಾಜ್ ಹೊಂಕಣ್ಣವರ್, ಮುಖಂಡರಾದ ಐ ಸಿ ಗೋಕುಲ್, ಕಲಘಟಗಿ ತಾಲೂಕಿನ, ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀಧರ್ ಪಾಟೀಲ್ ಕುಲಕರ್ಣಿ, ಅರ್ಚಕರಾದ ಚಿದಂಬರ ಜೋಶಿ, ಪತ್ರಕರ್ತರಾದ ಉಮೇಶ್ ಜೋಶಿ ಹಾಗೂ ತಾಲೂಕಿನ
ವಿಪ್ರ ಬಂಧುಗಳು ಹಾಜರಿದ್ದರು.
Видео ಕಲಘಟಗಿಯ ತಹಸೀಲ್ದಾರ್ ಕಛೇರಿಯಲ್ಲಿ ಶಂಕರಾಚಾರ್ಯರ ಜಯಂತಿಯ ಆಚರಣೆ | ವಿಪ್ರ ಬಂಧುಗಳು ಭಾಗಿ канала ಹೆಜ್ಜೆ ಗುರುತು / Hejje Gurutu
Показать
Комментарии отсутствуют
Информация о видео
Другие видео канала
ಧಾರವಾಡ ರಂಗಾಯಣದಲ್ಲಿ ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ | ಆರೂಢದರ್ಶನ ಜ್ಞಾನಪ್ರಕಾಶನ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಗಿಸೇಂಟ್ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಸಂವಿದಾನ ಜಾಗೃತಿ ಜಾಥಾ..ಧೂಳೀಕೊಪ್ಪ ಗ್ರಾಮದಲ್ಲಿ ದಿಂಡಿ ಉತ್ಸವMorning vibes of ulavi #dattatreyavb #dattatreyabhat #db_dairiesa click of ulavi temple #db_dairies #dattatreyavb #dattatreyabhatಹುಬ್ಬಳ್ಳಿಯ ಗಣೇಶ್ ಪೇಟೆಯಲ್ಲಿರುವ ಜಡಿ ಮಠದಲ್ಲಿ ಜಡಿ ಸಿದ್ಧೇಶ್ವರರ ಪುಣ್ಯಾರಾಧನೆಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ | ಅಂದಾಜು 10 ಸಾವಿರ ಜನರ ಉಪಸ್ಥಿತಿನಮ್ಮ ನಡೆ ಮತಗಟ್ಟೆಯ ಕಡೆ - ವಿಶೇಷ ಅಭಿಯಾನ#dattatreyavb #db_dairies #dattatreyabhat #shayari #amitabhbachchanಬೆಲವಂತರ ಗ್ರಾಮಕ್ಕೆ ಪ್ರಹ್ಲಾದ್ ಜೋಶಿ ಭೇಟಿ ಬೈಕ್ ರ್ಯಾಲಿ ಮೂಲಕ ಸ್ವಾಗತಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶರಣರ ಬಳಗದಿಂದ ಬೆಳದಿಂಗಳ ಕೂಟದ ಆಯೋಜನೆಭೀಕರ ಬರಗಾಲದ ಛಾಯೆ? ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತದ ಕ್ರಮಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ - ಜೆಡಿಎಸ್ ಮುಖಂಡರಿಂದ ಕಲಘಟಗಿಯಲ್ಲಿ ಸುದ್ದಿಗೋಷ್ಠಿನೂತನ ಬಿಜೆಪಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ| ಕಛೇರಿಯಲ್ಲಿ ರಾರಾಜಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರjr. NTR talks in kannada2024 ರ ಲೋಕಸಭಾ ಚುನಾವಣೆ | ಕಲಘಟಗಿಯಲ್ಲಿ ಶಾಂತಿಯುತ ಮತದಾನಈ ಬಾರಿ ವಿನೋದ್ ಅಸೂಟಿ ಯವರನ್ನು ಬೆಂಬಲಿಸಲು ಪಿ ಸಿ ಸಿದ್ಧನಗೌಡ್ರ ಕರೆಯುಗಾದಿ ಫಲ!! ಅರಳೀಹೊಂಡ ಗ್ರಾಮದಲ್ಲಿ ಒಂದು ವಿಶಿಷ್ಟ ಆಚರಣೆ