ಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿ
ಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ. ಬುದ್ಧ, ಬಸವ ತತ್ವಗಳಿಂದ ಪ್ರೇರಣೆ ಪಡೆದು ಹೊಸ ಸ್ವರೂಪದಲ್ಲಿ ಭಾರತವನ್ನು ಅಂಬೇಡ್ಕರ್ ಅವರು ನಿರ್ಮಿಸಿದರು ಎಂದು ಮಹಾರಾಷ್ಟ್ರದ ಜತ್ತ ಬೌದ್ಧ ವಿಹಾರದ ಬಂತೆ ವಿನಯ್ ಕೀರ್ತಿಯವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದ ವಿಶೇಷವೆಂದರೆ ಸ್ಮಶಾನದಲ್ಲಿ ನಡೆಯುತ್ತಿರುವುದು. ಸಾಮಾನ್ಯವಾಗಿ ಇಲ್ಲಿಗೆ ಬರುವವರು ಎಲ್ಲ ಮುಗಿದ ಮೇಲೆ ಬರುತ್ತಾರೆ. ಆದರೆ, ಎಲ್ಲಕ್ಕಿಂತ ಮೊದಲೇ ಇಲ್ಲಿಗೆ ಬರಬೇಕು. ಸ್ಮಶಾನದಲ್ಲಿ ನಿಮಗೆ ಏಕಾಗ್ರತೆ ಲಭಿಸುತ್ತದೆ. ಸ್ಮಶಾನಕ್ಕೆ ಹೋಗಬೇಡಿ ಎಂದು ನಮ್ಮ ಸಂಪ್ರದಾಯ ನಮಗೆ ಹೇಳಿದೆ. ಇದನ್ನೇ ನಮಗೆ ಹೇಳಿಕೊಡಲಾಗಿದೆ ಎಂದರು.
ಮಡಿದ ಮೇಲೆ ಊಟಕ್ಕೆ ಬನ್ನಿ ಎಂದರೆ ಯಾರಾದರೂ ಬರುತ್ತಾರೆಯೇ? ಇಲ್ಲ. ಆದರೆ ನಾವು ಊಟ ಹಾಕಿ ಕರೆಯುತ್ತೇವೆ. ಆದರೆ, ಜೀವಂತವಿದ್ದಾಗ ಊಟ ಹಾಕುವುದಿಲ್ಲ. ಇದನ್ನು ನಮಗೆ ಕಲಿಸಲಾಗಿದೆ. ಮರಾಠಿಯಲ್ಲಿ ಗ ಎಂದರೆ ಗಣಪತಿ ಎಂದೇ ಕಲಿಸುತ್ತಾರೆ. ಬೇರೆ ಪದವನ್ನೇ ಕಲಿಸುವುದಿಲ್ಲ. ಜ್ಞ ಎಂದರೆ ಯಜ್ಞ ಎಂದೇ ಹೇಳುತ್ತಾರೆ. ಜ್ಞಾನ ಎಂದು ಹೇಳುವುದಿಲ್ಲ ಎಂದರು.
#ಡಿಸೆಂಬರ್6 #ಬೆಳಗಾವಿ #ಅಂಬೇಡ್ಕರ್_ಮಹಾಪರಿನಿರ್ವಾಣದಿನ #ಪರಿವರ್ತನಾದಿನಾಚರಣೆ #ಮೂಢನಂಬಿಕೆವಿರುದ್ಧಜನಜಾಗೃತಿ #ಮಾನವಬಂಧುತ್ವವೇದಿಕೆ #ManavaBandhutvaVedike #MBV #SathishJarakiholi #buddha #Buddha #basava #Basava #ambedkar #Ambedkar #ಮಾನವಬಂಧುತ್ವವೇದಿಕೆ #ಸತೀಶ್ #ಜಾರಕಿಹೊಳಿ #ಬುದ್ಧ #ಬಸವ #ಅಂಬೇಡ್ಕರ್ #ಬಂತೆ #ವಿನಯ್ #ಕೀರ್ತಿ #ಮಹಾರಾಷ್ಟ್ರ #ಜತ್ತ #ಬೌದ್ಧವಿಹಾರ
Видео ಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿ канала MBV Karnataka
ಈ ಕಾರ್ಯಕ್ರಮದ ವಿಶೇಷವೆಂದರೆ ಸ್ಮಶಾನದಲ್ಲಿ ನಡೆಯುತ್ತಿರುವುದು. ಸಾಮಾನ್ಯವಾಗಿ ಇಲ್ಲಿಗೆ ಬರುವವರು ಎಲ್ಲ ಮುಗಿದ ಮೇಲೆ ಬರುತ್ತಾರೆ. ಆದರೆ, ಎಲ್ಲಕ್ಕಿಂತ ಮೊದಲೇ ಇಲ್ಲಿಗೆ ಬರಬೇಕು. ಸ್ಮಶಾನದಲ್ಲಿ ನಿಮಗೆ ಏಕಾಗ್ರತೆ ಲಭಿಸುತ್ತದೆ. ಸ್ಮಶಾನಕ್ಕೆ ಹೋಗಬೇಡಿ ಎಂದು ನಮ್ಮ ಸಂಪ್ರದಾಯ ನಮಗೆ ಹೇಳಿದೆ. ಇದನ್ನೇ ನಮಗೆ ಹೇಳಿಕೊಡಲಾಗಿದೆ ಎಂದರು.
ಮಡಿದ ಮೇಲೆ ಊಟಕ್ಕೆ ಬನ್ನಿ ಎಂದರೆ ಯಾರಾದರೂ ಬರುತ್ತಾರೆಯೇ? ಇಲ್ಲ. ಆದರೆ ನಾವು ಊಟ ಹಾಕಿ ಕರೆಯುತ್ತೇವೆ. ಆದರೆ, ಜೀವಂತವಿದ್ದಾಗ ಊಟ ಹಾಕುವುದಿಲ್ಲ. ಇದನ್ನು ನಮಗೆ ಕಲಿಸಲಾಗಿದೆ. ಮರಾಠಿಯಲ್ಲಿ ಗ ಎಂದರೆ ಗಣಪತಿ ಎಂದೇ ಕಲಿಸುತ್ತಾರೆ. ಬೇರೆ ಪದವನ್ನೇ ಕಲಿಸುವುದಿಲ್ಲ. ಜ್ಞ ಎಂದರೆ ಯಜ್ಞ ಎಂದೇ ಹೇಳುತ್ತಾರೆ. ಜ್ಞಾನ ಎಂದು ಹೇಳುವುದಿಲ್ಲ ಎಂದರು.
#ಡಿಸೆಂಬರ್6 #ಬೆಳಗಾವಿ #ಅಂಬೇಡ್ಕರ್_ಮಹಾಪರಿನಿರ್ವಾಣದಿನ #ಪರಿವರ್ತನಾದಿನಾಚರಣೆ #ಮೂಢನಂಬಿಕೆವಿರುದ್ಧಜನಜಾಗೃತಿ #ಮಾನವಬಂಧುತ್ವವೇದಿಕೆ #ManavaBandhutvaVedike #MBV #SathishJarakiholi #buddha #Buddha #basava #Basava #ambedkar #Ambedkar #ಮಾನವಬಂಧುತ್ವವೇದಿಕೆ #ಸತೀಶ್ #ಜಾರಕಿಹೊಳಿ #ಬುದ್ಧ #ಬಸವ #ಅಂಬೇಡ್ಕರ್ #ಬಂತೆ #ವಿನಯ್ #ಕೀರ್ತಿ #ಮಹಾರಾಷ್ಟ್ರ #ಜತ್ತ #ಬೌದ್ಧವಿಹಾರ
Видео ಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿ канала MBV Karnataka
Показать
Комментарии отсутствуют
Информация о видео
Другие видео канала
ಮೌಢ್ಯ ವಿರೋಧಿ ದಿನಾಚರಣೆಯ ನೇರ ಪ್ರಸಾರಅಪೌಷ್ಟಿಕತೆ ಮತ್ತು ಮೂಢನಂಬಿಕೆ ವಿರುದ್ಧ ಜಾಗೃತಿಗಾಗಿ ಬಸವ ಪಂಚಮಿ: ತೋಳಿ ಭರಮಣ್ಣನಾರಾಯಣ ಗುರು ಹಾಗೂ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯಹಿಂದಿ ಹೇರಿಕೆಯ ಅಪಾಯಗಳು: ಆನಂದ್ ಬನವಾಸಿಕಲೆಗಳ ಕಲರವ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನಸೂರ್ಯ ಗ್ರಹಣ ಸಮಯದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ನೇರಪ್ರಸಾರಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳುಅಭಿವೃದ್ಧಿ ಮತ್ತು ರಾಜಕೀಯ – 2 : ಪ್ರೊ. ಎಂ.ಚಂದ್ರಪೂಜಾರಿSavitribai Phule Speech Competition-Mushraff Sayyad - Hindi - mbvkarnatakaPavitra Hattarwat Speech videoಮಾನವ ಬಂಧುತ್ವ ವೇದಿಕೆಯ ಆಶಾ ಕಲಾತಂಡದಿಂದ ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಗೀತೆಬಂಧುತ್ವದ ಬೆಳಕು ಡಾ ಎಲ್ ಹನುಮಂತಯ್ಯ ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣಧಾರ್ಮಿಕ ಸಾಮರಸ್ಯ ಸಾರುವ ಅಹಿಂಸೋ ಪರಮ ಧರ್ಮ ನಾಟಕಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪುಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳುಬಂಧುತ್ವ ಬೆಳಕು ಸರಣಿ ಉಪನ್ಯಾಸ ಮಾಲಿಕೆಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ ನಾಗಮೋಹನ್ ದಾಸ್3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿಶ್ರೀ ಜಯಮೃತ್ಯುಂಜಯ ಸ್ವಾಮೀಜಿ - Team SongSavitribai Phule - Speech Competition - Shamal Hiroji Speech