ವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ; ಶಿವರಾಜ ತಂಗಡಗಿ|Vijay Karnataka
ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೆ ನಾನು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ, ಅಸಮಧಾನ ವ್ಯಕ್ತವಾಗುತ್ತಿದೆ ಎಂದರು.
ನೆಮ್ಮದಿಯಾಗಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವರ ಪಕ್ಷದವರೇ ಬಿಡಲ್ಲ, ಬಿಜೆಪಿಯಿಂದ ಕಾಂಗ್ರೆಸ್ಗೆ ಬಹಳ ಜನರು ಬರುತ್ತಾರೆ. ಇದನ್ನು ಹಂತ ಹಂತವಾಗಿ ಎಲ್ಲವನ್ನೂ ಹೇಳುತ್ತೇವೆ. ಬಿಜೆಪಿ, ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಗೆ ಬರುತ್ತಾರೆ. ಅಭಿವೃದ್ಧಿಯನ್ನು ಮೆಚ್ಚಿಕೊಂಡು ಕಾಂಗ್ರೆಸ್ಗೆ ಬರುತ್ತಾರೆ ಎಂದರು. ಅಲ್ಲದೇ
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸೂಚಿಸುತ್ತೇನೆ ಎಂದರು.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿ ಅವರು ದಂಡ ಕಟ್ಟುವಾಗಿ ಒಪ್ಪಿಕೊಂಡಿದ್ದಾರೆ. ಕರೆಂಟ್ ಕದ್ದಿರೋದನ್ನು ನೀವೇ ಮಾಧ್ಯಮದವರು ತೋರಿಸಿದ್ದೀರಲ್ಲ ಎಂದು ಹೇಳಿದರು.
ಜೆಡಿಎಸ್, ಬಿಜೆಪಿಯವರು ಹತಾಶರಾಗಿದ್ದಾರೆ. ಕಾಂಗ್ರೆಸ್ನವರು ಅಸಹ್ಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಕಾಂಗ್ರೆಸ್ಗೆ ಕುಟುಂಬ ರಾಜಕಾರಣ ಅಂತ ಬಿಜೆಪಿಯವರು ಹೇಳುತ್ತಾರೆ. ಆದರೆ ಈಗ ಏನಾಗಿದೆ. ಬಿಜೆಪಿ ಹೆಸರು ಹೇಳಿಕೊಂಡು ಹೊರಟಿಲ್ಲ, ಯಡಿಯೂರಪ್ಪ ಹೆಸರನ್ನು ಹೇಳಿಕೊಂಡು ಬಿಜೆಪಿಯವರು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
#bsyediyurappa #byvijayendra #amitshah
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/
Видео ವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ; ಶಿವರಾಜ ತಂಗಡಗಿ|Vijay Karnataka канала Vijay Karnataka | ವಿಜಯ ಕರ್ನಾಟಕ
ನೆಮ್ಮದಿಯಾಗಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವರ ಪಕ್ಷದವರೇ ಬಿಡಲ್ಲ, ಬಿಜೆಪಿಯಿಂದ ಕಾಂಗ್ರೆಸ್ಗೆ ಬಹಳ ಜನರು ಬರುತ್ತಾರೆ. ಇದನ್ನು ಹಂತ ಹಂತವಾಗಿ ಎಲ್ಲವನ್ನೂ ಹೇಳುತ್ತೇವೆ. ಬಿಜೆಪಿ, ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಗೆ ಬರುತ್ತಾರೆ. ಅಭಿವೃದ್ಧಿಯನ್ನು ಮೆಚ್ಚಿಕೊಂಡು ಕಾಂಗ್ರೆಸ್ಗೆ ಬರುತ್ತಾರೆ ಎಂದರು. ಅಲ್ಲದೇ
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸೂಚಿಸುತ್ತೇನೆ ಎಂದರು.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿ ಅವರು ದಂಡ ಕಟ್ಟುವಾಗಿ ಒಪ್ಪಿಕೊಂಡಿದ್ದಾರೆ. ಕರೆಂಟ್ ಕದ್ದಿರೋದನ್ನು ನೀವೇ ಮಾಧ್ಯಮದವರು ತೋರಿಸಿದ್ದೀರಲ್ಲ ಎಂದು ಹೇಳಿದರು.
ಜೆಡಿಎಸ್, ಬಿಜೆಪಿಯವರು ಹತಾಶರಾಗಿದ್ದಾರೆ. ಕಾಂಗ್ರೆಸ್ನವರು ಅಸಹ್ಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಕಾಂಗ್ರೆಸ್ಗೆ ಕುಟುಂಬ ರಾಜಕಾರಣ ಅಂತ ಬಿಜೆಪಿಯವರು ಹೇಳುತ್ತಾರೆ. ಆದರೆ ಈಗ ಏನಾಗಿದೆ. ಬಿಜೆಪಿ ಹೆಸರು ಹೇಳಿಕೊಂಡು ಹೊರಟಿಲ್ಲ, ಯಡಿಯೂರಪ್ಪ ಹೆಸರನ್ನು ಹೇಳಿಕೊಂಡು ಬಿಜೆಪಿಯವರು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
#bsyediyurappa #byvijayendra #amitshah
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/
Видео ವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ; ಶಿವರಾಜ ತಂಗಡಗಿ|Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Информация о видео
15 ноября 2023 г. 17:16:22
00:03:37
Другие видео канала
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಸಂಪರ್ಕ ಬಂದ್ ; ಯಾಕೆ ಗೊತ್ತಾ..? | Vijay Karnatakaಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆಗೆ ಸಪ್ತಪದಿ ತುಳಿದ ವಾಸುಕಿ ವೈಭವ್ | Vijay KarnatakaLifestyle Changes for Diabetes | ಮಧುಮೇಹ ಇರುವವರ ದಿನಚರಿ ಹೀಗಿದ್ದರೆ ಒಳ್ಳೆಯದು! | Vijay Karnatakaಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್|Vijay KarnatakaLung Cancer Awareness Month : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವೈದ್ಯರು ಹೇಳುವುದೇನು?ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ; ಯಾರು ಮಹಾದೇವ್, ಏನದು ಲಿಸ್ಟ್..?| Vijay Karnatakaವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಹುಬ್ಬಳ್ಳಿ ಮಂದಿ ಹೈರಾಣು | Vijay Karnatakaಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿಜೆಪಿ ಸರ್ಕಾರ ಯದ್ವಾತದ್ವಾ ಟೆಂಡರ್ ಕರೆದು ರಾಡಿ ಮಾಡಿದೆ ; ನಾವು ತೊಳೆಯುತ್ತಿದ್ದೇವೆ | Vijay Karnatakaಲಾ ಆಫ್ ಅಟ್ರಾಕ್ಷನ್ ಎಂದರೇನು? ಇದನ್ನು ಮಾಡುವ ಸರಿಯಾದ ಕ್ರಮವೇನು | Vijay KarnatakaDaily Horoscope 16 November 2023 - ದಿನ ಭವಿಷ್ಯ | Vijay Karnatakaಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಲೋಕಸಭೆ ಚುನಾವಣೆ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ ; ಸಚಿವ ಪ್ರಿಯಾಂಕ್ ಖರ್ಗೆ|Vijay Karnatakaಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ| Vijay KarnatakaExplainer Video : ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್ವೈ ಪುತ್ರ?|Vijay Karnatakaತಮ್ಮ ಅಭಿಷೇಕ್ ಶರ್ಟ್ ಮೇಲೆ ಸಹಿ ಹಾಕಿದ ಅಣ್ಣ ದರ್ಶನ್! | Vijay Karnatakaಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ; ಡಿಕೆ ಶಿವಕುಮಾರ್|Vijay Karnatakaಕೇಂದ್ರ ಸರಕಾರ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು: ಸಚಿವ ಎಂಬಿ ಪಾಟೀಲ್ ಆಗ್ರಹ|Vijay Karnatakaರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ|Vijay Karnataka