Загрузка страницы

ಬಿಜೆಪಿ ಸರ್ಕಾರ ಯದ್ವಾತದ್ವಾ ಟೆಂಡರ್‌ ಕರೆದು ರಾಡಿ ಮಾಡಿದೆ ; ನಾವು ತೊಳೆಯುತ್ತಿದ್ದೇವೆ | Vijay Karnataka

ಹುಬ್ಬಳ್ಳಿ: ಧಾರವಾಡ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯ ಆಯ್ಕೆಗಾಗಿ ಮುಂದಿನ ವಾರ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕಿಯಾಗಿರೋ ಹೆಬ್ಬಾಳ್ಕರ್‌ ಆಕಾಂಕ್ಷಿಗಳು ಯಾರು ಗೊತ್ತಿಲ್ಲ ಅದಕ್ಕಾಗಿ ಸಭೆ ಮಾಡಬೇಕಿದೆ ಎಲ್ಲ ಮುಖಂಡರ ಭೇಟಿಯಾಗಬೇಕಿದೆ, ಆಕಾಂಕ್ಷಿಗಳ ಭೇಟಿಯೂ ಆಗಬೇಕಿದ್ದುಅದಕ್ಕಾಗಿಯೇ ಸಭೆ ಮಾಡಬೇಕಿದೆ, ಇಲ್ಲಿಯವರೆಗೆ ಯಾವುದೇ ಆಕಾಂಕ್ಷಿಗಳು ಪ್ರಸ್ತಾವ ಸಲ್ಲಿಸಿಲ್ಲ, ಈ ಸಂಬಂಧ ಮುಂದಿನ ವಾರದಲ್ಲಿ ಸಭೆ ಮಾಡುವೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದ್ದು, ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಸಭೆ ಮಾಡುತ್ತೇವೆ ಎಂದರು. ಗೃಹ ಲಕ್ಷ್ಮೀ ಯೋಜನೆ ಗೊಂದಲ ವಿಚಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಗಳ ಐದು ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಈಗ ಎಲ್ಲವೂ ಸರಳ ಮಾಡಿದ್ದೇವೆ ಈಗಾಗಲೇ 1.9 ಕೋಟಿ ಜನರಿಗೆ ತಲುಪಿಸಿದ್ದೇವೆ, ಇನ್ನೂ ಐದಾರು ಲಕ್ಷ ಜನರದ್ದು ಕ್ಲಿಯರ್ ಆಗಬೇಕಿದ್ದು ಯಾವುದೇ ಅನುದಾನದ ಕೊರತೆ ಇಲ್ಲ ಆದರೆ ತಾಂತ್ರಿಕ ತೊಂದರೆ ಕಾರಣಕ್ಕೆ ವಿಳಂಬ ಆಗಿದೆ ಎಂದರು.

Minister Lakshmi Hebbalkar said that he will call a meeting next week to discuss the selection of the Congress candidate for the Dharwad Lok Sabha elections.

#congress #lakshmihebbalkar #lokasabhaelection

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/

Видео ಬಿಜೆಪಿ ಸರ್ಕಾರ ಯದ್ವಾತದ್ವಾ ಟೆಂಡರ್‌ ಕರೆದು ರಾಡಿ ಮಾಡಿದೆ ; ನಾವು ತೊಳೆಯುತ್ತಿದ್ದೇವೆ | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 ноября 2023 г. 8:41:07
00:04:02
Другие видео канала
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಸಂಪರ್ಕ ಬಂದ್‌ ; ಯಾಕೆ ಗೊತ್ತಾ..? | Vijay Karnatakaಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಸಂಪರ್ಕ ಬಂದ್‌ ; ಯಾಕೆ ಗೊತ್ತಾ..? | Vijay Karnatakaಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಜೊತೆಗೆ ಸಪ್ತಪದಿ ತುಳಿದ ವಾಸುಕಿ ವೈಭವ್ | Vijay Karnatakaಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಜೊತೆಗೆ ಸಪ್ತಪದಿ ತುಳಿದ ವಾಸುಕಿ ವೈಭವ್ | Vijay KarnatakaLifestyle Changes for Diabetes | ಮಧುಮೇಹ ಇರುವವರ ದಿನಚರಿ ಹೀಗಿದ್ದರೆ ಒಳ್ಳೆಯದು! |  Vijay KarnatakaLifestyle Changes for Diabetes | ಮಧುಮೇಹ ಇರುವವರ ದಿನಚರಿ ಹೀಗಿದ್ದರೆ ಒಳ್ಳೆಯದು! | Vijay Karnatakaಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್‌|Vijay Karnatakaಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್‌|Vijay KarnatakaLung Cancer Awareness Month : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವೈದ್ಯರು ಹೇಳುವುದೇನು?Lung Cancer Awareness Month : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವೈದ್ಯರು ಹೇಳುವುದೇನು?ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್‌ ; ಯಾರು ಮಹಾದೇವ್‌, ಏನದು ಲಿಸ್ಟ್..?| Vijay Karnatakaಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್‌ ; ಯಾರು ಮಹಾದೇವ್‌, ಏನದು ಲಿಸ್ಟ್..?| Vijay Karnatakaವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಹುಬ್ಬಳ್ಳಿ ಮಂದಿ ಹೈರಾಣು | Vijay Karnatakaವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಹುಬ್ಬಳ್ಳಿ ಮಂದಿ ಹೈರಾಣು | Vijay Karnatakaಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಲಾ ಆಫ್ ಅಟ್ರಾಕ್ಷನ್ ಎಂದರೇನು? ಇದನ್ನು ಮಾಡುವ ಸರಿಯಾದ ಕ್ರಮವೇನು | Vijay Karnatakaಲಾ ಆಫ್ ಅಟ್ರಾಕ್ಷನ್ ಎಂದರೇನು? ಇದನ್ನು ಮಾಡುವ ಸರಿಯಾದ ಕ್ರಮವೇನು | Vijay Karnatakaಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಲೋಕಸಭೆ ಚುನಾವಣೆ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ ; ಸಚಿವ ಪ್ರಿಯಾಂಕ್‌ ಖರ್ಗೆ|Vijay Karnatakaಲೋಕಸಭೆ ಚುನಾವಣೆ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ ; ಸಚಿವ ಪ್ರಿಯಾಂಕ್‌ ಖರ್ಗೆ|Vijay Karnatakaಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ| Vijay Karnatakaಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ| Vijay KarnatakaExplainer Video : ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್‌ವೈ ಪುತ್ರ?|Vijay KarnatakaExplainer Video : ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್‌ವೈ ಪುತ್ರ?|Vijay Karnatakaತಮ್ಮ ಅಭಿಷೇಕ್ ಶರ್ಟ್ ಮೇಲೆ ಸಹಿ ಹಾಕಿದ ಅಣ್ಣ ದರ್ಶನ್‌! | Vijay Karnatakaತಮ್ಮ ಅಭಿಷೇಕ್ ಶರ್ಟ್ ಮೇಲೆ ಸಹಿ ಹಾಕಿದ ಅಣ್ಣ ದರ್ಶನ್‌! | Vijay Karnatakaಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ; ಡಿಕೆ ಶಿವಕುಮಾರ್|Vijay Karnatakaಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ; ಡಿಕೆ ಶಿವಕುಮಾರ್|Vijay Karnatakaವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ;  ಶಿವರಾಜ ತಂಗಡಗಿ|Vijay Karnatakaವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ; ಶಿವರಾಜ ತಂಗಡಗಿ|Vijay Karnatakaಕೇಂದ್ರ ಸರಕಾರ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು: ಸಚಿವ ಎಂಬಿ ಪಾಟೀಲ್‌ ಆಗ್ರಹ|Vijay Karnatakaಕೇಂದ್ರ ಸರಕಾರ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು: ಸಚಿವ ಎಂಬಿ ಪಾಟೀಲ್‌ ಆಗ್ರಹ|Vijay Karnatakaರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ|Vijay Karnatakaರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ|Vijay Karnatakaಶಿವಮೊಗ್ಗ- ಕಾಡು ಕೋಳಿ ಪುಕ್ಕ ಹೊರದೇಶಕ್ಕೆ ಅಂಚೆ ಮೂಲಕ ಪಾರ್ಸೆಲ್, ಅರಣ್ಯ ಇಲಾಖೆ ಕಾರ್ಯಾಚರಣೆ|Vijay Karnatakaಶಿವಮೊಗ್ಗ- ಕಾಡು ಕೋಳಿ ಪುಕ್ಕ ಹೊರದೇಶಕ್ಕೆ ಅಂಚೆ ಮೂಲಕ ಪಾರ್ಸೆಲ್, ಅರಣ್ಯ ಇಲಾಖೆ ಕಾರ್ಯಾಚರಣೆ|Vijay Karnataka
Яндекс.Метрика