ಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್|Vijay Karnataka
ಯತೀಂದ್ರ ಏನು ಮಾತಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ, ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ಯತೀಂದ್ರ ಅವರ ವಿಡಿಯೋ ನೋಡಿಲ್ಲ, ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತೆ ಎಂದು ಹೇಳಿದರು.
ಈಗ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಂದಿದೆ, ಹಿಂದೆ ಮಹಾರಾಷ್ಟ್ರ ಮೂಲದವನು ನಂದೇ ಒಂದು ಮಿಮಿಕ್ರಿ ಮಾಡಿದ್ದ, ಅವನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಹಾಕಿದ್ವಿ, ನಾಟಕ ಮಾಡುವವನು ಅವಾ, ಮಿಮಿಕ್ರಿ ಮಾಡ್ತಿದ್ದ, ಆರ್ಟಿಫಿಷೀಯಲ್ ಇಂಟಲಿಜೆನ್ಸ್ ಬಂದಿದೆ, ಏನುಬೇಕಾದ್ರೂ ಬದಲಾವಣೆ ಮಾಡಬಹುದು, ಹಸಿರು ಇರೋ ನಿಮ್ಮ ಶರ್ಟ್ ಕೆಂಪು ಮಾಡಬಹುದು ಎಂದು ಕಿಚಾಯಿಸಿದರು.
ವಿಜಯಪುರ ಲೋಕಸಭಾ ಆಕಾಂಕ್ಷಿಗಳ ವಿಚಾರಕ್ಕೆ ಮಾತನಾಡಿದ ಅವರು, ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ, ಸತೀಶ್ ಜಾರಕಿಹೊಳಿ ಅವರು ಬಂದು ಮೀಟಿಂಗ್ ಮಾಡಿಕೊಂಡು ಹೋಗಿದ್ದಾರೆ, ಅದನ್ನ ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷರು, ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ನಿರ್ಣಯ ಆಗ್ತದೆ ಎಂದು ಹೇಳಿದರು.
#mbpatil #bjp #mallikarjunkharge
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/
Видео ಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್|Vijay Karnataka канала Vijay Karnataka | ವಿಜಯ ಕರ್ನಾಟಕ
ಈಗ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಂದಿದೆ, ಹಿಂದೆ ಮಹಾರಾಷ್ಟ್ರ ಮೂಲದವನು ನಂದೇ ಒಂದು ಮಿಮಿಕ್ರಿ ಮಾಡಿದ್ದ, ಅವನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಹಾಕಿದ್ವಿ, ನಾಟಕ ಮಾಡುವವನು ಅವಾ, ಮಿಮಿಕ್ರಿ ಮಾಡ್ತಿದ್ದ, ಆರ್ಟಿಫಿಷೀಯಲ್ ಇಂಟಲಿಜೆನ್ಸ್ ಬಂದಿದೆ, ಏನುಬೇಕಾದ್ರೂ ಬದಲಾವಣೆ ಮಾಡಬಹುದು, ಹಸಿರು ಇರೋ ನಿಮ್ಮ ಶರ್ಟ್ ಕೆಂಪು ಮಾಡಬಹುದು ಎಂದು ಕಿಚಾಯಿಸಿದರು.
ವಿಜಯಪುರ ಲೋಕಸಭಾ ಆಕಾಂಕ್ಷಿಗಳ ವಿಚಾರಕ್ಕೆ ಮಾತನಾಡಿದ ಅವರು, ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ, ಸತೀಶ್ ಜಾರಕಿಹೊಳಿ ಅವರು ಬಂದು ಮೀಟಿಂಗ್ ಮಾಡಿಕೊಂಡು ಹೋಗಿದ್ದಾರೆ, ಅದನ್ನ ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷರು, ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ನಿರ್ಣಯ ಆಗ್ತದೆ ಎಂದು ಹೇಳಿದರು.
#mbpatil #bjp #mallikarjunkharge
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/
Видео ಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್|Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Информация о видео
16 ноября 2023 г. 14:42:49
00:03:42
Другие видео канала
![ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಸಂಪರ್ಕ ಬಂದ್ ; ಯಾಕೆ ಗೊತ್ತಾ..? | Vijay Karnataka](https://i.ytimg.com/vi/mdvcNiCt83c/default.jpg)
![ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆಗೆ ಸಪ್ತಪದಿ ತುಳಿದ ವಾಸುಕಿ ವೈಭವ್ | Vijay Karnataka](https://i.ytimg.com/vi/F4opX6MAqX0/default.jpg)
![Lifestyle Changes for Diabetes | ಮಧುಮೇಹ ಇರುವವರ ದಿನಚರಿ ಹೀಗಿದ್ದರೆ ಒಳ್ಳೆಯದು! | Vijay Karnataka](https://i.ytimg.com/vi/hhOPnS4zI7I/default.jpg)
![Lung Cancer Awareness Month : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವೈದ್ಯರು ಹೇಳುವುದೇನು?](https://i.ytimg.com/vi/IrnfGJTgFM4/default.jpg)
![ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ; ಯಾರು ಮಹಾದೇವ್, ಏನದು ಲಿಸ್ಟ್..?| Vijay Karnataka](https://i.ytimg.com/vi/gZ0CmKA8sNI/default.jpg)
![ವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಹುಬ್ಬಳ್ಳಿ ಮಂದಿ ಹೈರಾಣು | Vijay Karnataka](https://i.ytimg.com/vi/WAEy49Yr1Pk/default.jpg)
![ಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮ](https://i.ytimg.com/vi/N0llyiC-vL8/default.jpg)
![ಬಿಜೆಪಿ ಸರ್ಕಾರ ಯದ್ವಾತದ್ವಾ ಟೆಂಡರ್ ಕರೆದು ರಾಡಿ ಮಾಡಿದೆ ; ನಾವು ತೊಳೆಯುತ್ತಿದ್ದೇವೆ | Vijay Karnataka](https://i.ytimg.com/vi/-B89EvBwvvg/default.jpg)
![ಲಾ ಆಫ್ ಅಟ್ರಾಕ್ಷನ್ ಎಂದರೇನು? ಇದನ್ನು ಮಾಡುವ ಸರಿಯಾದ ಕ್ರಮವೇನು | Vijay Karnataka](https://i.ytimg.com/vi/u-sWaylwJ1c/default.jpg)
![Daily Horoscope 16 November 2023 - ದಿನ ಭವಿಷ್ಯ | Vijay Karnataka](https://i.ytimg.com/vi/DiMVuO1Mm_M/default.jpg)
![ಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮ](https://i.ytimg.com/vi/Ubzbco9Rppw/default.jpg)
![ಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮ](https://i.ytimg.com/vi/b70iN4ZndsE/default.jpg)
![ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ| Vijay Karnataka](https://i.ytimg.com/vi/2bqCi621vWk/default.jpg)
![Explainer Video : ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್ವೈ ಪುತ್ರ?|Vijay Karnataka](https://i.ytimg.com/vi/azxIwtq57T0/default.jpg)
![ತಮ್ಮ ಅಭಿಷೇಕ್ ಶರ್ಟ್ ಮೇಲೆ ಸಹಿ ಹಾಕಿದ ಅಣ್ಣ ದರ್ಶನ್! | Vijay Karnataka](https://i.ytimg.com/vi/jgQCRZ0Qx6k/default.jpg)
![ಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ; ಡಿಕೆ ಶಿವಕುಮಾರ್|Vijay Karnataka](https://i.ytimg.com/vi/pcFTIE51wdI/default.jpg)
![ವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ; ಶಿವರಾಜ ತಂಗಡಗಿ|Vijay Karnataka](https://i.ytimg.com/vi/hu8PGYB1a4A/default.jpg)
![ಕೇಂದ್ರ ಸರಕಾರ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು: ಸಚಿವ ಎಂಬಿ ಪಾಟೀಲ್ ಆಗ್ರಹ|Vijay Karnataka](https://i.ytimg.com/vi/f7za8VQq6JA/default.jpg)
![ರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ|Vijay Karnataka](https://i.ytimg.com/vi/Te3bFCM_k0s/default.jpg)
![ಶಿವಮೊಗ್ಗ- ಕಾಡು ಕೋಳಿ ಪುಕ್ಕ ಹೊರದೇಶಕ್ಕೆ ಅಂಚೆ ಮೂಲಕ ಪಾರ್ಸೆಲ್, ಅರಣ್ಯ ಇಲಾಖೆ ಕಾರ್ಯಾಚರಣೆ|Vijay Karnataka](https://i.ytimg.com/vi/Tva-XCbKO1Y/default.jpg)