ಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ, 6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,,
ಗೆಳೆಯರ ಬಳಗ ಸಾಲ್ಕೋಡ್ ಗುಮ್ಮೇಕೇರಿ ಅರ್ಪಿಸುವ
ಯಶಸ್ವಿ 6ನೇ ವರ್ಷದ ಯಕ್ಷಗಾನ ಬಯಲಾಟ,,
06/04/2023
ಗುರುವಾರ
ಸಂಜೆ 7 ಗಂಟೆಗೆ ಸರಿಯಾಗಿ
ಹೊನ್ನಾವರದ ಸಾಲ್ಕೋಡಿನ ಬೊಂಡಕಾರ ಬಯಲಿನಲ್ಲಿ.....
ಹರಿಭಕ್ತ ಚಂದ್ರಹಾಸ
ಹಿಮ್ಮೇಳ,
ಭಾಗವತರಾಗಿ: ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ : ನಾಗರಾಜ್ ಭಂಡಾರಿ ಹಿರೇಬೈಲ್
ಚೆಂಡೆ : ಶಿವಾನಂದ ಕೋಟ
ಮುಮ್ಮೇಳ,
ದುಷ್ಟಬುದ್ಧಿ: ತೋಟಿಮನೆ ಗಣಪತಿ ಹೆಗಡೆ
ಚಂದ್ರಹಾಸ: ಅಶ್ವಿನಿ ಕೊಂಡದಕುಳಿ
ವಿಷಯೆ : ರಕ್ಷಿತ್ ಶೆಟ್ಟಿ ಪಡ್ರೆ
ಮದನ : ಕಾಸರಕೋಡ್ ಶ್ರೀಧರ್ ಭಟ್ಟ
ಸಖಿ : ನಾಗರಾಜ್ ದೇವಲ್ಕುಂದ
ಬ್ರಾಹ್ಮಣ : ನಾಗೇಂದ್ರ ಮೂರೂರು
ಇನ್ನುಳಿದ ಕಲಾವಿದರನ್ನು ರಂಗದಲ್ಲಿ ನಿರೀಕ್ಷಿಸಿ...
ವಿಶೇಷತೆಗಳ ಆಗರ..
ಹಿಲ್ಲೂರರ ಸುಮಧುರ ಗಾನ ಸುಧೆಗೆ, ಹಿರೇಬೈಲರ ಮದ್ದಳೆಯ ತೋಂತನನ, ಕೋಟದವರ ಚಂಡೆಯ ಝೇಂಕಾರ...
ಯಕ್ಷ ಸಾಮ್ರಾಟ "Expression King" ತೋಟಿಯವರ ದುಷ್ಟಬುದ್ಧಿ,
ನಾಟ್ಯ ಚತುರೆ "ವೋಹಕ ತಾರೆ" ಅಶ್ವಿನಿ ಕೊಂಡದಕುಳಿಯವರ ಮನಸೂರೆಗೊಳ್ಳುವ ಚಂದ್ರಹಾಸ,,,
ಪ್ರಪ್ರಥಮ ಬಾರಿಗೆ:
ತೆಂಕಿನ "ನಾಟ್ಯ ಮಯೂರಿ" ರಕ್ಷಿತ್ ಶೆಟ್ಟಿ ಪಡ್ರೆ ಬಡಗಿನ ಬೆಡಗಿನ ವಿಷಯೆಯಾಗಿ,,,
ಹಾಸ್ಯ ದಿಗ್ಗಜ "Comedy King" ಕಾಸರಕೋಡರು ಮೊದಲನೆಬಾರಿ ಮದನರಾಯರಾಗಿ,,
ಹಾಸ್ಯದ ಹೊನಲನ್ನು ಹರಿಸಲಿರುವ
ದೇವಲ್ಕುಂದ ಮತ್ತು ನಾಗೇಂದ್ರ ಮೂರೂರು
ದೇವಿ ಪ್ರತ್ಯಕ್ಷದ ಸನ್ನಿವೇಶವನ್ನು ನೋಡಲು ಮರೆಯದಿರಿ,,,,
ಅನೇಕ ವಿಶೇಷತೆಗಳಿಗೆ ಮತ್ತು ಹೊಸತನಗಳಿಗೆ ಸಾಕ್ಷಿಯಾಗಿ,,,,
ಮರೆಯದಿರಿ ಮರೆತು ನಿರಾಷರಾಗದಿರಿ,,,,
ನಿಮಗಿದು ಪ್ರೀತಿಯ ಕರೆಯೋಲೆ,,,,
ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...
Видео ಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ, 6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,, канала Amogh Hegde
ಯಶಸ್ವಿ 6ನೇ ವರ್ಷದ ಯಕ್ಷಗಾನ ಬಯಲಾಟ,,
06/04/2023
ಗುರುವಾರ
ಸಂಜೆ 7 ಗಂಟೆಗೆ ಸರಿಯಾಗಿ
ಹೊನ್ನಾವರದ ಸಾಲ್ಕೋಡಿನ ಬೊಂಡಕಾರ ಬಯಲಿನಲ್ಲಿ.....
ಹರಿಭಕ್ತ ಚಂದ್ರಹಾಸ
ಹಿಮ್ಮೇಳ,
ಭಾಗವತರಾಗಿ: ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ : ನಾಗರಾಜ್ ಭಂಡಾರಿ ಹಿರೇಬೈಲ್
ಚೆಂಡೆ : ಶಿವಾನಂದ ಕೋಟ
ಮುಮ್ಮೇಳ,
ದುಷ್ಟಬುದ್ಧಿ: ತೋಟಿಮನೆ ಗಣಪತಿ ಹೆಗಡೆ
ಚಂದ್ರಹಾಸ: ಅಶ್ವಿನಿ ಕೊಂಡದಕುಳಿ
ವಿಷಯೆ : ರಕ್ಷಿತ್ ಶೆಟ್ಟಿ ಪಡ್ರೆ
ಮದನ : ಕಾಸರಕೋಡ್ ಶ್ರೀಧರ್ ಭಟ್ಟ
ಸಖಿ : ನಾಗರಾಜ್ ದೇವಲ್ಕುಂದ
ಬ್ರಾಹ್ಮಣ : ನಾಗೇಂದ್ರ ಮೂರೂರು
ಇನ್ನುಳಿದ ಕಲಾವಿದರನ್ನು ರಂಗದಲ್ಲಿ ನಿರೀಕ್ಷಿಸಿ...
ವಿಶೇಷತೆಗಳ ಆಗರ..
ಹಿಲ್ಲೂರರ ಸುಮಧುರ ಗಾನ ಸುಧೆಗೆ, ಹಿರೇಬೈಲರ ಮದ್ದಳೆಯ ತೋಂತನನ, ಕೋಟದವರ ಚಂಡೆಯ ಝೇಂಕಾರ...
ಯಕ್ಷ ಸಾಮ್ರಾಟ "Expression King" ತೋಟಿಯವರ ದುಷ್ಟಬುದ್ಧಿ,
ನಾಟ್ಯ ಚತುರೆ "ವೋಹಕ ತಾರೆ" ಅಶ್ವಿನಿ ಕೊಂಡದಕುಳಿಯವರ ಮನಸೂರೆಗೊಳ್ಳುವ ಚಂದ್ರಹಾಸ,,,
ಪ್ರಪ್ರಥಮ ಬಾರಿಗೆ:
ತೆಂಕಿನ "ನಾಟ್ಯ ಮಯೂರಿ" ರಕ್ಷಿತ್ ಶೆಟ್ಟಿ ಪಡ್ರೆ ಬಡಗಿನ ಬೆಡಗಿನ ವಿಷಯೆಯಾಗಿ,,,
ಹಾಸ್ಯ ದಿಗ್ಗಜ "Comedy King" ಕಾಸರಕೋಡರು ಮೊದಲನೆಬಾರಿ ಮದನರಾಯರಾಗಿ,,
ಹಾಸ್ಯದ ಹೊನಲನ್ನು ಹರಿಸಲಿರುವ
ದೇವಲ್ಕುಂದ ಮತ್ತು ನಾಗೇಂದ್ರ ಮೂರೂರು
ದೇವಿ ಪ್ರತ್ಯಕ್ಷದ ಸನ್ನಿವೇಶವನ್ನು ನೋಡಲು ಮರೆಯದಿರಿ,,,,
ಅನೇಕ ವಿಶೇಷತೆಗಳಿಗೆ ಮತ್ತು ಹೊಸತನಗಳಿಗೆ ಸಾಕ್ಷಿಯಾಗಿ,,,,
ಮರೆಯದಿರಿ ಮರೆತು ನಿರಾಷರಾಗದಿರಿ,,,,
ನಿಮಗಿದು ಪ್ರೀತಿಯ ಕರೆಯೋಲೆ,,,,
ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...
Видео ಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ, 6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,, канала Amogh Hegde
Показать
Комментарии отсутствуют
Информация о видео
Другие видео канала
ಕನಕಾಂಗಿ ಕಲ್ಯಾಣ Part - 1, ಜನ್ಸಾಲೆ, ಚಿಟ್ಟಾಣಿ, ತೋಟಿ, ಕಾಸರಕೋಡ್, ನೀಲ್ಕೋಡ್, ಸಿದ್ದಾಪುರ, ಬೆರೋಳ್ಳಿ, ಕಣ್ಣಿಗುರು x ಶಿಷ್ಯ, ಬಾವ x ನೆಂಟ, ಯಕ್ಷಗಾನದ ದಂತಕಥೆಗಳ ಸಮಾಗಮ, #kanni #dareshwara #yakshagana .ಆಯ್ದ ಭಾಗವತರ ಆಯ್ದ ಪದ್ಯಗಳು:2 ಅಗ್ನಿಪ್ರಣತಿ ಕಂಡ ಬ್ರಂಗ ಕುಸುಮ ಎನ್ನುತಾಆಯ್ದ ಭಾಗವತರ ಆಯ್ದ ಪದ್ಯಗಳು:5 ಕಣ್ಣಪಾಪ ಕಳೆವುದಿವನ ರೂಪು ನೋಡುತJANSALE ENTRY AND FABULOUS PERFORMANCE BY JUNIOR KANNI, YARENA ENDARAMMA,,,,ಗಾನ ಗಂಧರ್ವ ಹಿಲ್ಲೂರರ ದೇವಿ ಸ್ತುತಿ... ಚಂದ್ರಹಾಸ ದೇವಿಯನ್ನು ಆರಾಧಿಸಿ ಪ್ರತ್ಯಕ್ಷ ಗೊಳಿಸುವ ಸನ್ನಿವೇಶ...ರಾಜ್ಯ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳು 💐. ಕೋಗಿಲೆ ಕಂಠದ ಗಾಯನ DARESHWARA'S 90S TREMENDOUS SONG #DARESHWARABondkar ata vishwamitra menakeಯಕ್ಷಗಾನದ ದಂತಕಥೆಗಳ ಸಮಾಗಮ-2. ಕಣ್ಣಿ ಮನೆಯವರ PATENT ಪಾತ್ರ, ಸುಧನ್ವನ ಭಕ್ತಿ ಪರಾಕಾಷ್ಠೆ. ಕಣ್ಣಿ ವಾಕ್ ಝರಿ 🔥💯🫶👌ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ...ಗಾನ ವೈಭವ... ಜನ್ಸಾಲೆ, ಪುಣಿಚಿತ್ತಾಯ, ಕಕ್ಕೆಪದವು super ಭಾಗವತಿಕೆ.ಜನ್ಸಾಲೆಯವರ ಅದ್ಭುತ ಭಾಮಿನಿ,,,,,,,ಕರ್ಣಾನಂದಕರ ಪದ್ಯ, packed with melody and emotions!!!! #jansale .ಜನ್ಸಾಲೆ ಮತ್ತು ಕಾವ್ಯಶ್ರೀ ಭಾಗ್ಯದ ಲಕ್ಷ್ಮೀಯನ್ನು ಕರೆದಾಗ,,,#jansale #kavyashree#yakshagana Next Level Songಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ...#yakshagana ರಕ್ತಬೀಜನ ಅಂತಃಕರಣ, ಅಧ್ಬುತ ಅರ್ಥಗಾರಿಕೆ , ಗಣೇಶ್ ಕನ್ನಡಿಕಟ್ಟೆಯವರಿಂದ.ಸುಮಧುರ ಗಾನ ವೈವಿಧ್ಯಯಕ್ಷಗಾನದ "MELODY KING" ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರ ಅತ್ಯದ್ಭುತ ಭಾಗವತಿಕೆ....ಆಯ್ದ ಭಾಗವತರ ಆಯ್ದ ಪದ್ಯಗಳು :6 ಜನ್ಸಾಲೆ ಸುಪರ್ ಹಿಟ್ ಭಾಗವತಿಕೆ,ಮನಸೆಳೆವ ಮಧುಮಾಸjansale awsome singing,,please like comment and subscribeEllelu sobagide ellelu sobagide,Bondkar yakshagana