ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ...
ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ...
ತಮ್ಮ ವಿಭಿನ್ನ ಶೈಲಿಯ ಹಾಸ್ಯ, ಮಾತು ಮತ್ತು ಉದಾಹರಣೆಗೆ ಪ್ರಸಿದ್ಧರಾದ ಶ್ರೀಧರ್ ಭಟ್ಟ ಕಾಸರಕೋಡ್ ತಮ್ಮ ಊರಿನಲ್ಲೇ ಪ್ರಪ್ರಥಮ ಬಾರಿಗೆ ಮದನನಾಗಿ ರಂಜಿಸಿದರು.
3ದಶಕಗಳ ಅನುಭವಿ ಕಲಾವಿದ ಕಾಸರಕೋಡ್ ರವರ ಹಾಸ್ಯ ಕೇಳುವುದೇ ಚೆಂದ.
ಹಾಸ್ಯದಲ್ಲಿ ನೂತನ ವಿಷಯಗಳು,ಪ್ರತ್ಯುತ್ಪನ್ನ ಮತಿ, ಜ್ವಲಂತ ಉದಾಹರಣೆಗಳು, ಹಾಸ್ಯಾಸ್ಪದ ತರ್ಕಗಳಿಂದಲೇ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಪ್ರಸಿದ್ಧ ಬೇಡಿಕೆಯ ಕಲಾವಿದ.....
ಬ್ರಾಹ್ಮಣನ ಪಾತ್ರವನ್ನು ಹೊಸದಾದ ಶೈಲಿಯಲ್ಲಿ ನಿರ್ವಹಿಸಿದವರು ನಾಗೇಂದ್ರ ಮೂರೂರು, ಉದಯೋನ್ಮುಖ ಹಾಸ್ಯಗಾರರು.
ಇವರ ವಿಭಿನ್ನ ಶೈಲಿಯ ಹಾಸ್ಯ ಮತ್ತು ಲಾಲಿತ್ಯದಿಂದ ಜನಮಾನಸದಲ್ಲಿ ನೆಲೆ ಊರುತ್ತಿದ್ದಾರೆ.
ಇವರು ಮಾಡಿದ ಬ್ರಾಹ್ಮಣನ ಪಾತ್ರದ ಹಾಸ್ಯ "Timing" ಎಲ್ಲಾ ಸಭಿಕರ ಮೆಚ್ಚುಗೆಗೆ ಪಾತ್ರವಾಗಿದೆ
ಹೊಸ ಪರಿಚಯ: ಸಂಕೇತ್ ಉದಯೋನ್ಮುಖ ಸ್ತ್ರೀವೇಷಧಾರಿ, ಪ್ರಸ್ತುತ ಗುಂಡಬಾಳ ಮೇಳದ ಕಲಾವಿದರು. ಯಕ್ಷರಂಗದ ತಮ್ಮ ಕನಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನ ಮತ್ತು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವಂತಹ ಕಲಾವಿದ..
ಇವರೊಟ್ಟಿಗೆ ಕೊಂಡದಕುಳಿ ಪರಂಪರೆಯ ಭರವಸೆಯ ಕಲಾವಿದೆ ಅಶ್ವಿನಿ ಕೊಂಡದಕುಳಿ ಮತ್ತು ತೆಂಕಿನ ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ಹಾಸ್ಯದ ಹೊನಲನ್ನು ಹರಿಸಲಿರುವ ಸಹಕಾರಿಯಾದರು.....
ಒಟ್ಟಿನಲ್ಲಿ ಈ ಎಲ್ಲಾ ಕಲಾವಿದರು ಹರಿಸಿದ ಹಾಸ್ಯದೋಕುಳಿ ಮೆಚ್ಚುಗೆಗೆ ಮತ್ತು ಶ್ಲಾಘನೆಗೆ ಪಾತ್ರವಾಗಿ ಜನಮಾನಸದಲ್ಲಿ ನೆನಪಿನ ಪುಟಗಳಲ್ಲಿ ಸೇರಿದೆ.
ಈ ಸಂಘಟನೆಯ ರುವಾರಿ ಗೆಳೆಯರ ಬಳಗ ಗುಮ್ಮೇಕೇರಿ, ಸಾಲ್ಕೋಡ್.
ಇವರ ಕಲ್ಪನೆಯ 6ನೇ ವರ್ಷದ ಯಶಸ್ವಿ ಯಕ್ಷಗಾನ ಬಯಲಾಟ.
ಪ್ರಸಂಗ : ಹರಿಭಕ್ತ ಚಂದ್ರಹಾಸ.
ಸ್ಥಳ : ಹೊನ್ನಾವರದ ಸಾಲ್ಕೋಡಿನ ಬೊಂಡಕಾರ ಬಯಲು.
ಇನ್ನೂ ಹೆಚ್ಚಿನ ವಿಡಿಯೋಗಳಿಗೆ ನಮ್ಮ ಚಾನೆಲ್ನ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ, ಸಬ್ ಸ್ಕ್ರೈಬ್ ಮಾಡಿ.
Please do Like,Comment,Share and Subscribe.......
ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...
Видео ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ... канала Amogh Hegde
ತಮ್ಮ ವಿಭಿನ್ನ ಶೈಲಿಯ ಹಾಸ್ಯ, ಮಾತು ಮತ್ತು ಉದಾಹರಣೆಗೆ ಪ್ರಸಿದ್ಧರಾದ ಶ್ರೀಧರ್ ಭಟ್ಟ ಕಾಸರಕೋಡ್ ತಮ್ಮ ಊರಿನಲ್ಲೇ ಪ್ರಪ್ರಥಮ ಬಾರಿಗೆ ಮದನನಾಗಿ ರಂಜಿಸಿದರು.
3ದಶಕಗಳ ಅನುಭವಿ ಕಲಾವಿದ ಕಾಸರಕೋಡ್ ರವರ ಹಾಸ್ಯ ಕೇಳುವುದೇ ಚೆಂದ.
ಹಾಸ್ಯದಲ್ಲಿ ನೂತನ ವಿಷಯಗಳು,ಪ್ರತ್ಯುತ್ಪನ್ನ ಮತಿ, ಜ್ವಲಂತ ಉದಾಹರಣೆಗಳು, ಹಾಸ್ಯಾಸ್ಪದ ತರ್ಕಗಳಿಂದಲೇ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಪ್ರಸಿದ್ಧ ಬೇಡಿಕೆಯ ಕಲಾವಿದ.....
ಬ್ರಾಹ್ಮಣನ ಪಾತ್ರವನ್ನು ಹೊಸದಾದ ಶೈಲಿಯಲ್ಲಿ ನಿರ್ವಹಿಸಿದವರು ನಾಗೇಂದ್ರ ಮೂರೂರು, ಉದಯೋನ್ಮುಖ ಹಾಸ್ಯಗಾರರು.
ಇವರ ವಿಭಿನ್ನ ಶೈಲಿಯ ಹಾಸ್ಯ ಮತ್ತು ಲಾಲಿತ್ಯದಿಂದ ಜನಮಾನಸದಲ್ಲಿ ನೆಲೆ ಊರುತ್ತಿದ್ದಾರೆ.
ಇವರು ಮಾಡಿದ ಬ್ರಾಹ್ಮಣನ ಪಾತ್ರದ ಹಾಸ್ಯ "Timing" ಎಲ್ಲಾ ಸಭಿಕರ ಮೆಚ್ಚುಗೆಗೆ ಪಾತ್ರವಾಗಿದೆ
ಹೊಸ ಪರಿಚಯ: ಸಂಕೇತ್ ಉದಯೋನ್ಮುಖ ಸ್ತ್ರೀವೇಷಧಾರಿ, ಪ್ರಸ್ತುತ ಗುಂಡಬಾಳ ಮೇಳದ ಕಲಾವಿದರು. ಯಕ್ಷರಂಗದ ತಮ್ಮ ಕನಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನ ಮತ್ತು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವಂತಹ ಕಲಾವಿದ..
ಇವರೊಟ್ಟಿಗೆ ಕೊಂಡದಕುಳಿ ಪರಂಪರೆಯ ಭರವಸೆಯ ಕಲಾವಿದೆ ಅಶ್ವಿನಿ ಕೊಂಡದಕುಳಿ ಮತ್ತು ತೆಂಕಿನ ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ಹಾಸ್ಯದ ಹೊನಲನ್ನು ಹರಿಸಲಿರುವ ಸಹಕಾರಿಯಾದರು.....
ಒಟ್ಟಿನಲ್ಲಿ ಈ ಎಲ್ಲಾ ಕಲಾವಿದರು ಹರಿಸಿದ ಹಾಸ್ಯದೋಕುಳಿ ಮೆಚ್ಚುಗೆಗೆ ಮತ್ತು ಶ್ಲಾಘನೆಗೆ ಪಾತ್ರವಾಗಿ ಜನಮಾನಸದಲ್ಲಿ ನೆನಪಿನ ಪುಟಗಳಲ್ಲಿ ಸೇರಿದೆ.
ಈ ಸಂಘಟನೆಯ ರುವಾರಿ ಗೆಳೆಯರ ಬಳಗ ಗುಮ್ಮೇಕೇರಿ, ಸಾಲ್ಕೋಡ್.
ಇವರ ಕಲ್ಪನೆಯ 6ನೇ ವರ್ಷದ ಯಶಸ್ವಿ ಯಕ್ಷಗಾನ ಬಯಲಾಟ.
ಪ್ರಸಂಗ : ಹರಿಭಕ್ತ ಚಂದ್ರಹಾಸ.
ಸ್ಥಳ : ಹೊನ್ನಾವರದ ಸಾಲ್ಕೋಡಿನ ಬೊಂಡಕಾರ ಬಯಲು.
ಇನ್ನೂ ಹೆಚ್ಚಿನ ವಿಡಿಯೋಗಳಿಗೆ ನಮ್ಮ ಚಾನೆಲ್ನ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ, ಸಬ್ ಸ್ಕ್ರೈಬ್ ಮಾಡಿ.
Please do Like,Comment,Share and Subscribe.......
ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...
Видео ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ... канала Amogh Hegde
Показать
Комментарии отсутствуют
Информация о видео
Другие видео канала
ಕನಕಾಂಗಿ ಕಲ್ಯಾಣ Part - 1, ಜನ್ಸಾಲೆ, ಚಿಟ್ಟಾಣಿ, ತೋಟಿ, ಕಾಸರಕೋಡ್, ನೀಲ್ಕೋಡ್, ಸಿದ್ದಾಪುರ, ಬೆರೋಳ್ಳಿ, ಕಣ್ಣಿಗುರು x ಶಿಷ್ಯ, ಬಾವ x ನೆಂಟ, ಯಕ್ಷಗಾನದ ದಂತಕಥೆಗಳ ಸಮಾಗಮ, #kanni #dareshwara #yakshagana .ಆಯ್ದ ಭಾಗವತರ ಆಯ್ದ ಪದ್ಯಗಳು:2 ಅಗ್ನಿಪ್ರಣತಿ ಕಂಡ ಬ್ರಂಗ ಕುಸುಮ ಎನ್ನುತಾಆಯ್ದ ಭಾಗವತರ ಆಯ್ದ ಪದ್ಯಗಳು:5 ಕಣ್ಣಪಾಪ ಕಳೆವುದಿವನ ರೂಪು ನೋಡುತಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ, 6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,,JANSALE ENTRY AND FABULOUS PERFORMANCE BY JUNIOR KANNI, YARENA ENDARAMMA,,,,ಗಾನ ಗಂಧರ್ವ ಹಿಲ್ಲೂರರ ದೇವಿ ಸ್ತುತಿ... ಚಂದ್ರಹಾಸ ದೇವಿಯನ್ನು ಆರಾಧಿಸಿ ಪ್ರತ್ಯಕ್ಷ ಗೊಳಿಸುವ ಸನ್ನಿವೇಶ...ರಾಜ್ಯ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳು 💐. ಕೋಗಿಲೆ ಕಂಠದ ಗಾಯನ DARESHWARA'S 90S TREMENDOUS SONG #DARESHWARABondkar ata vishwamitra menakeಯಕ್ಷಗಾನದ ದಂತಕಥೆಗಳ ಸಮಾಗಮ-2. ಕಣ್ಣಿ ಮನೆಯವರ PATENT ಪಾತ್ರ, ಸುಧನ್ವನ ಭಕ್ತಿ ಪರಾಕಾಷ್ಠೆ. ಕಣ್ಣಿ ವಾಕ್ ಝರಿ 🔥💯🫶👌ಗಾನ ವೈಭವ... ಜನ್ಸಾಲೆ, ಪುಣಿಚಿತ್ತಾಯ, ಕಕ್ಕೆಪದವು super ಭಾಗವತಿಕೆ.ಜನ್ಸಾಲೆಯವರ ಅದ್ಭುತ ಭಾಮಿನಿ,,,,,,,ಕರ್ಣಾನಂದಕರ ಪದ್ಯ, packed with melody and emotions!!!! #jansale .ಜನ್ಸಾಲೆ ಮತ್ತು ಕಾವ್ಯಶ್ರೀ ಭಾಗ್ಯದ ಲಕ್ಷ್ಮೀಯನ್ನು ಕರೆದಾಗ,,,#jansale #kavyashree#yakshagana Next Level Songಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ...#yakshagana ರಕ್ತಬೀಜನ ಅಂತಃಕರಣ, ಅಧ್ಬುತ ಅರ್ಥಗಾರಿಕೆ , ಗಣೇಶ್ ಕನ್ನಡಿಕಟ್ಟೆಯವರಿಂದ.ಸುಮಧುರ ಗಾನ ವೈವಿಧ್ಯಯಕ್ಷಗಾನದ "MELODY KING" ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರ ಅತ್ಯದ್ಭುತ ಭಾಗವತಿಕೆ....ಆಯ್ದ ಭಾಗವತರ ಆಯ್ದ ಪದ್ಯಗಳು :6 ಜನ್ಸಾಲೆ ಸುಪರ್ ಹಿಟ್ ಭಾಗವತಿಕೆ,ಮನಸೆಳೆವ ಮಧುಮಾಸjansale awsome singing,,please like comment and subscribeEllelu sobagide ellelu sobagide,Bondkar yakshagana