Загрузка страницы

‘ಶ್ರೀದೇವಿ ಮಹಾತ್ಮೆ’ ಧಾರಾವಾಹಿ ಪಾರ್ವತಿ ಪಾತ್ರಧಾರಿ ಜೀವಿತಾ ವಸಿಷ್ಠ | Vijay Karnataka

ಇಂದು ಸಾಕಷ್ಟು ಸಾಮಾಜಿಕ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ವೀಕ್ಷಕರು ಈ ಥರದ ಧಾರಾವಾಹಿಯನ್ನು ಹೆಚ್ಚು ಇಷ್ಪಪಡುತ್ತಿದ್ದಾರೆ. ಇಂಥ ಸಮಯದಲ್ಲಿ ಸ್ಟಾರ್ ಸುವರ್ಣ ವಾಹಿನಿಯು ‘ಶ್ರೀದೇವಿ ಮಹಾತ್ಮೆ’ ಎನ್ನುವ ಧಾರಾವಾಹಿಯನ್ನು ಜುಲೈ 1 ರಿಂದ ರಾತ್ರಿ 7 ಗಂಟೆಗೆ ಪ್ರಸಾರ ಮಾಡಲಿದ್ದಾರಂತೆ. ಜನರಿಗೆ ಸದಭಿರುಚಿ ಇರುವ ಧಾರಾವಾಹಿ ನೀಡಬೇಕು ಎನ್ನೋದು ಈ ಧಾರಾವಾಹಿಯ ಆಶಯ.

ಅರ್ಜುನ್ ರಮೇಶ್ ಅವರು ಶಿವನ ಪಾತ್ರದಲ್ಲಿ, ಜೀವಿತಾ ವಸಿಷ್ಠ ಅವರು ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ರಮೇಶ್ ಅವರು ಈ ಧಾರಾವಾಹಿ ಮೂಲಕ 3ನೇ ಬಾರಿಗೆ ಶಿವನ ಪಾತ್ರ ಮಾಡುತ್ತಿದ್ದಾರೆ. ಜೀವಿತಾ ಅವರು ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ.

ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಧಾರಾವಾಹಿ ತಂಡವು ಪೂಜೆ ಮಾಡಿದೆ. ಈ ಧಾರಾವಾಹಿ ತಂಡವು ಮಾಧ್ಯಮದ ಜೊತೆಗೆ ಒಂದಷ್ಟು ಮಾಹಿತಿ ನೀಡಿದೆ.

#shridevimahathme #jeevithavasishta #arjunramesh

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ‘ಶ್ರೀದೇವಿ ಮಹಾತ್ಮೆ’ ಧಾರಾವಾಹಿ ಪಾರ್ವತಿ ಪಾತ್ರಧಾರಿ ಜೀವಿತಾ ವಸಿಷ್ಠ | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 июня 2024 г. 13:03:13
00:08:12
Другие видео канала
Kalki 2898 AD ಸಿನಿಮಾದ ಗೆಲುವಿನ ಸಂಭ್ರಮದಲ್ಲಿಯೇ ಫ್ಯಾನ್ಸ್ ಮೀಟ್ ಮಾಡಿದ ಅಮಿತಾಭ್ ಬಚ್ಚನ್|Vijay KarnatakaKalki 2898 AD ಸಿನಿಮಾದ ಗೆಲುವಿನ ಸಂಭ್ರಮದಲ್ಲಿಯೇ ಫ್ಯಾನ್ಸ್ ಮೀಟ್ ಮಾಡಿದ ಅಮಿತಾಭ್ ಬಚ್ಚನ್|Vijay KarnatakaTulu Video| Tulu Lipi| ತುಳು ಲಿಪಿಗೆ ಇದೆ ಸಾವಿರಾರು ವರ್ಷದ ಇತಿಹಾಸ! ಅದರ ಮೂಲ ಗೊತ್ತಾ? | Vijay KarnatakaTulu Video| Tulu Lipi| ತುಳು ಲಿಪಿಗೆ ಇದೆ ಸಾವಿರಾರು ವರ್ಷದ ಇತಿಹಾಸ! ಅದರ ಮೂಲ ಗೊತ್ತಾ? | Vijay KarnatakaRenuka Swamy ಮಾಡಿದ್ದು ಸರಿನಾ..? Darshan ಗ್ಯಾಂಗ್‌ ಮಾಡಿದ್ದು ಸರಿನಾ..? Agni Shridhar ಹೇಳಿದ್ದೇನು..?Renuka Swamy ಮಾಡಿದ್ದು ಸರಿನಾ..? Darshan ಗ್ಯಾಂಗ್‌ ಮಾಡಿದ್ದು ಸರಿನಾ..? Agni Shridhar ಹೇಳಿದ್ದೇನು..?94ರ ವಯಸ್ಸಲ್ಲೂ ಪತ್ರಿಕಾ ವಿತರಣೆ, ಉತ್ಸಾಹದ ಬುಗ್ಗೆ ತಾರಾನಾಥ ಕಾಮತ್‌  | Vijay Karnataka94ರ ವಯಸ್ಸಲ್ಲೂ ಪತ್ರಿಕಾ ವಿತರಣೆ, ಉತ್ಸಾಹದ ಬುಗ್ಗೆ ತಾರಾನಾಥ ಕಾಮತ್‌ | Vijay Karnatakaನಾರ್ಮಲ್‌ ಡೆಲಿವರಿಯಲ್ಲಿ ಹಾಕಿರುವ ಸ್ಟಿಚ್ ಏಕೆ ಬಿಚ್ಚಿಕೊಳ್ಳುತ್ತೆ? ಡಾಕ್ಟರ್ ಏನಂತಾರೆ?ನಾರ್ಮಲ್‌ ಡೆಲಿವರಿಯಲ್ಲಿ ಹಾಕಿರುವ ಸ್ಟಿಚ್ ಏಕೆ ಬಿಚ್ಚಿಕೊಳ್ಳುತ್ತೆ? ಡಾಕ್ಟರ್ ಏನಂತಾರೆ?Bengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay KarnatakaBengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay KarnatakaMobile Addiction : ಸ್ಮಾರ್ಟ್ ಫೋನ್ ಗಳ ಅತಿ ಬಳಕೆ ಈ ಸಮಸ್ಯೆ ತಂದಿಡುತ್ತೆ! |  Vijay KarnatakaMobile Addiction : ಸ್ಮಾರ್ಟ್ ಫೋನ್ ಗಳ ಅತಿ ಬಳಕೆ ಈ ಸಮಸ್ಯೆ ತಂದಿಡುತ್ತೆ! | Vijay KarnatakaVijay Karnataka Live |‌18ನೇ ಲೋಕಸಭಾ ಅಧಿವೇಶನ | ವಿಪಕ್ಷಗಳ ಪ್ರತಿಭಟನೆ | NEET | Modi VS Rahul GandhiVijay Karnataka Live |‌18ನೇ ಲೋಕಸಭಾ ಅಧಿವೇಶನ | ವಿಪಕ್ಷಗಳ ಪ್ರತಿಭಟನೆ | NEET | Modi VS Rahul GandhiVijay Karnataka Live : ಭಾರತ ವರ್ಸಸ್‌ ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್‌ ಮಹಾಯುದ್ಧ ಗೆಲ್ಲೋರು ಯಾರು..!Vijay Karnataka Live : ಭಾರತ ವರ್ಸಸ್‌ ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್‌ ಮಹಾಯುದ್ಧ ಗೆಲ್ಲೋರು ಯಾರು..!ಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್‌ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnatakaಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್‌ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnatakaಹೊಟ್ಟೆ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? | Vijay Karnatakaಹೊಟ್ಟೆ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? | Vijay KarnatakaExclusive Interview: George Fernandes ಬಾಂಬ್‌ ಸ್ಫೋಟ ಮಾಡೋಣ ಅಂತಿದ್ರು! ನಾವು ಒಪ್ಪಿಲ್ಲ: Ramachandra GowdaExclusive Interview: George Fernandes ಬಾಂಬ್‌ ಸ್ಫೋಟ ಮಾಡೋಣ ಅಂತಿದ್ರು! ನಾವು ಒಪ್ಪಿಲ್ಲ: Ramachandra GowdaDK Shivakumar ,Vijayendra ಇಬ್ಬರದ್ದು ಒಂದೇ ಕಥೆ, ಒಂದೇ ಸಂಕಷ್ಟ! ಇಬ್ಬರಿಗೂ ಅದೊಂದು ಪೋಸ್ಟ್‌ ಬೇಕೇ ಬೇಕು!DK Shivakumar ,Vijayendra ಇಬ್ಬರದ್ದು ಒಂದೇ ಕಥೆ, ಒಂದೇ ಸಂಕಷ್ಟ! ಇಬ್ಬರಿಗೂ ಅದೊಂದು ಪೋಸ್ಟ್‌ ಬೇಕೇ ಬೇಕು!ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ದೇಗುಲದ ಸುತ್ತಮುತ್ತ ನೀರೋ ನೀರು! | Vijay Karnatakaಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ದೇಗುಲದ ಸುತ್ತಮುತ್ತ ನೀರೋ ನೀರು! | Vijay Karnataka'ತ್ರಿಪುರ ಸುಂದರಿ' ಧಾರಾವಾಹಿಗಾಗಿ Divya Suresh ತೆರೆ ಹಿಂದಿನ ಕಸರತ್ತು | Vijay Karnataka'ತ್ರಿಪುರ ಸುಂದರಿ' ಧಾರಾವಾಹಿಗಾಗಿ Divya Suresh ತೆರೆ ಹಿಂದಿನ ಕಸರತ್ತು | Vijay Karnatakaದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay Karnatakaದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay KarnatakaRajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!ಅತೃಪ್ತ ಶಾಸಕರು ಮುಂಬೈ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ; ಸಿಟಿ ರವಿ ಹೊಸ ಬಾಂಬ್‌|Vijay Karnatakaಅತೃಪ್ತ ಶಾಸಕರು ಮುಂಬೈ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ; ಸಿಟಿ ರವಿ ಹೊಸ ಬಾಂಬ್‌|Vijay KarnatakaFarmer Success Story : ಕಮ್ಮಿ ಖರ್ಚಲ್ಲಿ ಜಂಬು ನೇರಳೆ ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿರೋ ಕೋಲಾರದ ರೈತ!Farmer Success Story : ಕಮ್ಮಿ ಖರ್ಚಲ್ಲಿ ಜಂಬು ನೇರಳೆ ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿರೋ ಕೋಲಾರದ ರೈತ!ಹಾಸಿಗೆಯಿಂದ ಆರ್ಥಿಕತೆವರೆಗೆ.. ಅಧ್ಯಕ್ಷೀಯ ಸಂವಾದದಲ್ಲಿ ಎಷ್ಟೊಂದು ಮಾತು! | Vijay Karnatakaಹಾಸಿಗೆಯಿಂದ ಆರ್ಥಿಕತೆವರೆಗೆ.. ಅಧ್ಯಕ್ಷೀಯ ಸಂವಾದದಲ್ಲಿ ಎಷ್ಟೊಂದು ಮಾತು! | Vijay KarnatakaVijay Karnataka Live |‌ ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅಬ್ಬರದ ಭಾಷಣ | ಬಿಜೆಪಿ ವಿರುದ್ಧ ವಾಗ್ದಾಳಿ | Modi 3.0Vijay Karnataka Live |‌ ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅಬ್ಬರದ ಭಾಷಣ | ಬಿಜೆಪಿ ವಿರುದ್ಧ ವಾಗ್ದಾಳಿ | Modi 3.0
Яндекс.Метрика