Загрузка страницы

DK Shivakumar ,Vijayendra ಇಬ್ಬರದ್ದು ಒಂದೇ ಕಥೆ, ಒಂದೇ ಸಂಕಷ್ಟ! ಇಬ್ಬರಿಗೂ ಅದೊಂದು ಪೋಸ್ಟ್‌ ಬೇಕೇ ಬೇಕು!

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಡಿಕೆ ಶಿವಕುಮಾರ್‌ ಮತ್ತು ಬಿವೈ ವಿಜಯೇಂದ್ರ ಈಗ ಪಕ್ಷದಲ್ಲೇ ವಿರೋಧವನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿರೋ ಡಿಕೆ ಶಿವಕುಮಾರ್‌ ಅವರ ದ್ವಿ ಪಾತ್ರದ ಬಗ್ಗೆ ಕಾಂಗ್ರೆಸ್‌ ಸರ್ಕಾರದ ಸಚಿವರೇ ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ. ಈ ಕಡೆ ಬಿಜೆಪಿ ನಾಯಕರು ತಮ್ಮ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸದ್ದಿಲ್ಲದೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಕುಟುಂಬ ರಾಜಕಾರಣ ಮತ್ತು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ಧ ಗಂಭೀರವಾದ ಪೋಕ್ಸೋ ಆರೋಪಗಳನ್ನು ಉಲ್ಲೇಖಿಸಿ ವಿಜಯೇಂದ್ರ ವಿರುದ್ಧ ರಣತಂತ್ರ ರೂಪಿಸುತ್ತಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್‌ ಅವರದ್ದು ಕಳಪೆ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬಿವೈ ವಿಜಯೇಂದ್ರ ಕೂಡ ಹೇಳಿಕೊಳ್ಳುವಂತಹ ನಾಯಕತ್ವವನ್ನು ಪ್ರದರ್ಶಿಸಿಲ್ಲ ಎಂದು ಬಿಜೆಪಿ ನಾಯಕರೇ ಹೇಳ್ತಿದ್ದಾರೆ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ಸೋಮಣ್ಣ ವಿರೋಧ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ವಿ ಸೋಮಣ್ಣಗೆ ಬಿಜೆಪಿ ಟಿಕೆಟ್‌ ನೀಡುವುದನ್ನು ತಂದೆ - ಮಗ ಇಬ್ಬರು ವಿರೋಧಿಸಿದ್ದರು. ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ಕೊಡದೇ ತುಮಕೂರಿನಲ್ಲಿ ವಿ ಸೋಮಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್‌ ಘೋಷಿಸಿತ್ತು. ಜೊತೆಗೆ ಅವರನ್ನು ಗೆಲ್ಲಿಸಿಕೊಂಡು, ಕೇಂದ್ರ ಸಚಿವರನ್ನಾಗಿಯೂ ಮಾಡಲಾಗಿದೆ. ಈ ಮೂಲಕ ಬಿಎಸ್‌ವೈ ಟೀಂ ಅನ್ನು ಕಟ್ಟಿಹಾಕಲು ಹೈಕಮಾಂಡ್‌ ಪ್ಲಾನ್‌ ಮಾಡಿದ ರೀತಿ ಕಾಣ್ತಿದೆ.

Bjp State President By Vijayendra And Kpcc President Dk Shivakumar Are In Same Boat How Here The Details

#dkshivakumar #byvijayendra #bsyediyurappa

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео DK Shivakumar ,Vijayendra ಇಬ್ಬರದ್ದು ಒಂದೇ ಕಥೆ, ಒಂದೇ ಸಂಕಷ್ಟ! ಇಬ್ಬರಿಗೂ ಅದೊಂದು ಪೋಸ್ಟ್‌ ಬೇಕೇ ಬೇಕು! канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 июля 2024 г. 17:30:16
00:06:50
Другие видео канала
Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..ಕಲ್ಯಾಣ ಕರ್ನಾಟಕದ 'ಸಿದ್ದಗಂಗೆ' ಗವಿಮಠದಲ್ಲಿ ಹೊಸ ಪ್ರಸಾದ ನಿಲಯ, 5000 ವಿದ್ಯಾರ್ಥಿಗಳಿಗೆ ಆಶ್ರಯ | Vijay Karnatakaಕಲ್ಯಾಣ ಕರ್ನಾಟಕದ 'ಸಿದ್ದಗಂಗೆ' ಗವಿಮಠದಲ್ಲಿ ಹೊಸ ಪ್ರಸಾದ ನಿಲಯ, 5000 ವಿದ್ಯಾರ್ಥಿಗಳಿಗೆ ಆಶ್ರಯ | Vijay Karnatakaನನಗೆ ಕೆಲಸ ಇರಲಿಲ್ಲ, ತುಂಬ ಕಷ್ಟ ಇತ್ತು ಮನೆ ಪರಿಸ್ಥಿತಿ: ನಟಿ Rekha Das  | Vijay Karnatakaನನಗೆ ಕೆಲಸ ಇರಲಿಲ್ಲ, ತುಂಬ ಕಷ್ಟ ಇತ್ತು ಮನೆ ಪರಿಸ್ಥಿತಿ: ನಟಿ Rekha Das | Vijay Karnatakaಮಂಗಳೂರು:ಕಟ್ಟಡ ನಿರ್ಮಾಣದ ವೇಳೆ ಕುಸಿದ ಮಣ್ಣ,ಕಾರ್ಮಿಕನ ರಕ್ಷಣೆಗೆ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ | Vijay Karnatakaಮಂಗಳೂರು:ಕಟ್ಟಡ ನಿರ್ಮಾಣದ ವೇಳೆ ಕುಸಿದ ಮಣ್ಣ,ಕಾರ್ಮಿಕನ ರಕ್ಷಣೆಗೆ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ | Vijay Karnatakaರಸ್ತೆಯಲ್ಲಿ ಓಡಾಡೋರು ಹೇಳಿದ್ರೆ ಸಿಎಂ, DCM ಬದಲಾಗಲ್ಲ; ಸಚಿವ ಶಿವಾನಂದ ಪಾಟೀಲ್‌| Vijay Karnatakaರಸ್ತೆಯಲ್ಲಿ ಓಡಾಡೋರು ಹೇಳಿದ್ರೆ ಸಿಎಂ, DCM ಬದಲಾಗಲ್ಲ; ಸಚಿವ ಶಿವಾನಂದ ಪಾಟೀಲ್‌| Vijay KarnatakaBengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay KarnatakaBengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay KarnatakaMost Common Cancers in Women : ಅಂಡಾಶಯ ಕ್ಯಾನ್ಸರ್ ಇದ್ರೆ ಈ ಲಕ್ಷಣಗಳು ಕಾಣಿಸುತ್ತೆ! | Vijay KarnatakaMost Common Cancers in Women : ಅಂಡಾಶಯ ಕ್ಯಾನ್ಸರ್ ಇದ್ರೆ ಈ ಲಕ್ಷಣಗಳು ಕಾಣಿಸುತ್ತೆ! | Vijay KarnatakaHow to Practice Yoga for Headache | Rate yourself out of 10 | Vijay KarnatakaHow to Practice Yoga for Headache | Rate yourself out of 10 | Vijay KarnatakaBenefits of Keeping Shree Yantra At Home | Vijay KarnatakaBenefits of Keeping Shree Yantra At Home | Vijay Karnatakaಹೊಟ್ಟೆ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? | Vijay Karnatakaಹೊಟ್ಟೆ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? | Vijay Karnatakaಹತ್ರಾಸ್‌ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay Karnatakaಹತ್ರಾಸ್‌ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay KarnatakaVijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!Vijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!Vijay karnataka Live : ವಿರೋಧ ಪಕ್ಷ ನಾಯಕ ಆರ್‌ ಅಶೋಕ್‌ ವಿರುದ್ಧ ಸ್ವಪಪಕ್ಷದರಿಂದಲೇ ವಾಗ್ದಾಳಿ..!Vijay karnataka Live : ವಿರೋಧ ಪಕ್ಷ ನಾಯಕ ಆರ್‌ ಅಶೋಕ್‌ ವಿರುದ್ಧ ಸ್ವಪಪಕ್ಷದರಿಂದಲೇ ವಾಗ್ದಾಳಿ..!Sensex 80,000 ದಾಟಿ ಸಾರ್ವಕಾಲಿಕ ದಾಖಲೆ, HDFC ಬ್ಯಾಂಕ್‌ ಮೇಲೆ ಎಲ್ಲರ ಕಣ್ಣು! | Vijay KarnatakaSensex 80,000 ದಾಟಿ ಸಾರ್ವಕಾಲಿಕ ದಾಖಲೆ, HDFC ಬ್ಯಾಂಕ್‌ ಮೇಲೆ ಎಲ್ಲರ ಕಣ್ಣು! | Vijay Karnatakaದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay Karnatakaದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay KarnatakaBelagavi Police Parade: ADGP Alok Kumar Receives Guard Oh Honor | Vijay KarnatakaBelagavi Police Parade: ADGP Alok Kumar Receives Guard Oh Honor | Vijay Karnatakaನಿಮ್ಮ ಮಗು ಈ ರೋಗಗಳಿಂದ ಬಳಲುತ್ತಿದ್ರೆ ಇದೊಂದು ಪರಿಹಾರ ಮಾಡಿ! |Vastu tips for child health |Vijay Karnatakaನಿಮ್ಮ ಮಗು ಈ ರೋಗಗಳಿಂದ ಬಳಲುತ್ತಿದ್ರೆ ಇದೊಂದು ಪರಿಹಾರ ಮಾಡಿ! |Vastu tips for child health |Vijay KarnatakaDaily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaRajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!ನಾನು ಚುನಾವಣೆ ವೇಳೆ ಹಣ ಪಡೆದಿಲ್ಲ, ಅದೆಲ್ಲ ಊಹಾಪೋಹಾ ಅಷ್ಟೇ;  ವೀಣಾ ಕಾಶಪ್ಪನವರ್‌| Vijay Karnatakaನಾನು ಚುನಾವಣೆ ವೇಳೆ ಹಣ ಪಡೆದಿಲ್ಲ, ಅದೆಲ್ಲ ಊಹಾಪೋಹಾ ಅಷ್ಟೇ; ವೀಣಾ ಕಾಶಪ್ಪನವರ್‌| Vijay KarnatakaFarmer Success Story : ಕಮ್ಮಿ ಖರ್ಚಲ್ಲಿ ಜಂಬು ನೇರಳೆ ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿರೋ ಕೋಲಾರದ ರೈತ!Farmer Success Story : ಕಮ್ಮಿ ಖರ್ಚಲ್ಲಿ ಜಂಬು ನೇರಳೆ ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿರೋ ಕೋಲಾರದ ರೈತ!
Яндекс.Метрика