Загрузка страницы

ಹತ್ರಾಸ್‌ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay Karnataka

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ದುರಂತ ಸಂಭವಿಸಿದ್ದು, ಹತ್ರಾಸ್‌ನ ರಾತಿ ಭಾನ್ಪುರ್‌ ಎಂಬ ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರ ನೀಡುವ ವೇಳೆ ದುರಂತವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದರು. ಅದಲ್ಲದೇ ಉತ್ತರ ಪ್ರದೇಶ ಸರ್ಕಾರದ ಜೊತೆ ಕೇಂದ್ರ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಗತ್ಯ ಇರುವ ಸಹಕಾರವನ್ನು ನೀಡಲಿದ್ದೇವೆ ಎಂದು ಹೇಳಿದರು.

Uttar Pradesh Hathras Stampede Accident Pm Modi Express Condolences In Lok Sabha

#narendramodi #Hathras Satsang

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ಹತ್ರಾಸ್‌ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 июля 2024 г. 19:04:42
00:04:21
Другие видео канала
Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..ಮುಕೇಶ್‌ ಅಂಬಾನಿ ಮಗನ ಸಂಗೀತ್ ನೈಟ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್‌ ತಾರೆಯರು | Vijay Karnatakaಮುಕೇಶ್‌ ಅಂಬಾನಿ ಮಗನ ಸಂಗೀತ್ ನೈಟ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್‌ ತಾರೆಯರು | Vijay KarnatakaTV Debate ಅಂಗಳದಲ್ಲಿ ಅಭ್ಯರ್ಥಿಗಳ ಮಾತಿನ ಯುದ್ಧ; ಗೆಲುವಿಗಾಗಿ ರಣತಂತ್ರ | Trump VS Biden | Vijay KarnatakaTV Debate ಅಂಗಳದಲ್ಲಿ ಅಭ್ಯರ್ಥಿಗಳ ಮಾತಿನ ಯುದ್ಧ; ಗೆಲುವಿಗಾಗಿ ರಣತಂತ್ರ | Trump VS Biden | Vijay KarnatakaVijay karnataka Live - ಹಿರಿಯ ಪೊಲೀಸ್‌ ಅಧಿಕಾರಿಗಳು ಪೊಲೀಸ್‌ ಠಾಣೆಗೆ ಭೇಟಿಗೆ ಸಿಎಂ ಸೂಚನೆ..!Vijay karnataka Live - ಹಿರಿಯ ಪೊಲೀಸ್‌ ಅಧಿಕಾರಿಗಳು ಪೊಲೀಸ್‌ ಠಾಣೆಗೆ ಭೇಟಿಗೆ ಸಿಎಂ ಸೂಚನೆ..!Shankhpushpi benefits for Health : ಶಂಖಪುಷ್ಪದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ..!Shankhpushpi benefits for Health : ಶಂಖಪುಷ್ಪದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ..!Work Pressure ನಿಂದ ಉಸಿರು ನಿಲ್ಲಿಸಿದ Robot! ದಕ್ಷಿಣ ಕೊರಿಯಾದಲ್ಲಿ ಇದೆಂಥಾ ಘಟನೆ?| Vijay KarnatakaWork Pressure ನಿಂದ ಉಸಿರು ನಿಲ್ಲಿಸಿದ Robot! ದಕ್ಷಿಣ ಕೊರಿಯಾದಲ್ಲಿ ಇದೆಂಥಾ ಘಟನೆ?| Vijay Karnatakaಬ್ರಿಟನ್‌ ಪ್ರಧಾನಿಯಾಗಿ Rishi Sunak ಕೊನೆಯ ಭಾಷಣ, ಪಕ್ಷದ ನಾಯಕ ಸ್ಥಾನ ತೊರೆಯಲು ನಿರ್ಧಾರ | Vijay Karnatakaಬ್ರಿಟನ್‌ ಪ್ರಧಾನಿಯಾಗಿ Rishi Sunak ಕೊನೆಯ ಭಾಷಣ, ಪಕ್ಷದ ನಾಯಕ ಸ್ಥಾನ ತೊರೆಯಲು ನಿರ್ಧಾರ | Vijay Karnatakaಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್‌ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnatakaಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್‌ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnatakaಕುಂದಾಪುರ, ಬೈಂದೂರಿನಲ್ಲಿ ಜಲದಿಗ್ಬಂಧನ: ಮನೆಗಳಿಗೆ ನುಗ್ಗಿದ ನದಿ ನೀರು, ರಸ್ತೆಗಿಳಿದ ದೋಣಿಗಳು! | Vijay Karnatakaಕುಂದಾಪುರ, ಬೈಂದೂರಿನಲ್ಲಿ ಜಲದಿಗ್ಬಂಧನ: ಮನೆಗಳಿಗೆ ನುಗ್ಗಿದ ನದಿ ನೀರು, ರಸ್ತೆಗಿಳಿದ ದೋಣಿಗಳು! | Vijay KarnatakaVijay Karnataka Live |‌ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್‌ ಜೋಶಿ ವಾಗ್ದಾಳಿ | MUDA Scam | HubballiVijay Karnataka Live |‌ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್‌ ಜೋಶಿ ವಾಗ್ದಾಳಿ | MUDA Scam | HubballiVijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!Vijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!ಲೋಕಸಭೆಯಲ್ಲಿ 1 ರಿಂದ 9 ಸ್ಥಾನಕ್ಕೆ ಏರಿದ್ದೇವೆ, ಅದೇ.. ಉತ್ತರ ಪ್ರದೇಶದಲ್ಲಿ BJP ಸ್ಥಿತಿ ಏನಾಯಿತು?: N.S. Boserajuಲೋಕಸಭೆಯಲ್ಲಿ 1 ರಿಂದ 9 ಸ್ಥಾನಕ್ಕೆ ಏರಿದ್ದೇವೆ, ಅದೇ.. ಉತ್ತರ ಪ್ರದೇಶದಲ್ಲಿ BJP ಸ್ಥಿತಿ ಏನಾಯಿತು?: N.S. BoserajuHair Care Tips :  ಸಾಫ್ಟ್​ & ಸಿಲ್ಕಿ ಕೂದಲಿಗೆ ಹೀಗೆ ಟ್ರೈ ಮಾಡಿ ನೋಡಿ | Vijay KarnatakaHair Care Tips : ಸಾಫ್ಟ್​ & ಸಿಲ್ಕಿ ಕೂದಲಿಗೆ ಹೀಗೆ ಟ್ರೈ ಮಾಡಿ ನೋಡಿ | Vijay Karnatakaನಮಗೆ ಕೆಟ್ಟ ಹೆಸರು ಬರಲಿ ಅಂತ, ಕೇಂದ್ರದವರು ಅಕ್ಕಿ ಇಟ್ಕೊಂಡೂ ಕೊಡಲಿಲ್ಲ ; ಸಿದ್ದರಾಮಯ್ಯ | Vijay Karnatakaನಮಗೆ ಕೆಟ್ಟ ಹೆಸರು ಬರಲಿ ಅಂತ, ಕೇಂದ್ರದವರು ಅಕ್ಕಿ ಇಟ್ಕೊಂಡೂ ಕೊಡಲಿಲ್ಲ ; ಸಿದ್ದರಾಮಯ್ಯ | Vijay KarnatakaHaveri Court Recruitment 2024 | ಪೀವನ್‌ ಹುದ್ದೆಗೆ ಅರ್ಜಿ ಆಹ್ವಾನ - ವೇತನ ಎಷ್ಟು ಗೊತ್ತಾ?Haveri Court Recruitment 2024 | ಪೀವನ್‌ ಹುದ್ದೆಗೆ ಅರ್ಜಿ ಆಹ್ವಾನ - ವೇತನ ಎಷ್ಟು ಗೊತ್ತಾ?Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Jade or Crassula Plant for Attract Money | Vijay KarnatakaJade or Crassula Plant for Attract Money | Vijay KarnatakaFlower Price : ಚಿಕ್ಕಬಳ್ಳಾಪುರದಲ್ಲಿ ಪಾತಾಳಕ್ಕೆ ಕುಸಿದ ಹೂವಿನ ಬೆಲೆ, ರೈತ ಕಂಗಾಲು | Vijay KarnatakaFlower Price : ಚಿಕ್ಕಬಳ್ಳಾಪುರದಲ್ಲಿ ಪಾತಾಳಕ್ಕೆ ಕುಸಿದ ಹೂವಿನ ಬೆಲೆ, ರೈತ ಕಂಗಾಲು | Vijay KarnatakaVijay Karnataka Live |‌ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮೇಳನVijay Karnataka Live |‌ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮೇಳನಮುಂಬೈನಲ್ಲಿ ಟಿ20 ವಿಶ್ವಕಪ್‌ ಮೆರವಣಿಗೆ, ಅಲೆಗಳನ್ನೂ ಮೀರಿದ ಅಭಿಮಾನಿಗಳ ಅಬ್ಬರ! | Vijay Karnatakaಮುಂಬೈನಲ್ಲಿ ಟಿ20 ವಿಶ್ವಕಪ್‌ ಮೆರವಣಿಗೆ, ಅಲೆಗಳನ್ನೂ ಮೀರಿದ ಅಭಿಮಾನಿಗಳ ಅಬ್ಬರ! | Vijay Karnataka
Яндекс.Метрика