ಗೆಳೆಯನ ಕೋಂದ ಹಂತಕ|BELAGAVI|TV6PRO
ಗೆಳೆಯನ ಕೋಂದ ಹಂತಕ|BELAGAVI|TV6PRO
ಪ್ರೀತಿಗೆ ಕಣ್ಣಿಲ್ಲ ನಿಜ ಆದ್ರೇ ಇಲ್ಲೊಂದು ಕುರುಡು ಪ್ರೇಮಕ್ಕೆ ಒಂದು ಜೀವವೇ ಹೋಗಿದೆ. ಹಾಗಂತಾ ಹುಡುಗಿ ಹುಡುಗ ಬಡಿದಾಡಿಕೊಂಡು ಜೀವ ಕಳೆದುಕೊಂಡಿದ್ದಲ್ಲ. ಹುಡುಗಿಗೆ ಪ್ರೀತಿ ವಿಚಾರ ಗೊತ್ತಾಗುವ ಮುನ್ನವೇ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಒಬ್ಬ ಮಸಣಸೇರಿದ್ರೇ ಇನ್ನೊಬ್ಬ ಜೈಲು ಸೇರಿದ್ದಾನೆ. ಚಿಕ್ಕವರಿದ್ದಾಗಿನಿಂದಲೂ ಇಬ್ಬರು ಕೂಡಿಕೊಂಡು ಆಡಿ ಬೆಳೆದ ಗೆಳೆಯರು ಜೀವಕ್ಕೆ ಜೀವ ಕೊಡ್ತೇನಿ ಎಂದು ಮಾತುಕೊಟ್ಟಿದ್ದ ಸ್ನೇಹಿತನೇ ಅಲ್ಲಿ ಹಂತಕವಾಗಿದ್ದ. ತನ್ನ ಪ್ರೀತಿಗೆ ಅಡ್ಡ ಬಂದ ಅನ್ನುವ ಒಂದೇ ಒಂದು ಕಾರಣಕ್ಕೆ ಗೆಳೆಯನೇ ಜೀವ ಕೊಡ್ತೇನಿ ಅಂದಿದ್ದ ಸ್ನೇಹಿತನನ್ನ ಕೊಂದು ಬಿಟ್ಟಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾತ್ರಾಳ ಗ್ರಾಮದ ಶ್ರೀಕಾಂತ ಕಳ್ಳಿಮನಿ ಹಾಗೂ ಅರ್ಜುನ್ ಕೋಳಿ ಇಬ್ಬರು ಆಪ್ತ ಗೆಳೆಯರು. ಆದ್ರೇ ಎರಡು ದಿನಗಳ ಹಿಂದಷ್ಟೇ ಸವದತ್ತಿ ಪಟ್ಟಣದ ಹೊರ ವಲಯದ ಕರಿಕಟ್ಟಿ ಕ್ರಾಸ್ ಬಳಿ ಈ ಶ್ರೀಕಾಂತ್ ಎಂಬುವ ಕೆಲಸಕ್ಕೆ ಹೋದ ಜಾಗದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ. ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದ. ಇನ್ನೂ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸವದತ್ತಿ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೇ ಆರೋಪಿ ಹೇಳಿಕೆಯನ್ನ ಕೇಳಿ ಪೊಲೀಸರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೇ ಅಲ್ಲಿ ಕೊಲೆ ಮಾಡಿದವನು ಬೇರೆಯಾರು ಅಲ್ಲ ಆತನ ಜೀವದ ಗೆಳೆಯ ಅರ್ಜುನ್ ಕೋಳಿ. ಚಿಕ್ಕವರಿದ್ದಲು ಜತೆಗೆ ಬೆಳೆದ ಬಂದ ಇಬ್ಬರು ಒಳ್ಳೆಯದಿರಲಿ ಕೆಟ್ಟದಿರಲಿ ಜತೆಗೆಯಾಗಿಯೇ ಬಂದವರು ಆದ್ರೇ ಅಂದು ಮಾತ್ರ ಗೆಳೆಯನೇ ಹಂತಕನಾಗಿ ಬಿಟ್ಟಿದ್ದ ಅಲ್ಲಿ...
Видео ಗೆಳೆಯನ ಕೋಂದ ಹಂತಕ|BELAGAVI|TV6PRO канала TV6Pro
ಪ್ರೀತಿಗೆ ಕಣ್ಣಿಲ್ಲ ನಿಜ ಆದ್ರೇ ಇಲ್ಲೊಂದು ಕುರುಡು ಪ್ರೇಮಕ್ಕೆ ಒಂದು ಜೀವವೇ ಹೋಗಿದೆ. ಹಾಗಂತಾ ಹುಡುಗಿ ಹುಡುಗ ಬಡಿದಾಡಿಕೊಂಡು ಜೀವ ಕಳೆದುಕೊಂಡಿದ್ದಲ್ಲ. ಹುಡುಗಿಗೆ ಪ್ರೀತಿ ವಿಚಾರ ಗೊತ್ತಾಗುವ ಮುನ್ನವೇ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಒಬ್ಬ ಮಸಣಸೇರಿದ್ರೇ ಇನ್ನೊಬ್ಬ ಜೈಲು ಸೇರಿದ್ದಾನೆ. ಚಿಕ್ಕವರಿದ್ದಾಗಿನಿಂದಲೂ ಇಬ್ಬರು ಕೂಡಿಕೊಂಡು ಆಡಿ ಬೆಳೆದ ಗೆಳೆಯರು ಜೀವಕ್ಕೆ ಜೀವ ಕೊಡ್ತೇನಿ ಎಂದು ಮಾತುಕೊಟ್ಟಿದ್ದ ಸ್ನೇಹಿತನೇ ಅಲ್ಲಿ ಹಂತಕವಾಗಿದ್ದ. ತನ್ನ ಪ್ರೀತಿಗೆ ಅಡ್ಡ ಬಂದ ಅನ್ನುವ ಒಂದೇ ಒಂದು ಕಾರಣಕ್ಕೆ ಗೆಳೆಯನೇ ಜೀವ ಕೊಡ್ತೇನಿ ಅಂದಿದ್ದ ಸ್ನೇಹಿತನನ್ನ ಕೊಂದು ಬಿಟ್ಟಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾತ್ರಾಳ ಗ್ರಾಮದ ಶ್ರೀಕಾಂತ ಕಳ್ಳಿಮನಿ ಹಾಗೂ ಅರ್ಜುನ್ ಕೋಳಿ ಇಬ್ಬರು ಆಪ್ತ ಗೆಳೆಯರು. ಆದ್ರೇ ಎರಡು ದಿನಗಳ ಹಿಂದಷ್ಟೇ ಸವದತ್ತಿ ಪಟ್ಟಣದ ಹೊರ ವಲಯದ ಕರಿಕಟ್ಟಿ ಕ್ರಾಸ್ ಬಳಿ ಈ ಶ್ರೀಕಾಂತ್ ಎಂಬುವ ಕೆಲಸಕ್ಕೆ ಹೋದ ಜಾಗದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ. ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದ. ಇನ್ನೂ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸವದತ್ತಿ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೇ ಆರೋಪಿ ಹೇಳಿಕೆಯನ್ನ ಕೇಳಿ ಪೊಲೀಸರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೇ ಅಲ್ಲಿ ಕೊಲೆ ಮಾಡಿದವನು ಬೇರೆಯಾರು ಅಲ್ಲ ಆತನ ಜೀವದ ಗೆಳೆಯ ಅರ್ಜುನ್ ಕೋಳಿ. ಚಿಕ್ಕವರಿದ್ದಲು ಜತೆಗೆ ಬೆಳೆದ ಬಂದ ಇಬ್ಬರು ಒಳ್ಳೆಯದಿರಲಿ ಕೆಟ್ಟದಿರಲಿ ಜತೆಗೆಯಾಗಿಯೇ ಬಂದವರು ಆದ್ರೇ ಅಂದು ಮಾತ್ರ ಗೆಳೆಯನೇ ಹಂತಕನಾಗಿ ಬಿಟ್ಟಿದ್ದ ಅಲ್ಲಿ...
Видео ಗೆಳೆಯನ ಕೋಂದ ಹಂತಕ|BELAGAVI|TV6PRO канала TV6Pro
Показать
Комментарии отсутствуют
Информация о видео
Другие видео канала
BJP Final Candidates Of Karnataka ||ಲೋಕ ಸಭಾ ಚುನಾವಣೆ ಬಿಜೆಪಿ ಪೈನಲ್ ಲಿಸ್ಟ್||TV6PRO14 Feb 2019 || Happy Valentines Day status || Trending Whatsapp status || New valentine day videoರೈಲ್ವೆ ಬಗ್ಗೆ ಗೊತ್ತಿರದ ಸಾಕಷ್ಟು ರೋಚಕ ಸ್ಟೋರಿಗಳಿವೆ || ರೈಲ್ವೆ ಬೋಗಿಯಲ್ಲಿ ಟಾಯ್ಲೆಟ್ ಕಹಾನಿಈ ಸಿಹಿ ತಿನಿಸು ಅರಮನೆಯಲ್ಲಿ ಹುಟ್ಟಿಕೊಂಡಿದ್ದ ರೋಚಕ ಕಥೆ...? Mysore Pak History In Kannada ||ಕಮಲ.. ಕಮಲ… ಕಮಲ… ಕಮಲ… ಈ ವಿಡಿಯೋ ನೋಡಿ|BJP Leader Troll Viral||TV6Proನೈಟ್ ಕರ್ಫ್ಯೂ ಜಾರಿಗೆ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ವಿರೋಧ || ಸರ್ಕಾರ ವಿರುದ್ಧ ಎನ್.ಹೆಚ್.ಕೋನರೆಡ್ಡಿ ಆಕ್ರೋಶದೇಶದ ಮೊದಲ ವಿಮಾನ ಖರೀದಿಸಿದ ಮಹಾರಾಜ || ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದರು ಪಟಿಯಾಲಾ ಮಹಾರಾಜ|Tv6pro |ಜಿಂಕೆ ಸಮೇತ, ಬೇಟೆಗಾರರನ್ನು ಬೇಟೆಯಾಡಿದ ಅರಣ್ಯ ಸಂರಕ್ಷಣಾಧಿಕಾರಿ||ಕೋರೋನಾ ಬಂದಿದ್ದೆ ತಡ ಮರಳಿ ಗೂಡಿಗೆ ಕೃಷಿ ವ್ಯವಸಾಯ.|| Belagavi || TV6proTeam Tv6pro Wishes A Very Happy Birthday || Channaraj Hattiholi || Laxmi Hebbalkar Brother || TV6proರಾಜ್ಯ ವಿಧಾನಸಭಾ ಅಧಿವೇಶನ Live || Karnataka Assembly Session - Live || 03 02 2021 || Part 02 Tv6pro ||Shankar Nag Film Journey || ಶಂಕರ್ ನಾಗ್ ಸಿನಿ ಜರ್ನಿ|| ಶಂಕರನಾಗ್ ರೋಚಕ ಕಥೆ || Tv6pro Kannada ||ಶಿವಾಜಿಯಿಂದಲೂ ಗೆಲ್ಲೋಕ್ಕಾಗದ ಆ ಕೋಟೆಯ ಕಥೆ ಏನು ಗೊತ್ತಾ...? || The Story Of Janjira Fort || Shivaji Maharajತುಮಕೂರು ಅಖಾಡದಲ್ಲಿ ಗೆದ್ದೆ ಬಿಟ್ರಾ ದೇವೆಗೌಡ್ರು..?|HD Devegowda | Lok Sabha Elections 2019|Bharat movie trailer |poster release updates |Salman Khan first look review |TV6PROಸರ್ಜಾ ಕುಟುಂಬಕ್ಕೆ ಜೂ. ಚಿರು ಸರ್ಜಾ ಎಂಟ್ರಿ || Junior Chiranjeevi Sarja Enters Sarja Family || Tv6proBUSINESS GURUU|BIG EVENT BELAGAVI||TV6Proಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6proನಾಸ್ಟ್ರಾಡಾಮಸ್ ಜಗತ್ತಿನ ಬಗ್ಗೆ ಬರೆದ ಭವಿಷ್ಯ ? Nostradamus Predictions 2020 || Tv6pro Kannada Exclusive||ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶವಾಗಿದೆ-ಟಿ ಎ ನಾರಾಯಣಗೌಡ || Tv6pro||