ಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6pro
#CMYadyurappa#PoliceDepartement#Belagavi
ಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6pro
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ.
ನಮ್ಮ ದೇಶದಲ್ಲಿ ಮೊದಲ ಬಾರಿಗೆ ಬೆಳೆ ನಾಶ ಆದವರಿಗೆ ಹೆಚ್ಚು ಹಣ ಕೊಡುವ ತೀರ್ಮಾನ.
ಒಣ ಭೂಮಿಗೆ 16,500, ನೀರಾವರಿಗೆ 23ಸಾವಿರ, ತೋಟಗಾರಿಕೆ ಬೆಳೆಗೆ 28ಸಾವಿರ ಪರಿಹಾರ.
ಹದಿನೈದು ಇಪ್ಪತ್ತು ದಿನ ಬಿಟ್ಟು ಮತ್ತೆ ಎಲ್ಲ ಜಿಲ್ಲೆಗಳಿಗೆ ಬರಲಿದ್ದೇನೆ.
ನಾಳೆ ಬೆಳಗ್ಗೆಯಿಂದ ಸಂಜೆ ವರೆಗೂ ಮಹಾರಾಷ್ಟ್ರದಲ್ಲಿ ಪ್ರವಾಸ.
ದೇಶದಲ್ಲಿ ಇನ್ನೂ ಮುಂದೆ ಬರುವ ಯಾವುದೇ ಚುನಾವಣೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ.
ಶಿವಸೇನೆ ಮತ್ತು ಬಿಜೆಪಿ ಸೇರಿ ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲುವು.
ಪ್ರಧಾನಿ ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ.
ಯಾರಿಗೂ ವ್ಯತ್ಯಾಸ ಆಗದಂತೆ ಪರಿಹಾರ ನೀಡುತ್ತೇವೆ.
ಯತ್ನಾಳ ಅವರಿಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ಕೊಟ್ಟಿದ್ದೇನೆ.
ಉಮೇಶ್ ಕತ್ತಿ ಅವರ ಜತೆಗೆ ನಮ್ಮ ಮನೆಯಲ್ಲಿ ಮಾತನಾಡಿದ್ದೇನೆ ಯಾವುದೇ ಅಸಮಾಧಾನ ಇಲ್ಲ.
ರಾಜು ಕಾಗೆ ಮತ್ತು ಅಶೋಕ ಪೂಜಾರಿ ಕೂಡ ಅಸಮಾಧಾನ ಇಲ್ಲ ಅವರೊಂದಿಗೆ ಮಾತುಕತೆ ಮಾಡಿದ್ದೇನೆ.
ಟಿಕೆಟ್ ತಪ್ಪುವ ಬಿಜೆಪಿ ನಾಯಕರು ಕಾಂಗ್ರೆಸ್ ಕದತಟ್ಟುವ ವಿಷಯ ನನ್ನ ಗಮನಕ್ಕಿಲ್ಲ.
ಔರಾದ್ಕರ್ ವರದಿಗೆ ಸಹಿ ಮಾಡಲಾಗಿದೆ, ಶೀಘ್ರದಲ್ಲಿ ಪೊಲೀಸರಿಗೆ ಸಿಹಿ ಸುದ್ದಿ.
ಅನರ್ಹ ಶಾಸಕರ ಕುರಿತು ಅ.25ರ ನಂತರ ಮಾತನಾಡುತ್ತೇನೆ.
ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ.
Видео ಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6pro канала TV6Pro
ಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6pro
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ.
ನಮ್ಮ ದೇಶದಲ್ಲಿ ಮೊದಲ ಬಾರಿಗೆ ಬೆಳೆ ನಾಶ ಆದವರಿಗೆ ಹೆಚ್ಚು ಹಣ ಕೊಡುವ ತೀರ್ಮಾನ.
ಒಣ ಭೂಮಿಗೆ 16,500, ನೀರಾವರಿಗೆ 23ಸಾವಿರ, ತೋಟಗಾರಿಕೆ ಬೆಳೆಗೆ 28ಸಾವಿರ ಪರಿಹಾರ.
ಹದಿನೈದು ಇಪ್ಪತ್ತು ದಿನ ಬಿಟ್ಟು ಮತ್ತೆ ಎಲ್ಲ ಜಿಲ್ಲೆಗಳಿಗೆ ಬರಲಿದ್ದೇನೆ.
ನಾಳೆ ಬೆಳಗ್ಗೆಯಿಂದ ಸಂಜೆ ವರೆಗೂ ಮಹಾರಾಷ್ಟ್ರದಲ್ಲಿ ಪ್ರವಾಸ.
ದೇಶದಲ್ಲಿ ಇನ್ನೂ ಮುಂದೆ ಬರುವ ಯಾವುದೇ ಚುನಾವಣೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ.
ಶಿವಸೇನೆ ಮತ್ತು ಬಿಜೆಪಿ ಸೇರಿ ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲುವು.
ಪ್ರಧಾನಿ ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ.
ಯಾರಿಗೂ ವ್ಯತ್ಯಾಸ ಆಗದಂತೆ ಪರಿಹಾರ ನೀಡುತ್ತೇವೆ.
ಯತ್ನಾಳ ಅವರಿಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ಕೊಟ್ಟಿದ್ದೇನೆ.
ಉಮೇಶ್ ಕತ್ತಿ ಅವರ ಜತೆಗೆ ನಮ್ಮ ಮನೆಯಲ್ಲಿ ಮಾತನಾಡಿದ್ದೇನೆ ಯಾವುದೇ ಅಸಮಾಧಾನ ಇಲ್ಲ.
ರಾಜು ಕಾಗೆ ಮತ್ತು ಅಶೋಕ ಪೂಜಾರಿ ಕೂಡ ಅಸಮಾಧಾನ ಇಲ್ಲ ಅವರೊಂದಿಗೆ ಮಾತುಕತೆ ಮಾಡಿದ್ದೇನೆ.
ಟಿಕೆಟ್ ತಪ್ಪುವ ಬಿಜೆಪಿ ನಾಯಕರು ಕಾಂಗ್ರೆಸ್ ಕದತಟ್ಟುವ ವಿಷಯ ನನ್ನ ಗಮನಕ್ಕಿಲ್ಲ.
ಔರಾದ್ಕರ್ ವರದಿಗೆ ಸಹಿ ಮಾಡಲಾಗಿದೆ, ಶೀಘ್ರದಲ್ಲಿ ಪೊಲೀಸರಿಗೆ ಸಿಹಿ ಸುದ್ದಿ.
ಅನರ್ಹ ಶಾಸಕರ ಕುರಿತು ಅ.25ರ ನಂತರ ಮಾತನಾಡುತ್ತೇನೆ.
ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ.
Видео ಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6pro канала TV6Pro
Показать
Комментарии отсутствуют
Информация о видео
Другие видео канала
ರೈಲ್ವೆ ಬಗ್ಗೆ ಗೊತ್ತಿರದ ಸಾಕಷ್ಟು ರೋಚಕ ಸ್ಟೋರಿಗಳಿವೆ || ರೈಲ್ವೆ ಬೋಗಿಯಲ್ಲಿ ಟಾಯ್ಲೆಟ್ ಕಹಾನಿಈ ಸಿಹಿ ತಿನಿಸು ಅರಮನೆಯಲ್ಲಿ ಹುಟ್ಟಿಕೊಂಡಿದ್ದ ರೋಚಕ ಕಥೆ...? Mysore Pak History In Kannada ||ದೇಶದ ಮೊದಲ ವಿಮಾನ ಖರೀದಿಸಿದ ಮಹಾರಾಜ || ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದರು ಪಟಿಯಾಲಾ ಮಹಾರಾಜ|Tv6pro |Team Tv6pro Wishes A Very Happy Birthday || Channaraj Hattiholi || Laxmi Hebbalkar Brother || TV6proರಾಜ್ಯ ವಿಧಾನಸಭಾ ಅಧಿವೇಶನ Live || Karnataka Assembly Session - Live || 03 02 2021 || Part 02 Tv6pro ||ಶಿವಾಜಿಯಿಂದಲೂ ಗೆಲ್ಲೋಕ್ಕಾಗದ ಆ ಕೋಟೆಯ ಕಥೆ ಏನು ಗೊತ್ತಾ...? || The Story Of Janjira Fort || Shivaji MaharajBharat movie trailer |poster release updates |Salman Khan first look review |TV6PROಸರ್ಜಾ ಕುಟುಂಬಕ್ಕೆ ಜೂ. ಚಿರು ಸರ್ಜಾ ಎಂಟ್ರಿ || Junior Chiranjeevi Sarja Enters Sarja Family || Tv6proಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಮಧ್ಯೆ ಗುದ್ದಾಟ || Pratap Simha || Sumalatha Ambareesh || Talking War |BUSINESS GURUU|BIG EVENT BELAGAVI||TV6Proನಾಸ್ಟ್ರಾಡಾಮಸ್ ಜಗತ್ತಿನ ಬಗ್ಗೆ ಬರೆದ ಭವಿಷ್ಯ ? Nostradamus Predictions 2020 || Tv6pro Kannada Exclusive||ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶವಾಗಿದೆ-ಟಿ ಎ ನಾರಾಯಣಗೌಡ || Tv6pro||ಪ್ರಪಂಚದ ತುಂಬಾ ಸರಳ ಮತ್ತು ಶ್ರೀಮಂತ ವ್ಯಕ್ತಿ || ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನ ||ಹೊಸ ವರ್ಷದ ಸಂಭ್ರಮದ ಜತೆಗೆ ಸಂದೇಶ ಸಾರಿದ ಬೆಳಗಾವಿಯ ಕ್ಯಾಂಪ್ ಯುವಕರು...! || HAPPY NEW YEAR 2020 || Tv6pro ||ಕನ್ನಡ ಪತ್ರಿಕೋದ್ಯಮದ ಸೂರ್ಯ ಶಿಕಾರಿ ಇನ್ನಿಲ್ಲ || Senior Journalist Ravi Belagere Is No More ||ಫ್ರಂಟ್ ವಾರಿಯರ್ ಪೊಲೀಸರಿಗೆ ಫೂಲ್ ಜಾಕೆಟ್..! || universal || Corona Worriers || Belagavi Police ||Karnataka Assembly Session - Live || ರಾಜ್ಯ ವಿಧಾನಸಭಾ ಅಧಿವೇಶನ || 17 03 2021 || Part 02 Tv6pro Live ||ಬಹಿರಂಗವಾಯ್ತು ಬಿಜೆಪಿ ಆಂತರಿಕ ಸಮೀಕ್ಷೆ|BJP sets a big target in Karnataka|TV6Pro Kannadaರಾಜೀವ್ ಗಾಂಧಿ ಹತ್ಯೆಯ ಕಂಪ್ಲೀಟ್ ಡೀಟೈಲ್ಸ್...! Former Prime Minister Of India Story Of Rajeev Gandhi ||ಕುಂದಾನಗರಿ ಬಗ್ಗೆ ಜರ್ಮನ್ ಜನರು ಎನು ಹೇಳಿದ್ದಾರೆ ನಿವೇ ನೋಡಿ...? TV6PROಸರ್ಕಾರಕ್ಕೆ ಮನವಿ ಮಾಡ್ತೀನಿ ಒಂದು ವಾರದ ಮಟ್ಟಿಗೆ ಆದ್ರೂ ಲಾಕ್ಡೌನ್ ಮಾಡ್ಬೇಕು || Laxmi Hebbalkar || Tv6pro